ಎಲ್ಲ ಪುಟಗಳು

ಲೇಖಕರು: anivaasi
ವಿಧ: ಬ್ಲಾಗ್ ಬರಹ
December 28, 2007
  ಹದ್ದು ಮೀರಿದ ನಗರಕ್ಕೆ ಸಾಕ್ಷಿ- ಕೊಟ್ಟಿಗೆಯಲ್ಲಿ ಕರು ಹಾಕಿ ಬಂದ ದನ ಬಸ್‌ಸ್ಟಾಂಡಿನಲ್ಲಿ "ಅಂಬಾ" ಎಂದು ಕೂಗುವುದು.
ಲೇಖಕರು: ಗಣೇಶ
ವಿಧ: ಬ್ಲಾಗ್ ಬರಹ
December 28, 2007
ಕನ್ನಡ ಹೆಸರು--- English name--- Latin name ಅತ್ತಿ--- Cluster figs--- Ficus glomerata ಅನನಾಸು--- Pine apple--- Ananasa sativa ಈಚಲ ಹಣ್ಣು--- Toddy palm fruit--- Caryota urens ಅಂಜೂರ--- Figs--- Ficus carica ಕಲ್ಲಂಗಡಿ--- Water melon--- Citrullus vulgaris ಕಿತ್ತಳೆ--- Orange--- Citrus reticulata ಖರ್ಜೂರ--- Dates--- Phoenix dactylifera ಖರ್ಬೂಜ--- Musk melon--- Cucumis melo ಗೇರು ಹಣ್ಣು--- Cashew fruit---…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
December 27, 2007
’ಅ’ ಅನ್ನೋರು ಒಂದು ಲೇಖನ ಬರೀತಾರೆ ಅಂತಿಟ್ಕೊಳ್ಳಿ ; ಅದಕ್ಕೆ ’ಆ’ ಅನ್ನೋರು ಟಿಪ್ಪಣಿ ಹಾಕ್ತಾರೆ . ಅದಕ್ಕೆ ಇನ್ನೂ ಆರು ಜನ ಸೇರ್ಕೊಂದು ಟಿಪ್ಪಣಿಗಳು , ಪ್ರತಿಟಿಪ್ಪಣಿ , ಅನುಟಿಪ್ಪಣಿ ಹಾಕ್ತಾ ಹಾಕ್ತ ಹೋಗ್ತಾರೆ ಅಂತಿಟ್ಟುಕೊಳ್ಳಿ . ಒಟ್ಟು ಟಿಪ್ಪಣಿ ಸಂಖ್ಯೆ ಮೂವತ್ತು , ಒಟ್ಟು ಹಿಟ್ ಗಳ ಸಂಖ್ಯೆ ಮುನ್ನೂರು ಆದರೆ . ಒಟ್ಟು ಈ ಲೇಖನ ನೋಡಿದ ಯೂನಿಕ್ ( ಊಂ , unique - ಇದಕ್ಕೆ ಕನ್ನಡ ಶಬ್ದ ಇದ್ರೆ ಹೇಳಿ ) ಜನರ ಸಂಖ್ಯೆ ಎಷ್ಟು ? ಇನ್ನೊಂದ್ ಮೂರ್ ಜನ ಬೇರೇನೂ ಕೆಲ್ಸ…
ಲೇಖಕರು: shekarsss
ವಿಧ: Basic page
December 27, 2007
ಅಡ್ಡ ಗೋಡೆಯ ಮೇಲಿನ ದೀಪದಂತೆ ನುಡಿವವನ, ನಡೆವವನ ಮನದಾಳ ಅವಿಶ್ವಾಸದ ಕೊಳ ಅಭದ್ರತೆಯಿಂದ ನರಳುವ ಪರಾವಲಂಭಿಯಾಗಿರುವ ದೃಢ ನಿರ್ಧಾರದ ಕೊರತೆ ಅಸ್ಪಷ್ಟ ವಿಚಾರಗಳ ಸಂತೆ ತಾತ್ಕಾಲಿಕ ತಂತ್ರಗಳು ನಡೆದಾಡುವ ಯಂತ್ರಗಳು ಸಿಹಿಲೇಪಿತ ವಿಷಗುಳಿಗೆ ಬಳಸಿ ಮಾಡುವರು ಸುಳಿಗೆ ಸ್ಥಿರ ಚಿತ್ತ ಇವರಿಗೆ ಪಿತ್ತ ತೋರುಂಭ ಪರಿಶ್ರಮದತ್ತ ಗಮನ ಹರಿಸುವ ಚತುರರು ಎಲ್ಲೆಲ್ಲೂ ವಿಜ್ರುಂಭಿಸುತಿಹರು
ಲೇಖಕರು: deshpadnde.aru
ವಿಧ: ಬ್ಲಾಗ್ ಬರಹ
December 27, 2007
ಸರಿದ ಪರದೆ - ೨ ~~~~~~~~~~~~~~~~~~~~~~~~~~~~~~ ಮೋತಿಲಾಲರ ಕಂದ ಗಾಂಧೀಜಿ ಬಳಿಗೆ ಬಂದ ~~~~~~~~~~~~~~~~~~~~~~~~~~~~~~ "ಮೋತಿಲಾಲರಿಗೆ ಹುಟ್ಟಿರದಿದ್ದರೆ,ಮಹಾತ್ಮರ ಪಾಳಯಕ್ಕೆ ಬರದಿದ್ದರೆ ಜವಾಹರಲಾಲ್ ನೆಹೆರೂ ಅದೆಲ್ಲಿರುತ್ತಿದ್ದರು?"- ಮ್ಯಾಕ್ ನಮಾಲಾ ನೆಹೆರು,ಅದು ಜವಾಹರಲಾಲ್ ತಂದೆಯ ಹೆಸರು.ವಕೀಲಿ ವೃತ್ತಿಯಿಂದ ಮೊಗೆ-ಮೊಗೆದು ಹಣ ಗಳಿಸಿದರು.ಬ್ರಿಟಿಶ್ ಚಿಂತನೆಯನ್ನು,ಬ್ರಿಟಿಶ್ ನಿಷ್ಟೆಯನ್ನು ಮೈಗೂಡಿಸಿಕೊಂಡು ಅವರಿಗಿಂತ ಹೆಚ್ಚು ಆಂಗ್ಲ ಮಾಧ್ಯಮದವರಾಗಿದ್ದರು.ಅವರು…
ಲೇಖಕರು: deshpadnde.aru
ವಿಧ: ಬ್ಲಾಗ್ ಬರಹ
December 27, 2007
ಸರಿದ ಪರದೆ ೧ ~~~~~~~~~~~~~~~~~~~~~~~~~~~ ಭಾಷಣಗಳ ಕುಟ್ಟುಟ್ಟಿದ್ದ ಸರದಾರ , ಮಹಿಳಾಮಣಿಗಳ ಚಿತ್ತಚೋರ , ಪಂಡಿತ್ ಜವಾಹರಲಾಲ್ ನೆಹೆರೂ. . . ಬಹುಪರಾಖ್ !ಬಹುಪರಾಖ್ ! ಬಹುಪರಾಖ್ ! ~~~~~~~~~~~~~~~~~~~~~~~~~~~ ಅದೊಂದು ಕಾಲವಿತ್ತು.ನೆಹೆರು ಎಂದರೆ ಸಾಕು,ಜನ ಮುಗಿಬಿಳುತ್ತಿದ್ದರು.ವೇದಿಕೆಯ ಮೇಲೆ ನೆಹೆರು ಕಂಡರೆ ಸಾಕು,ಕುಚ್ಚೆದ್ದು ಕುಣಿಯುತ್ತಿದ್ದರು.ಅವರು ಭಾರತೀಯರ ಆರಾಧ್ಯ ದೈವರಾಗಿದ್ದರು.ಯುವ ಚಿಂತಕರೂ ಕಣ್ಮಣಿಗಳೂ ಆಗಿದ್ದರು.ಮಹಿಳೆಯರ ಚಿತ್ತಚೋರ ಎನಿಸಿಕೋಂಡಿದ್ದರು…
ಲೇಖಕರು: deshpadnde.aru
ವಿಧ: ಬ್ಲಾಗ್ ಬರಹ
December 27, 2007
ನಮಸ್ಕಾರ ನಾನು ಅರುಂಧತಿ ಅಂತಾ . . . ಇನ್ನು ಮುಂದೆ ನನಗಿಷ್ತವಾದ ಒಂದು ಪುಸ್ತಕವನ್ನು ನಾನು ಸಂಪದದಲ್ಲಿ ಪ್ರಕಟಿಸುತ್ತಿದ್ದೆನ್ . . ಅದು ನೆಹೆರು ಪರದೆ ಸರಿಯಿತು - ಚಕ್ರವರ್ತಿ ಸೂಲಿಬೆಲೆ ಇದನ್ನಾ ಮೊದಲು ಯಾರೊ ಪ್ರಕಟಿಸಿದ್ದರು ಅವರು ಅದನ್ನಾ ಪೂರ್ಣ ಮಾಡಲು ಅಸಹಾಯಕರಾದದ್ದರಿಂದ ಅವರ ಅನುಮತಿಯ ಮೇರೆಗೆ ನಾನು ಇದನ್ನ ಪೂರ್ಣ ಗೊಳಿಸಲು ಪ್ರಯತ್ನಿಸುವೆ . . . . .!
ಲೇಖಕರು: deshpadnde.aru
ವಿಧ: Basic page
December 27, 2007
ಆತ್ಮಿಯರಾದ ಭಂದು ಭಗಿನಿಯರೆ , ಹಾಡಿನ ಮೋಡಿಗೆ ಒಳಗಾಗದಿರುವಂಥ ವ್ಯಕ್ತಿ ಬಹುಶ: ಜಗತ್ತಿನಲ್ಲಿ ಯಾರು ಇರಲಿಕ್ಕಿಲ್ಲಾ.ನಮಗೆ ಭಾಳ ಸಂತೋಷವಾದಾಗ ಆ ಸಂತೋಷವನ್ನು ವ್ಯಕ್ತಪಡಿಸುವುದಕ್ಕೊಸ್ಕರ,ನಮಗೆ ಇಷ್ಟವಾಗಿರೊ ಯಾವುದೋ ಹಾಡನ್ನಾ ನಾವು ಗುನುಗುನಿಸ್ತಿವಿ . ಮನಸ್ಸಿಗೆ ಆಗೋಬೆಸರದ ಪರಿಹಾರಕ್ಕೊಸ್ಕರವು ನಾವು ಹಾಡಿಗೆ ಶರಣಾಗ್ತಿವಿ,ದು:ಖದ ಭಾರವನ್ನು ಹಗುರ ಮಾಡಾಬೇಕಾದ್ರುನು ನಾವೊಂದು ಹಾಡು ಕೆಳೊದಿಲ್ವಾ .ಮನುಶ್ಯನ ಮನಸ್ಸಿನ ಮೇಲೆ ಹಾಡಿನ ಪ್ರಭಾವ ಅದ್ಭುತ,ಪ್ರಚಂಡ. ಅದಕ್ಕಾಗಿ ಅಂತಾ ಕಾಣ್ತದೆ ನಮ್ಮ…
ಲೇಖಕರು: shekarsss
ವಿಧ: Basic page
December 27, 2007
ಹೆಸರು : ಭೂಮಿ ವಯಸ್ಸು : ಎರಡು ಸಾವಿರದ ಏಳು ವಿಳಾಸ : ಸೌರಮಂಡಲ ಧರ್ಮ: ಅದು ನಿಮ್ಮ ಕರ್ಮ ಆಯಸ್ಸು : ನೀವಂದುಕೊಂಡಷ್ಟು ಸಾಧನೆ : ಅನಾವಶ್ಯಕವಾಗಿ ನಿಮ್ಮನ್ನು ಬರಿಸುತ್ತಿರುವುದು ಮಿತ್ರರು : ಸಾಗರ, ಜಲಚರ, ವನ, ಕಾನನ ಇತ್ಯಾದಿ ಶತ್ರುಗಳು : ಮನುಜರು ಕೆಲಸ : ಸುತ್ತುವುದು ಅವ್ಯಾಸ : ಚಳಿ, ಬಿಸಿಲು, ಮಳೆ ಕೊಡುಗೆ : ನೆಲ, ಜಲ, ಗಾಳಿ, ಬೆಳಕು, ಕತ್ತಲು ಅಭ್ಯಾಸ : ತಾಳ್ಮೆಯಿಂದ ಕಾಯುವುದು ದುರಭ್ಯಾಸ : ಭೂಕಂಪ, ಪ್ರವಾಹ, ತ್ಸುನಾಮಿ ಇತ್ಯಾದಿ ಉದ್ಧೇಶ : ನೀವೇ ನಿರ್ಧರಿಸಿ ಸಲಹೆ :…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
December 27, 2007
ಯಯಾತಿಯ ಕತೆಯಲ್ಲಿ ಎರಡು ಮೂರು ನೀತಿಗಳಿವೆ ೧. ಅವನಿಗಾಗಿ ಶರ್ಮಿಷ್ಠೆ ಮತ್ತು ದೇವಯಾನಿಯ ಪೈಪೋಟಿ ನಡೆಯುತ್ತದೆ . ಶರ್ಮಿಷ್ಠೆಯ ತಂದೆ ರಾಜ , ಕುಲದ ಒಳಿತಿಗಾಗಿ ರಾಜ ತನ್ನ ಮಗಳ ಒಳಿತನ್ನು ತ್ಯಾಗ ಮಾಡುತ್ತಾನೆ . ದೇವಯಾನಿಯನ್ನು ರಾಣಿಯನ್ನಾಗಿ ಮಾಡಿ ಮಗಳನ್ನು ಅವಳ ದಾಸಿಯಾಗಿ ಮಾಡುತ್ತಾನೆ . ಇಲ್ಲಿ ಬರುವ ಮಾತು ಇದು - ಕುಲಕ್ಕಾಗಿ ಒಬ್ಬರನ್ನು ತ್ಯಜಿಸಬೇಕು . ಊರಿನ ಒಳಿತಿಗಾಗಿ ಕುಲವನ್ನು ತ್ಯಜಿಸಬೇಕು ಇತ್ಯಾದಿ. ಇದು ಒಂದು ನೀತಿ . ೨. ಅವನಿಗೆ ಮುಂದೊಂದು ಪ್ರಸಂಗದಲ್ಲಿ ಶಾಪದಿಂದ…