ಎಲ್ಲ ಪುಟಗಳು

ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
November 22, 2007
ಹಿಂದಿನ ಭಾಗ ಓದಿದಿರಾ ? ಇಲ್ಲಿ ಅದನ್ನು ಓದಿ http://www.sampada.net/blog/shreekantmishrikoti/22/11/2007/6365 ನಮ್ಮ ನಾಯಕ ಈಗಲೂ ಅವಳನ್ನು ಮದುವೆಯಾಗಿ , ಗೌರವದ ಬಾಳು ಕೊಡಲು ಸಿದ್ಧ . ಅದರಂತೆ ಅವಳನ್ನು ಮದುವೆಯೂ ಆಗುತ್ತಾನೆ . ಅದೇಕೋ ಅವಳ ಜತೆ ಸಂಬಂಧ ಇಟ್ಟುಕೊಳ್ಳುವದಿಲ್ಲ . ಮುಂದೆ ಒಂದು ಮಗು ಹುಟ್ಟುತ್ತದೆ . ಅದನ್ನೂ ತನ್ನ ಮಗು ಎಂದೇ ಒಪ್ಪಿಕೊಳ್ಳುತ್ತಾನೆ. ಸಂಪ್ರದಾಯಸ್ಥ ತಂದೆ ಇದೆಲ್ಲವನ್ನೂ ಹೇಗೆ ಸಹಿಸಿಯಾನು? , ಕೆಳ ಜಾತಿಯವಳು , ಅದರಲ್ಲೂ ವೇಶ್ಯೆಯ ಮಗಳು ,…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
November 22, 2007
ಹಿಂದಿನ ಭಾಗ ಓದಿದಿರಾ ? ಇಲ್ಲಿ ಅದನ್ನು ಓದಿ http://www.sampada.net/blog/shreekantmishrikoti/22/11/2007/6365 ನಮ್ಮ ನಾಯಕ ಈಗಲೂ ಅವಳನ್ನು ಮದುವೆಯಾಗಿ , ಗೌರವದ ಬಾಳು ಕೊಡಲು ಸಿದ್ಧ . ಅದರಂತೆ ಅವಳನ್ನು ಮದುವೆಯೂ ಆಗುತ್ತಾನೆ . ಅದೇಕೋ ಅವಳ ಜತೆ ಸಂಬಂಧ ಇಟ್ಟುಕೊಳ್ಳುವದಿಲ್ಲ . ಮುಂದೆ ಒಂದು ಮಗು ಹುಟ್ಟುತ್ತದೆ . ಅದನ್ನೂ ತನ್ನ ಮಗು ಎಂದೇ ಒಪ್ಪಿಕೊಳ್ಳುತ್ತಾನೆ. ಸಂಪ್ರದಾಯಸ್ಥ ತಂದೆ ಇದೆಲ್ಲವನ್ನೂ ಹೇಗೆ ಸಹಿಸಿಯಾನು? , ಕೆಳ ಜಾತಿಯವಳು , ಅದರಲ್ಲೂ ವೇಶ್ಯೆಯ ಮಗಳು ,…
ಲೇಖಕರು: shekarsss
ವಿಧ: Basic page
November 22, 2007
ಮೌಂಟ್ ಎವರೆಸ್ಟಿನಲ್ಲಾಗಲಿ, ಇಲ್ಲಾ ಸಹಾರಾ ಮರುಭೂಮಿಯಲ್ಲಾಗಲಿ ನೆಲೆಸಲಾಗಲಿಲ್ಲ ಭೀಕರ ಬರಗಾಲವನ್ನಾಗಲಿ, ಅಥವಾ ಭಯಾನಕ ಪ್ರವಾಹಗಳಾಗಲಿ ಎದುರಿಸಲಾಗಲಿಲ್ಲ ಪ್ರೀತಿಸಿ ಮೋಸಹೋಗಿದ್ದಾಗಲಿ, ಇಲ್ಲಾ ಆತ್ಮೀಯರ ಅಗಲಿಕೆಯಾಗಲಿ ತೀವ್ರವಾಗಿ ಕಾಡಲಿಲ್ಲ ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಲು, ಅಥವಾ ಮಿಗ್21 ಚಾಲಕನಾಗಲು ಅವಕಾಶ ಸಿಗಲಿಲ್ಲ ನಿಕೃಷ್ಠ ತ್ಸುನಾಮಿಗೆ ನನ್ನ ಮುಟ್ಟಲಾಗಲಿಲ್ಲ, ಅಥವಾ ಭಯಂಕರ ಭೂಕಂಪದಿಂದ ಹರಿದು ಹೋಗಲಿಲ್ಲ ಭೀಕರ ಅಪಘಾತವಾಗಲಿ, ಇಲ್ಲಾ ಆತಂಕವಾದಿಗಳ ಆಕ್ರಮಣಕ್ಕಾಗಲಿ ಬಲಿಯಾಗಲಿಲ್ಲ…
ಲೇಖಕರು: hpn
ವಿಧ: ಕಾರ್ಯಕ್ರಮ
November 22, 2007
ಕೆ ವಿ ಸುಬ್ಬಣ್ಣ ಆಪ್ತ ಸಮೂಹ ಅರ್ಪಿಸುವ, ಕಲಾ-ಪದ ದೃಶ್ಯಮಾಧ್ಯಮದ ವೇದಿಕೆ ಆರ್ ಎಮ್ ಹಡಪದ್ ಕಲೆ-ಬದುಕು-ನೆನಪು ಮುಖ್ಯ ಅತಿಥಿಗಳು: ಕೀ.ರಂ. ನಾಗರಾಜ್ ಮತ್ತು ಎ.ಜಿ. ಲಕ್ಷ್ಮೀನಾರಾಯಣ ಅವರಿಂದ ಕ್ರಿಯೇಟಿವ್ ಡಿಜಿಟಲ್ ಫೋಟೋಗ್ರಫಿ - ಪ್ರಾತ್ಯಕ್ಷಿಕಾ ಸಂವಾದ ದಿನಾಂಕ: ೨೪ ನವೆಂಬರ್ ೨೦೦೭ ಶನಿವಾರ ೫.೩೦ ರಿಂದ ನಂ. ೧೫೧, ೭ನೇ ಕ್ರಾಸ್, ಟೀಚರ್ಸ್ ಕಾಲೋನಿ ಮೊದಲ ಹಂತ (ದಯಾನಂದ ಕಾಲೇಜ್ ಬಳಿ) ಬೆಂಗಳೂರು - ೫೬೦ ೦೭೮ ದೂರವಾಣಿ: ೯೨೪೨೫೨೩೫೨೩
ಲೇಖಕರು: raghottama koppar
ವಿಧ: Basic page
November 22, 2007
ಬಣ್ಣದ ಲೋಕಕ್ಕೆ ಬಂದ ಯುವಕರ ಬದುಕು- ರಘೋತ್ತಮ್ ಕೊಪ್ಪರ ಬೆಂಗಳೂರಿನ ಗಾಂಧಿನಗರಕ್ಕೆ ಕಣ್ಣಲ್ಲಿ ಕನಸುಗಳ ತುಂಬಿಕೊಂಡು ಬಂದ ಎಷ್ಟೋ ಜನ ಕಂಬಿನಿಯಿಟ್ಟು ತಮ್ಮ ಊರಿಗೆ ತಿರುಗಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತಿದ್ದ ಸಂಗತಿಯೇ. ಅವರು ಇಲ್ಲಿ ಪಟ್ಟ ಪಾಡು, ಅವಮಾನ ಇವುಗಳ ಬಗ್ಗೆ ಒಂದು ನೋಟ. ನಾನು ಗಾಂಧಿನಗರದ ಯಾತ್ರಿನಿವಾಸ್ ಮುಂದೆ ಗೆಳೆಯನೊಬ್ಬನ ಜತೆಗೆ ಹರಟುತ್ತ ನಿಂತಾಗ ಯುವಕನೊಬ್ಬ ಗ್ರೀನ್ ಹೌಸ್ ನತ್ತ ಕಾಯುತ್ತ ನಿಂತಿದ್ದ. ನಾವು ಹರಟೆಯಲ್ಲಿ ಮಗ್ನ…
ಲೇಖಕರು: sankul
ವಿಧ: ಬ್ಲಾಗ್ ಬರಹ
November 22, 2007
ಈ ವರ್ಷದ ಸವಾಯಿ ಗಂಧರ್ವ ಸಂಗೀತ ಮಹೋತ್ಸವ ಡಿಸೆಂಬರ್ ೬ ರಿಂದ ೯ ನೆಯ ತಾರಿಖಿನವರೆಗೆ ಪುಣೆಯಲ್ಲಿ ನಡೆಯಲಿದೆ. ಇದು ಈ ಸಂಗೀತ ಮಹೋತ್ಸವದ ೫೫ನೇಯ ವರ್ಷ. ಪಂಡಿತ ಭೀಮಸೇನ ಜೋಶಿಯವರು ತಮ್ಮ ಗುರುಗಳಾದ ಸವಾಯಿ ಗಂಧರ್ವರ ಸ್ಮರಣೆಯಲ್ಲಿ ಈ ಸಂಗೀತ ಮಹೋತ್ಸವವನ್ನು ಪ್ರಾರಂಭಿಸಿದ್ದರು. ಈ ಸಲ ಸುಧಾ ರಘುನಾಥನ್ (ಗಾಯನ), ವಿನೋದ ದಿಗ್ರಾಜಕರ್ (ಗಾಯನ), ಎಲ್ ಸುಬ್ರಮಣ್ಯಮ್ (ವಯಲಿನ್), ಸಂದೀಪ ಆಪ್ಟೆ (ಸಿತಾರ್), ಮತ್ತು ವಡೋದರಾದ ಗಾಯಕವಾಡ ಸಹೋದರರು(ಶೆಹನಾಯಿ) ಇವರುಗಳು ಮೊಟ್ಟಮೊದಲ ಬಾರಿ ಸವಾಯಿ…
ಲೇಖಕರು: sankul
ವಿಧ: ಬ್ಲಾಗ್ ಬರಹ
November 22, 2007
ಈ ವರ್ಷದ ಸವಾಯಿ ಗಂಧರ್ವ ಸಂಗೀತ ಮಹೋತ್ಸವ ಡಿಸೆಂಬರ್ ೬ ರಿಂದ ೯ ನೆಯ ತಾರಿಖಿನವರೆಗೆ ಪುಣೆಯಲ್ಲಿ ನಡೆಯಲಿದೆ. ಇದು ಈ ಸಂಗೀತ ಮಹೋತ್ಸವದ ೫೫ನೇಯ ವರ್ಷ. ಪಂಡಿತ ಭೀಮಸೇನ ಜೋಶಿಯವರು ತಮ್ಮ ಗುರುಗಳಾದ ಸವಾಯಿ ಗಂಧರ್ವರ ಸ್ಮರಣೆಯಲ್ಲಿ ಈ ಸಂಗೀತ ಮಹೋತ್ಸವವನ್ನು ಪ್ರಾರಂಭಿಸಿದ್ದರು. ಈ ಸಲ ಸುಧಾ ರಘುನಾಥನ್ (ಗಾಯನ), ವಿನೋದ ದಿಗ್ರಾಜಕರ್ (ಗಾಯನ), ಎಲ್ ಸುಬ್ರಮಣ್ಯಮ್ (ವಯಲಿನ್), ಸಂದೀಪ ಆಪ್ಟೆ (ಸಿತಾರ್), ಮತ್ತು ವಡೋದರಾದ ಗಾಯಕವಾಡ ಸಹೋದರರು(ಶೆಹನಾಯಿ) ಇವರುಗಳು ಮೊಟ್ಟಮೊದಲ ಬಾರಿ ಸವಾಯಿ…
ಲೇಖಕರು: agilenag
ವಿಧ: Basic page
November 22, 2007
ಶ್ರೀಯುತ ಹೆಚ್.ಕೆ. ಕೃಷ್ಣಮೂರ್ತಿಯವರು ೧೯೨೭ನೇ ಇಸವಿಯಲ್ಲಿ ಹಾಸನ ತಾಲ್ಲೂಕು ಹಂದನಕೆರೆ ಜೋಡಿ ಗ್ರಾಮದಲ್ಲಿ ನಿಷ್ಠಾವಂತ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ತಂದೆ ಶ್ರೀ ಕೇಶವಯ್ಯ, ತಾಯಿ ಶ್ರೀಮತಿ ನಂಜಮ್ಮ. ಇವರು ಆ ದಂಪತಿಗಳ ಮೂರನೆಯ ಪುತ್ರ. ಬಾಲ್ಯದಲ್ಲಿ ಮಾಧ್ಯಮಿಕ ಶಾಲೆಯವರೆಗೆ ಸರಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ. ೧೩ನೇ ವಯಸ್ಸಿನಲ್ಲಿ ಉಪನಯನ. ನಂತರ ಕಾಲೋಚಿತವಾದ ವೇದ ಮತ್ತು ಸಂಸ್ಕೃತಾಭ್ಯಾಸ. ೧೬ನೇ ವಯಸ್ಸಿನಲ್ಲಿ ಮೈಸೂರು ಶ್ರೀಮನ್ ಮಹಾರಾಜಾ ಸಂಸ್ಕ್ರುತ ಮಹಾ ಪಾಠಶಾಲೆಗೆ…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
November 22, 2007
( ಹಿಂದಿನ ಭಾಗಕ್ಕೆ ಇಲ್ಲಿ ನೋಡಿ - http://www.sampada.net/blog/shreekantmishrikoti/21/11/2007/6354 ) ’ವೇಶ್ಯೆಯ ಮಗಳು ನೋಡಲಿಕ್ಕೆ ಎಷ್ಟೇ ಚೆನ್ನಾಗಿದ್ದರೂ , ಸದ್ಗುಣಿಯಾಗಿದ್ದರೂ , ಮದುವೆಯಾಗಲು ಯಾರು ಮುಂದೆ ಬರುತ್ತಾರೆ ? ನೀವೇ ಹೇಳಿ , ನೀವು ಸಿದ್ಧರಿದ್ದೀರಾ? ’ ಎಂಬ ಪ್ರಶ್ನೆ ನಮ್ಮ ನಾಯಕನಿಗೆ ಧುತ್ತೆಂದು ಎದುರಾಗಿದೆ. ಅವನೇನು ಮಾಡುತ್ತಾನೆ? ನಾನು ಅಥವಾ ನೀವು ಮಾಡಬಹುದಾದ್ದನ್ನೇ ಮಾಡುತ್ತಾನೆ ! ತಕ್ಷಣ ಉತ್ತರ ಹೇಳಲಾಗದೆ ಸುಮ್ಮನೆ ನಿಂತ . ’ಸರಿ , ಬಾಬೂಜಿ , ಎಲ್ಲ…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
November 22, 2007
( ಹಿಂದಿನ ಭಾಗಕ್ಕೆ ಇಲ್ಲಿ ನೋಡಿ - http://www.sampada.net/blog/shreekantmishrikoti/21/11/2007/6354 ) ’ವೇಶ್ಯೆಯ ಮಗಳು ನೋಡಲಿಕ್ಕೆ ಎಷ್ಟೇ ಚೆನ್ನಾಗಿದ್ದರೂ , ಸದ್ಗುಣಿಯಾಗಿದ್ದರೂ , ಮದುವೆಯಾಗಲು ಯಾರು ಮುಂದೆ ಬರುತ್ತಾರೆ ? ನೀವೇ ಹೇಳಿ , ನೀವು ಸಿದ್ಧರಿದ್ದೀರಾ? ’ ಎಂಬ ಪ್ರಶ್ನೆ ನಮ್ಮ ನಾಯಕನಿಗೆ ಧುತ್ತೆಂದು ಎದುರಾಗಿದೆ. ಅವನೇನು ಮಾಡುತ್ತಾನೆ? ನಾನು ಅಥವಾ ನೀವು ಮಾಡಬಹುದಾದ್ದನ್ನೇ ಮಾಡುತ್ತಾನೆ ! ತಕ್ಷಣ ಉತ್ತರ ಹೇಳಲಾಗದೆ ಸುಮ್ಮನೆ ನಿಂತ . ’ಸರಿ , ಬಾಬೂಜಿ , ಎಲ್ಲ…