ಎಲ್ಲ ಪುಟಗಳು

ಲೇಖಕರು: D.S.NAGABHUSHANA
ವಿಧ: ಬ್ಲಾಗ್ ಬರಹ
November 23, 2007
ತಳ ಮುಟ್ಟಿರುವ ರಾಜ್ಯ ರಾಜಕಾರಣ ಜೆಡಿಎಸ್ ಎಂಬ ಪಕ್ಷ ಸರ್ವನಾಶವಾಗಲಿ ಎಂದು ಪ್ರಾರ್ಥಿಸಿ ಎಂದು ತಮ್ಮ ಬೆಂಬಲಿಗರಿಗೆ ಕರೆ ನೀಡಿದ್ದ ಹಾಗೂ ಸೂರ್ಯ ಚಂದ್ರರಿರುವವರೆಗೂ ದೇವೇಗೌಡರ ಕುಟುಂಬದ ಮನೆ ಹೊಸ್ತಿಲು ತುಳಿಯುವುದಿಲ್ಲ ಎಂದು ವೀರ ಪ್ರತಿಜ್ಞೆ ಮಾಡಿದ್ದ ಬಿ.ಎಸ್.ಯಡಿಯೂರಪ್ಪ ಎಂಬ ಕುಂಕುಮಧಾರಿ ಧರ್ಮದುರಂಧರರು, ಈ ಮಾತುಗಳನ್ನಾಡಿದ ಹದಿನೈದೇ ದಿನಗಳ ಅಂತರದಲ್ಲಿ ಮರಣಾನಂದದಲ್ಲಿ ಅದೇ ಪಕ್ಷದ ನಾಯಕವರೇಣ್ಯರ ಕೈಕುಲುಕುತ್ತಾ ಮುಖ್ಯಮಂತ್ರಿಯಾಗಿ ಪ್ರಮಾಣ ಸ್ವೀಕರಿಸಿದ್ದಾರೆ! ಬಿಜೆಪಿ ಎಂಬುದು ಒಂದು…
ಲೇಖಕರು: ymravikumar
ವಿಧ: Basic page
November 23, 2007
ಬಂದು ಹೋಗುವುದಕ್ಕೆ ಮಾತ್ರ ಸರಿ ಹೀಗೆ ---------------------------------- ವಿದೇಶದಲ್ಲಿಯ ಕೆಲಸ ಹಣದ ಕೊರತೆಯ ನೀಗಿಸಿ ಕೆಲಕಾಲ ಕನಸಿನ ಉಲ್ಲಾಸದಿ ನಮ್ಮ ಮೆರೆಸಿ ಹುಟ್ಟೂರ ಬಂಧು ಬಳಗದ ನೆನಪುಗಳಲ್ಲಿ ಅಲೆಸಿ ಕೆದಕುತಿದೆ ಮನಸ್ಸಿನ ಶಾಂತಿಯ ಸತತ ದಾಳಿ ನಡೆಸಿ ತಾಯ್ತಂದೆ ತಾಯ್ನಾಡು ಗೆಳೆಯರು ಬಲುದೂರ ಎಂದು ಸೇರುವುದೋ ಈ ಜೀವ ಚೆಲುವಾದ ನಮ್ಮೂರ ವೈಶಾರಾಮ ಜೀವನವಿದ್ದರೂ ಏಕೋ ಮನಸ್ಸು ಭಾರ ಸಹಿಸದು ಮನವು ಏಕಾಂಗಿಯಾಗಿ ಅನುಭವಿಸಲು ಈ ಜೀವನಸಾರ.. ಮನದಲ್ಲಿತ್ತು ಒಂದೇ ಒಂದು ಸಣ್ಣ ಬಯಕೆ ವಿದೇಶ…
ಲೇಖಕರು: nagu
ವಿಧ: ಬ್ಲಾಗ್ ಬರಹ
November 23, 2007
ಸನ್ಮಾನ್ಯ ಪುಣ್ಯಕೋಟಿಯ ನಾಡಿಗರೇ! ಈಗ ನಡೆಯುತ್ತಿರುವ ರಾಜಕೀಯ ದೊಂಬರಾಟವನ್ನು ನೋಡಿ ಎಲ್ಲಾ ಪುಣ್ಯಕೋಟಿಗರಿಗೂ [ ಇವರಿಗೆ ಮೊದಲೇ ರಾಜಕೀಯವೆಂದರೆ "ಹೊಲಸುರಾಜಕೀಯ!" ಇದರಿಂದಾಗಿಯೇ ಈ ಕೆಸೆರೆರಚಾಟವೆಲ್ಲಾ ): ] ತುಂಬಾ ನಾಚಿಕೆಯಾಗುತ್ತಿರಬೇಕು. ಆದರೆ ನಾವೆಲ್ಲಾ ತಿಳಿದಿರುವಂತೆ, ಸುಖಾಸುಮ್ಮನೆ ದೇವೇಗೌಡರೊಬ್ಬರೇ ಈ ಎಲ್ಲಾ ನಾಟಕದ ಸೂತ್ರದಾರರಲ್ಲ. ಅವರೊಬ್ಬ ಮುಖ್ಯಪಾತ್ರದಾರಿಯಷ್ಷೇ. ಅವರೂ ಕೂಡಾ ನಮ್ಮ ಕನ್ನಡದ ಸೆಗಣಿ ತಿಂದು ಬೆಳೆದವರಾದ್ದರಿಂದ (ಕನ್ನಡದ ಅನ್ನವನ್ನು ತಿಂದಿದ್ದರೆ…
ಲೇಖಕರು: nagu
ವಿಧ: ಬ್ಲಾಗ್ ಬರಹ
November 23, 2007
ಸನ್ಮಾನ್ಯ ಪುಣ್ಯಕೋಟಿಯ ನಾಡಿಗರೇ! ಈಗ ನಡೆಯುತ್ತಿರುವ ರಾಜಕೀಯ ದೊಂಬರಾಟವನ್ನು ನೋಡಿ ಎಲ್ಲಾ ಪುಣ್ಯಕೋಟಿಗರಿಗೂ [ ಇವರಿಗೆ ಮೊದಲೇ ರಾಜಕೀಯವೆಂದರೆ "ಹೊಲಸುರಾಜಕೀಯ!" ಇದರಿಂದಾಗಿಯೇ ಈ ಕೆಸೆರೆರಚಾಟವೆಲ್ಲಾ ): ] ತುಂಬಾ ನಾಚಿಕೆಯಾಗುತ್ತಿರಬೇಕು. ಆದರೆ ನಾವೆಲ್ಲಾ ತಿಳಿದಿರುವಂತೆ, ಸುಖಾಸುಮ್ಮನೆ ದೇವೇಗೌಡರೊಬ್ಬರೇ ಈ ಎಲ್ಲಾ ನಾಟಕದ ಸೂತ್ರದಾರರಲ್ಲ. ಅವರೊಬ್ಬ ಮುಖ್ಯಪಾತ್ರದಾರಿಯಷ್ಷೇ. ಅವರೂ ಕೂಡಾ ನಮ್ಮ ಕನ್ನಡದ ಸೆಗಣಿ ತಿಂದು ಬೆಳೆದವರಾದ್ದರಿಂದ (ಕನ್ನಡದ ಅನ್ನವನ್ನು ತಿಂದಿದ್ದರೆ…
ಲೇಖಕರು: Ennares
ವಿಧ: Basic page
November 23, 2007
- ನವರತ್ನ ಸುಧೀರ್ “ಪ್ರಸಕ್ತ ಪರಿಸ್ಠಿತಿಯಲ್ಲಿ ಕರ್ನಾಟಕದ ವಿಧಾನಸಭೆಯನ್ನು ವಿಸರ್ಜನೆ ಮಾಡುವದೇ ಸೂಕ್ತ ಎಂಬ ತಮ್ಮ ಅಭಿಮತವನ್ನು ರಾಜ್ಯಪಾಲರು ಕೇಂದ್ರಕ್ಕೆ ಕಳಿಸಿರುವ ಸಂದೇಶ ದಲ್ಲಿ ವ್ಯಕ್ತಪಡಿಸಿದ್ದಾರೆ”” ಅನ್ನುವ ಶೀರ್ಷಿಕೆ ಓದುತ್ತಿದ್ದಂತೆ ಅದು ಯಾಕೆ ವಿಸರ್ಜನೆ, ವಿಧಾನಸಭಾಭಂಗವೇಕಾಗಲಿಲ್ಲ? ಬಹುಷಃ ಭಂಗವಾಗಲು ಅದು ತಪಸ್ಸಲ್ಲ ಅಂತಿರಬಹುದೇ? ಹೀಗೇ ಏನೇನೋ ಪ್ರಶ್ನೆಗಳು ಮನಸ್ಸಿನಲ್ಲಿ. ಈ ವಿಚಾರ ಮಂಥನದ ಫಲ ಈ ಹರಟೆಯ ಬರಹ. ಮೊದಲು For the sake of good order ಅನ್ನೋಹಾಗೆ ನನ್ನ ಈ (…
ಲೇಖಕರು: shekarsss
ವಿಧ: Basic page
November 23, 2007
ಜಾತಿ ರಾಜಕಾರಣಿಗಳು, ಜಾತಿ ಸಾಹಿತಿಗಳು ಹಾಗು ಜಾತಿ ಸ್ವಾಮೀಜಿಗಳು ಜತ್ಯಾತೀತತೆಯ ಮುಖವಾಡ ಹೊತ್ತು ವಿಜ್ರು೦ಭಿಸುತ್ತಿರುವ ನಮ್ಮ ದೇಶದಲ್ಲಿ, ಅದರಲ್ಲೂ ಇವರೆಲ್ಲರ ಪ್ರಭಾವ ಶ್ರೀಮಂತವಾಗಿರುವ ನಮ್ಮ ರಾಜ್ಯದಲ್ಲಿ, ಈಗ ರಾಜ್ಯದಲ್ಲಿ ಘಟಿಸುತ್ತಿರುವ ರಾಜಕೀಯ ಬೆಳವಣಿಗೆಗಳು ಇವರೆಲ್ಲರ ಬಣ್ಣ ಕಳಚಲು ಒಂದು ವೇದಿಕೆಯಾಗಿದೆ. ಇವೆಲ್ಲವನ್ನು ಕಾಣುವ, ಕೇಳುವ ಹಾಗು ಆಸ್ವಾಧಿಸುವ ಭಾಗ್ಯ ನಮ್ಮದಾಗಿದೆ. ಇವರೆಲ್ಲರ ಚಟುವಟಿಕೆಗಳನ್ನು ಸಹಜವಾಗಿ ಗಮನಿಸುತ್ತಿರುವ ಶ್ರೀಸಾಮಾನ್ಯರು, ಬಹಳ…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
November 23, 2007
ಹಿಂದಿನ ಭಾಗ ಇಲ್ಲಿದೆ - http://www.sampada.net/blog/shreekantmishrikoti/22/11/2007/6376 ನಮ್ಮ ಕಥಾ ನಾಯಕ ಕೊನೆಯ ಉಸಿರು ಎಳೆಯುವಾಗ ಅವನ ಅಪ್ಪ ಬಂದಿದ್ದಾನೆ . ಮಗನ ’ಮದುವೆ’ , ’ಹೆಂಡತಿ’ , ’ಮಗ’ ಇವರ ಬಗ್ಗೆ ಅವನಲ್ಲಿ ಅಸಮಾಧಾನ ಇದ್ದರೂ ಮಗನ ಬಗ್ಗೆ ಅವನಲ್ಲಿ ಪ್ರೀತಿ ಇದೆ . ಅವನ ಆದರ್ಶಗಳಿಗಾಗಿ ಹೆಮ್ಮೆ , ಅಭಿಮಾನ ಇದೆ. ಆಪ್ತ ಗೆಳೆಯನೂ ಅಲ್ಲಿದ್ದಾನೆ . ಇವರೆಲ್ಲರ ನಡುವೆ ನಮ್ಮ ಸತ್ಯವೃತನು ತನ್ನ ಕೊನೆಯ ಉಸಿರು ಎಳೆಯುವನು . ಕತೆ ಮುಗಿಯಿತೇ ? ಇನ್ನೂ ಇಲ್ಲ . ಅವನ…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
November 23, 2007
ಹಿಂದಿನ ಭಾಗ ಇಲ್ಲಿದೆ - http://www.sampada.net/blog/shreekantmishrikoti/22/11/2007/6376 ನಮ್ಮ ಕಥಾ ನಾಯಕ ಕೊನೆಯ ಉಸಿರು ಎಳೆಯುವಾಗ ಅವನ ಅಪ್ಪ ಬಂದಿದ್ದಾನೆ . ಮಗನ ’ಮದುವೆ’ , ’ಹೆಂಡತಿ’ , ’ಮಗ’ ಇವರ ಬಗ್ಗೆ ಅವನಲ್ಲಿ ಅಸಮಾಧಾನ ಇದ್ದರೂ ಮಗನ ಬಗ್ಗೆ ಅವನಲ್ಲಿ ಪ್ರೀತಿ ಇದೆ . ಅವನ ಆದರ್ಶಗಳಿಗಾಗಿ ಹೆಮ್ಮೆ , ಅಭಿಮಾನ ಇದೆ. ಆಪ್ತ ಗೆಳೆಯನೂ ಅಲ್ಲಿದ್ದಾನೆ . ಇವರೆಲ್ಲರ ನಡುವೆ ನಮ್ಮ ಸತ್ಯವೃತನು ತನ್ನ ಕೊನೆಯ ಉಸಿರು ಎಳೆಯುವನು . ಕತೆ ಮುಗಿಯಿತೇ ? ಇನ್ನೂ ಇಲ್ಲ . ಅವನ…
ಲೇಖಕರು: ishwar.shastri
ವಿಧ: ಬ್ಲಾಗ್ ಬರಹ
November 22, 2007
  ಉತ್ತರ ಕರ್ನಾಟಕದ ಭಾಷೆಯಂತೆಯೇ ಅಲ್ಲಿಯ ಊಟವೂ ವೈಷಿಷ್ಟವಾದುದು. ಇಲ್ಲಿಯ ವೈವಿಧ್ಯತೆಗೆ ಮಿತಿ ಇಲ್ಲ. ಊರಿನಲ್ಲಿ ನಡೆಯುವ ಕಾರಣಗಳಲ್ಲಿ ಊಟದ ನೋಟವೇ ಬಲು ಚಂದ. ಊಟ ಬಲು ಆನಂದ. ಮದುವೆ,ಮುಂಜಿ,ನಾಮಕರಣ, ಕುಬುಸ (ಸೀಮಂತ) ಇತ್ಯಾದಿ ಸಂಭ್ರಮದ ದಿನಗಳಿಗೆ ಇಲ್ಲಿ ಕಾರಣಗಳು ಎನ್ನುತ್ತರೆ. 'ನಮ್ಮ ಮನಿಯ ಕಾರಣಕ್ಕೆ ,ಬಿನ್ನ ಕೊಡಲಿಕ್ಕೆ ಬಂದೀನಿ' ಎಂದು ನಿಮ್ಮ ನೆರೆಯಾತ ಹೇಳಿದರೆ ಆತ ತನ್ನ ಮನೆಯಲ್ಲಿ ಏನೋ ಕಾರ್ಯಕೃಮ ಇಟ್ಟುಕೊಂಡಿದ್ದು ಊಟಕ್ಕೆ ನಿಮ್ಮನ್ನು ಅಹ್ವಾನಿಸುತ್ತಿದ್ದಾನೆ(…
ಲೇಖಕರು: shekarsss
ವಿಧ: Basic page
November 22, 2007
ಪ್ರಸಕ್ತ ರಾಜಕೀಯ ವಿದ್ಯಮಾನಗಳನ್ನು ಅವಲೋಕಿಸಿದರೆ, ನಾವು ಸ್ಪಶ್ಟವಾಗಿ ಕೆಲವು ಅ೦ಶಗಳನ್ನು ಗಮನಿಸಬಹುದು. ಮೊದಲಿಗೆ, ಯಾವ ಪಕ್ಶ್ಯವೂ ಅವರ ಸಿಧ್ಧಾ೦ತಕ್ಕೆ ಬದ್ದರಲ್ಲ, ಅಥವಾ ಅದರ ಅವಶ್ಯವಿದೆಯೆ ಎ೦ಬ ಪ್ರಶ್ನೆ ಭಾಗಶಹ ಅವರ ಮು೦ದೆ ಇರಬಹುದು? ಎರಡನೆಯದಾಗಿ, ಮೌಲ್ಯಗಳ ಕೊರತೆ ಹಾಗು ಅವುಗಳ ಪಾಲನೆ, ಕರ್ಯರೂಪದಲ್ಲಿ ಬಿ೦ಬಿಸುವ ಮನಸ್ತಿತಿಯು ಇಲ್ಲದಿರುವುದು. ಮೊರನೆಯದಾಗಿ, ಅಧಿಕಾರಕ್ಕಾಗಿ ಯಾವ ಹ೦ತಕ್ಕಾದರೂ, ಯಾವುದಕ್ಕಾದರೂ ಸರಿಯೆ ಎ೦ಬ ಬ೦ಢತನ, ಸ್ವಾರ್ಥ ಹಾಗು ಕೆಟ್ಟ ದುರಾಸೆ. ಅಥವ, ಅದೇ ಅವರ…