ಎಲ್ಲ ಪುಟಗಳು

ಲೇಖಕರು: ravikreddy
ವಿಧ: ಬ್ಲಾಗ್ ಬರಹ
November 22, 2007
ಆಧುನಿಕ ಕನ್ನಡದ ಸರ್ವಶ್ರೇಷ್ಠ, ದಾರ್ಶನಿಕ ಮನಸ್ಸೊಂದು ಹೀಗೆ ದಾಖಲಿಸುತ್ತದೆ: "ನಮ್ಮ ರಾಜಕೀಯವಲಯದಲ್ಲಿಯೋ ಭವಿಷ್ಯನಿರ್ಣಯ ಮಾಡುವ ಜ್ಯೋತಿಷಿಗಳಿಗೆ ಪರಮಾಧಿಕಾರ ಲಭಿಸಿದಂತಾಗಿದೆ. ಅಧಿಕಾರಿ ತನ್ನ ಮೇಲ್ಮೆಯನ್ನು ಸಾಧಿಸಲು ಸೇವಾನಿಷ್ಠೆಯನ್ನು ಅನುಸರಿಸುವ ಕ್ಲೇಷಕ್ಕೆ ಹೋಗುವುದಿಲ್ಲ; ಜ್ಯೋತಿಷಿಯನ್ನೋ ಮಾಂತ್ರಿಕನನ್ನೋ ಆಶ್ರಯಿಸುತ್ತಾನೆ. ಮಂತ್ರಿ ತನ್ನ ರಾಜಕೀಯ ಭದ್ರತೆಯನ್ನು ಪ್ರಜಾಸತ್ತೆಯ ಋಜುನಿಯಮಗಳಿಂದ ಸ್ಥಾಪಿಸಿಕೊಳ್ಳುವ 'ಅಭದ್ರ ವಿಜ್ಞಾನ'ಕ್ಕೆ ಬಿಟ್ಟುಕೊಡದೆ ಜ್ಯೋತಿಷಿಯ 'ಸುಭದ್ರ…
ಲೇಖಕರು: raghottama koppar
ವಿಧ: ಬ್ಲಾಗ್ ಬರಹ
November 22, 2007
ಊರ ಹೊರಗೊಂದು ಬೋರು ಅದರಲ್ಲಿ ಸಿಹಿ ನೀರು ಊರ ಒಳಗೊಂದು ಬೋರು ಅದರಲ್ಲಿ ಇಲ್ಲ ನೀರು -ರಘೋತ್ತಮ್ ಕೊಪ್ಪರ
ಲೇಖಕರು: agilenag
ವಿಧ: Basic page
November 21, 2007
ಪಕ್ಕದಲ್ಲಿ ಕಾಣುವ ಚಿತ್ರವು ಕರ್ನಾಟಕ ರಾಜ್ಯ ಚಿಕ್ಕಮಗಳೂರು ಜಿಲ್ಲೆಯ/ತಾಲ್ಲೂಕಿನ ಕಳಸಾಪುರ ಗ್ರಾಮದ ಭಕ್ತರ ಮನೆಯಲ್ಲಿ ತೆಗೆದದ್ದು. ಇದರ ಹಿಂದಿರುವ ಕಥೆ ಏನೆಂದರೆ, ಸುಮಾರು ಮುನ್ನೂರು ವರ್ಷಗಳ ಹಿಂದೆ ಇವರ ಪೂರ್ವೀಕರ ಕಾಲದಲ್ಲಿ ಮಹಾಲಕ್ಷ್ಮೀ ಹಬ್ಬದ ಹಿಂದಿನ ದಿನದಂದು ತಾಯಿಯು ಅಡಿಗೆಗೆ ನೀರು ತರಲು ಕೆರೆಗೆ ಹೋಗಿರುವಾಗ, ಅವಳ ಎಳೆಯ ಕಂದಮ್ಮಗಳು ಹಸಿವಿನಿಂದ ಕಂಗಾಲಾಗಿ ಅಳತೊಡಗುತ್ತವೆ. ಮಕ್ಕಳ ಅಳು ಹೆಚ್ಚಾದಾಗ, ಕರುಳು ಚುರ್ರೆಂದ ವರಮಹಾಲಕ್ಷ್ಮಿಯು ಸ್ವತಃ ಅಲ್ಲಿಗೆ ಮಕ್ಕಳ ತಾಯಿಯ ರೂಪದಲ್ಲಿ…
ಲೇಖಕರು: sankul
ವಿಧ: ಬ್ಲಾಗ್ ಬರಹ
November 21, 2007
ಮೃತ್ಯುಂಜಯ ಇದು ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ ಶಿವಾಜಿ ಸಾವಂತರ ಮೇರು ಕೃತಿ. ಇದರಲ್ಲಿ ಸಾವಂತರು ಮಹಾಭಾರತವನ್ನು ಕರ್ಣನ ದೃಷ್ಟಿಯಲ್ಲಿ ಬರೆದಿದ್ದಾರೆ. ಒಂದು ರೀತಿ ನೋಡಿದರೆ ಭೈರಪ್ಪನವರ ಪರ್ವದ ತರಹ. ಇದು ಮೂಲ ಮರಾಠಿಯಲ್ಲಿದೆ. ಇದು ಕನ್ನಡಕ್ಕೂ ಕೂಡ ಅನುವಾದಗೊಂಡಿದೆ. ನಾನು ಇದರ ಕನ್ನಡ ಆವೃತ್ತಿಗೆ ಬಹಳಷ್ಟು ಹುಡುಕಾಡಿದೆ, ನಂತರ ಹಿಂದಿ ಆವೃತ್ತಿಗೆ ಹುಡುಕಾಡಿದೆ. ಕೊನೆಗೆ ಲಖನೌದಿಂದ ಒಬ್ಬರು ಹಿಂದಿ ಆವೃತ್ತಿಯನ್ನು ತಂದುಕೊಟ್ಟರು. ಈ ಪುಸ್ತಕವನ್ನು ಕನ್ನಡದಲ್ಲಿ ಯಾರಾದರೂ…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
November 21, 2007
ಈ ಕತೆಯನ್ನು ನೀವು ನಿಧಾನವಾಗಿ ಒಂದೊಂದೇ ಸಾಲು ಓದಿ . (ವಿವರವಾಗಿ ಬರೆಯಲು ನನಗೂ , ಓದಲು ನಿಮಗೂ ಸಮಯ, ಸಹನೆ ಇಲ್ಲ . :) ) ( ಹಿಂದಿನ ಭಾಗಕ್ಕೆ ಇಲ್ಲಿ ನೋಡಿ ( http://www.sampada.net/blog/shreekantmishrikoti/20/11/2007/6340 ) ) ಸರಿ , ನಮ್ಮ ಧೀರೋದಾತ್ತ ಕಥಾ ನಾಯಕ ಸತ್ಯವೃತನು ಈಗ ಒಂದು ಸಂಸ್ಥಾನದಲ್ಲಿ ಇಂಜಿನೀಯರ್ರಾಗಿ ಕೆಲಸ ಮಾಡುತ್ತಿದ್ದಾನೆ . ಅಲ್ಲಿಯ ರಾಜನಿಗೆ ಹೆಣ್ಣು ಮಕ್ಕಳ ಚಟ . ಅವನ ಕಣ್ಣು ಈಗ ಒಬ್ಬ ನವತರುಣಿಯ ಮೇಲೆ ಬಿದ್ದಿದೆ . ಅವಳು ಸುಂದರಿ .…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
November 21, 2007
ಈ ಕತೆಯನ್ನು ನೀವು ನಿಧಾನವಾಗಿ ಒಂದೊಂದೇ ಸಾಲು ಓದಿ . (ವಿವರವಾಗಿ ಬರೆಯಲು ನನಗೂ , ಓದಲು ನಿಮಗೂ ಸಮಯ, ಸಹನೆ ಇಲ್ಲ . :) ) ( ಹಿಂದಿನ ಭಾಗಕ್ಕೆ ಇಲ್ಲಿ ನೋಡಿ ( http://www.sampada.net/blog/shreekantmishrikoti/20/11/2007/6340 ) ) ಸರಿ , ನಮ್ಮ ಧೀರೋದಾತ್ತ ಕಥಾ ನಾಯಕ ಸತ್ಯವೃತನು ಈಗ ಒಂದು ಸಂಸ್ಥಾನದಲ್ಲಿ ಇಂಜಿನೀಯರ್ರಾಗಿ ಕೆಲಸ ಮಾಡುತ್ತಿದ್ದಾನೆ . ಅಲ್ಲಿಯ ರಾಜನಿಗೆ ಹೆಣ್ಣು ಮಕ್ಕಳ ಚಟ . ಅವನ ಕಣ್ಣು ಈಗ ಒಬ್ಬ ನವತರುಣಿಯ ಮೇಲೆ ಬಿದ್ದಿದೆ . ಅವಳು ಸುಂದರಿ .…
ಲೇಖಕರು: ರಘುನಂದನ
ವಿಧ: ಚರ್ಚೆಯ ವಿಷಯ
November 21, 2007
ಮೋಜಿಲ್ಲ ಬೆಂಕಿತೋಳದ ೨.೦.೦೯ ಈ ಆವೃತ್ತಿಯಲ್ಲಿ ಕನ್ನಡ ಕಚಪಚ ಅಂತ ಬರ್ತಿದೆ. ಇದು ಹಿಂದಿಗೂ ಇರುವ ಸಮಸ್ಯೆ. ಇದನ್ನು ಸರಿಪಡಿಸಿಕೊಳ್ಳಲು ಇನ್ನೊಂದು ಸಾಧನವನ್ನೇನಾದರೂ ಹಾಕಿಕೊಳ್ಳಬೇಕೆ ಹೆಂಗೆ?
ಲೇಖಕರು: narendra
ವಿಧ: ಬ್ಲಾಗ್ ಬರಹ
November 21, 2007
ನಮ್ಮಲ್ಲಿ ಕಳೆದ ಇಪ್ಪತ್ತೈದು ಮುವ್ವತ್ತು ವರ್ಷಗಳಿಂದ ದುಡಿಯುತ್ತಿದ್ದ ಕೆಲವು ಹಿರಿಯ ತಲೆಗಳು ನಿವೃತ್ತರಾಗಿ, ಸಣ್ಣ ಒಂದು ಫೇರ್‌ವೆಲ್ ಪಡೆದು ಹೊರಟು ಹೋಗುತ್ತಾರೆ. ಈಚೆಗೆ ಹೀಗೆ ಹೋಗುವವರೇ ಹೆಚ್ಚಾಗುತ್ತಿದ್ದಾರೆ. ಒಳಗೆ ಬರುವವರಿಲ್ಲ. ಬಂದರೂ ಈಗೆಲ್ಲ ಕಾಂಟ್ರಾಕ್ಟ್ ಮೇಲೆ ಬರುವವರು. ಔಟ್ ಸೋರ್ಸಿಂಗ್ ಮೂಲಕ ಬರುವವರು ನಮ್ಮವರಾಗುವುದು ಹಿಂದಿನಂತೆ ಸಾಧ್ಯವಾಗುವುದಿಲ್ಲ. ಇದಕ್ಕೆ ಅನೇಕ ಕಾರಣಗಳೂ ಇವೆ, ಬಿಡಿ. ಈ ನಮ್ಮವರಾಗುವುದು ಎಂದರೇನು? ಸ್ವಲ್ಪ ಯೋಚಿಸಬಹುದು. ಇವರೆಲ್ಲ ಸುಮಾರು ೧೯೪೭…
ಲೇಖಕರು: ರಘುನಂದನ
ವಿಧ: ಚರ್ಚೆಯ ವಿಷಯ
November 21, 2007
ಮರಾಠಿ ಭಾಷೆಯ ಪ್ರಾಧ್ಯಾಪಕರೋರ್ವರ ಆಸಕ್ತಿಯ ಫಲವಾಗಿ ಶ್ರೀಬಸವಣ್ಣನವರೀಗ ಮರಾಠೀ ಚಿತ್ರರಂಗದ ತೆರೆಯ ಮೇಲೆ ಮೂಡಿಬಂದಿದ್ದಾರೆ. ಇಲ್ಲೊಂದು ವರದಿಯಿದೆ. ಈ ಪೇಪರಿನವರು ಲಿಂಕನ್ನು ಯಾವಾಗ ಕಿತ್ತು ಹಾಕಿಬಿಡುವರೆಂಬುದು ಗೊತ್ತಿಲ್ಲ. ಆದ್ದರಿಂದ ಬೇಗ ನೋಡಿಬಿಡಿ. ಆಮೇಲೆ ಯಾವಾಗಲಾದರೂ ನಮ್ಮ/ನಿಮ್ಮ ಊರಿಗೆ ಸಿನಿಮಾ ಬಂದರೆ ನೋಡಿದರಾಯ್ತು. http://prajavani.net/Content/Nov212007/state2007112054909.asp?section=updatenews
ಲೇಖಕರು: anivaasi
ವಿಧ: ಬ್ಲಾಗ್ ಬರಹ
November 21, 2007
  ಆಗಸಕ್ಕೇ ಪರದೆ ಹಿಡಿಯಲು ಹೊರಟ ಮರ ನಾಕು ಜನಕ್ಕೆ ಸೊಂಪಾದ ನೆರಳಂತೂ ಆಗಿಯೇ ಆಯಿತು.