ವಿಧ: ಬ್ಲಾಗ್ ಬರಹ
December 02, 2007
ನನ್ನ ಈ (http://www.sampada.net/blog/vasanth-kaje/29/11/2007/6456) ಬ್ಲಾಗಿಗೆ ಹಲವಾರು ಧನಾತ್ಮಕ ಪ್ರತಿಕ್ರಿಯೆಗಳೂ, ತೀವ್ರ ಋಣಾತ್ಮಕ ಪ್ರತಿಕ್ರಿಯೆಗಳೂ ಬಂದಿವೆ. ಎಲ್ಲರಿಗೂ ವಂದನೆಗಳು.
hpn, ಫೊಟೊ ಮೇಲೆ ಕಟ್ ಆಗಬಾರದಿತ್ತು ಅನ್ನುವುದು ನಿಜ. ನನಗೇ ಹಾಗೆ ಅನ್ನಿಸಿದೆ. ನೀವು ಚಿತ್ರಗಳನ್ನು ಚೆನ್ನಾಗಿ ವಿಮರ್ಶಿಸುತ್ತೀರಿ.
ಮುರಳಿಯವರ ಪ್ರತಿಕ್ರಿಯೆಯ ಬಗ್ಗೆ, ಸ್ವಲ್ಪ ಬರೆಯುವುದು ಇದೆ. ಆದ್ದರಿಂದ ಇದನ್ನು ಹೊಸ ಬ್ಲಾಗ್ ಆಗಿ ಪೋಸ್ಟುತ್ತಿದ್ದೇನೆ.
ಮುಂದುವರೆದ ದೇಶಗಳು…
ವಿಧ: ಚರ್ಚೆಯ ವಿಷಯ
December 02, 2007
ಹಿ೦ದೀ ಸಿನಿಮಾ ಸ೦ಗೀತ ಸಾಹಿತ್ಯ
ಮಾಧುರಿಯವರ ಹೊಸ ಚಿತ್ರ ಬಿಡುಗಡೆಯಾಗಿ ಎರಡೇ ದಿನಗಳಲ್ಲಿ ಗೊ೦ದಲಕ್ಕೆ ಸಿಕ್ಕಿದೆ.
ಆ ಚಿತ್ರದ ಒ೦ದು ಹಾಡಿನಲ್ಲಿ "ಕ್ಷೌರಿಕನೊಬ್ಬ ಬ೦ಗಾರದ ಒಡವೆಯನ್ನು ಮಾಡುವುದಕ್ಕೆ ಹೊರಟಿದ್ದಾನೆ" - ಎ೦ದು
ಆತನ ಜಾತಿಯ ಹೆಸರನ್ನೇ ಆಧಾರವಾಗಿಟ್ಟು ಕೊ೦ಡು್ , ಆ ಪ೦ಗಡವನ್ನು ನಿ೦ದಿಸಿದ್ದಾರೆ . ನ೦ತರ
ಈ ಚಿತ್ರವನ್ನು ಉತ್ತರ ಪ್ರದೇಶದಲ್ಲಿ ಬ್ಯಾನ್ ಮಾಡಿದಲ್ಲದೇ, ಬೇರೆ ರಾಜ್ಯದಲ್ಲಿ ಬ್ಯಾನ್ ಮಾಡುವ ಸೂಚನೆಗಳಿವೆ.
ನಾನು ಸುಮ್ಮನೇ "ಆಝಾ ನಚ್ ಲೇ " ಸಿನಿಮಾ ಸ೦ಗೀತದ…
ವಿಧ: ಚರ್ಚೆಯ ವಿಷಯ
December 02, 2007
ಅ೦ತೂ ಇ೦ತೂ ಕೊ೦ಕಣವ೦ ಸುತ್ತಿ ಮೈಲಾರಕ್ಕೆ.....
http://www.vijaykarnatakaepaper.com/pdf/2007/12/02/20071202a_012101002.jpg
ವಿಧ: ಬ್ಲಾಗ್ ಬರಹ
December 02, 2007
ಐದು
ಫಾದರ್ ಸೆರ್ಗಿಯಸ್ನ ಏಕಾಂತವಾಸದ ಆರನೆಯ ವರ್ಷ ನಡೆಯುತ್ತಿತ್ತು. ಅವನಿಗೆ ನಲವತ್ತೊಂಬತ್ತು ತುಂಬಿತ್ತು. ಏಕಾಂತವಾಸವು ಕಷ್ಟ ಅನ್ನಿಸತೊಡಗಿತ್ತು. ಉಪವಾಸ, ಪ್ರಾರ್ಥನೆಗಳ ಕಾರಣದಿಂದ ಅಲ್ಲ. ಅವು ಅವನಿಗೆ ಕಷ್ಟ ಅನಿಸುತ್ತಲೇ ಇರಲಿಲ್ಲ. ಅವನು ನಿರೀಕ್ಷಿಸಿಯೇ ಇರದಿದ್ದ ಸಂಘರ್ಷವೊಂದು ಮನಸ್ಸಿನಲ್ಲಿ ಆರಂಭವಾಗಿತ್ತು. ಅದನ್ನು ಎದುರಿಸುವುದು ಕಷ್ಟ ಅನ್ನಿಸುತ್ತಿತ್ತು. ಈ ಸಂಘರ್ಷಕ್ಕೆ ಎರಡು ಮೂಲಗಳಿದ್ದವು. ಒಂದು ಸಂಶಯ, ಇನ್ನೊಂದು ಕಾಮ. ಈ ಇಬ್ಬರೂ ಶತ್ರುಗಳು ಒಟ್ಟೊಟ್ಟಿಗೆ…
ವಿಧ: ಬ್ಲಾಗ್ ಬರಹ
December 02, 2007
ನಾಲ್ಕು
ಫಾದರ್ ಸೆರ್ಗಿಯಸ್ ಸನ್ಯಾಸಿಯಾಗಿ ಆರು ವರ್ಷ ಕಳೆದಿತ್ತು. ಕಾರ್ನಿವಾಲ್* ಸಮಯ ಬಂದಿತ್ತು. ಪಕ್ಕದ ಊರಿನ ಶ್ರೀಮಂತರ ಗುಂಪು ಭರ್ಜರಿ ಊಟ ಮುಗಿಸಿ, ವೈನ್ ಕುಡಿದು ಟ್ರಾಯ್ಕಾಗಳನ್ನು* ಏರಿ ವಿಹಾರ ಹೊರಟಿದ್ದರು. ಆ ಗುಂಪಿನಲ್ಲಿ ಇಬ್ಬರು ಲಾಯರು, ಒಬ್ಬ ಜಮೀನುದಾರ, ಒಬ್ಬ ಆಫೀಸರು ಮತ್ತು ನಾಲ್ಕು ಜನ ಹೆಂಗಸರಿದ್ದರು. ಒಬ್ಬಳು ಆಫೀಸರನ ಹೆಂಡತಿ, ಇನ್ನೊಬ್ಬಳು ಜಮೀನುದಾರನ ಹೆಂಡತಿ, ಮೂರನೆಯವಳು ಜಮೀನುದಾರನ ಇನ್ನೂ ಮದುವೆಯಾಗಿರದ ತಂಗಿ, ನಾಲ್ಕನೆಯವಳು ವಿವಾಹ ವಿಚ್ಛೇದನ ಪಡೆದಿದ್ದ, ತನ್ನ…
ವಿಧ: ಬ್ಲಾಗ್ ಬರಹ
December 02, 2007
ಪ್ರತಿ ದಿನವೂ ಅದು ಹೇಗೋ ಶೀಘ್ರ ಅಂತ್ಯ ಕಾಣುತ್ತೆ. ಬೆಳಗಾಗೆದ್ದು ರೆಡಿಯಾಗಿ ಎತ್ತ ಹೊರಟಿರುತ್ತೇವೋ ಅತ್ತ ಹೊರಟು ನಡೆದು ತಲುಪಿದುದರ ನೆನಪಿಲ್ಲದಷ್ಟು, ಪರಿವೆಯೂ ಇಲ್ಲದಷ್ಟು ಯಾಂತ್ರಿಕವಾಗಿ ದಿನ ಪ್ರಾರಂಭಿಸಿ ಹಾಗೆಯೇ ಮುಗಿಸಿರುತ್ತೇವೆ. ಹೀಗೆ ಸರಿದ ದಿನಗಳು ಎಷ್ಟೆಷ್ಟೋ.
ಈ ದಿನ ಹೇಳಿಕೊಳ್ಳುವಂತಾದ್ದು ಏನು ಮಾಡಿದೆ ಎಂಬುದನ್ನು ಸ್ವತಃ ಪ್ರಶ್ನಿಸಿಕೊಳ್ಳಿ (What did you do that was worth mentioning today?) ಎಂದು ಅನುಭವವುಳ್ಳವರು ಹೇಳಿದ ಮಾತೊಂದನ್ನು ಗೋಡೆಯ ಮೇಲಂಟಿಸಿದ…
ವಿಧ: Basic page
December 01, 2007
ಬರಿಬೇಕಂತ
ಹನಿಗವನ
ಬಾರಲಿ ಕುಂತ
ವನಾ
ಮಧಿರೆಯ ಪಾನ
ಕೊಳಲಿನ ಗಾನ
ಮತ್ತಿನ ಗಮ್ಮತ್ತು
ಮನ ಬಿಸಿಯಾಗಿತ್ತು
ಜೋಬಿಗೆ ಕತ್ತರಿ
ಮನೆಯಲಿ ಕಿರಿಕಿರಿ
ಮರೆಯಲಿ ಹ್ಯಾಂಗ ಇವನ
ಬರೆಯಲಿ ಹ್ಯಾಂಗ ಕವನ
ವಿಧ: ಬ್ಲಾಗ್ ಬರಹ
December 01, 2007
ಮೂರು
ಇತರರ ಪರವಾಗಿ ಮಾತೆ ಮೇರಿಯನ್ನು ಪ್ರಾರ್ಥಿಸುವ ಹಬ್ಬದ ದಿನ ಸ್ಟೆಪಾನ್ ಮಠಕ್ಕೆ ಸೇರಿಕೊಂಡ. ಆ ಮಠದ ಹಿರಿಯ ಸನ್ಯಾಸಿ ಹುಟ್ಟಿನಿಂದ ಉನ್ನತ ವರ್ಗಕ್ಕೆ ಸೇರಿದವನು, ವಿದ್ವಾಂಸ, ಲೇಖಕ ಮತ್ತು ಗುರುಸ್ಥಾನ*ದಲ್ಲಿದ್ದವನು. ವಲಾಛಿಯಾ* ದಿಂದ ಬಂದ ಸನ್ಯಾಸಿಗಳ ಪರಂಪರೆಗೆ ಸೇರಿದವನು. ಈ ಸನ್ಯಾಸಿಗಳು ಗುರುಗಳಿಗೆ ಅತೀವ ನಿಷ್ಠೆಯಿಂದ ಇದ್ದು ತಮ್ಮ ಗುರುಪರಂಪರೆಯನ್ನು ಸತತವಾಗಿ ಮುಂದುವರೆಸಿಕೊಂಡು ಬಂದವರಾಗಿದ್ದರು. ಈ ಮಠದ ಗುರುವು ಪಾಸ್ಸಿ ವೆಲಿಚ್ಕೊವ್ಸ್ಕಿಯ ಶಿಷ್ಯನಾದ ಲಿಯೊನಿಡ್ನ…
ವಿಧ: Basic page
December 01, 2007
ಒಪ್ಪಿಸಿಕೋ ಎನ್ನ
ಹಳೆಯ ನೆನಪುಗಳ ದೂಡಿ
ಒಲವಿನಾಸರೆ ನೀಡಿ
ಬೆಳಕು ಕರಗುವ ಮುನ್ನ
ನೊಂದ ಮನವನು ತೊರೆದು
ಭಿನ್ನ, ಬಿಂಕಗಳ ತೊಳೆದು
ಚಂದ ಚಿತ್ತದಿ ಚೆಲುವೆ
ಮೊಗ ತೋರೆ ನನ್ನೊಲವೇ
ಜೊತೆ ಜೊತೆಗೆ ನಾ ನಡೆವೆ
ಭಾವ ಬೆಸುಗೆಯ ಬೀಸಿ
ಕಲ್ಲು ಮಣ್ಣುಗಳ ನಡುವೆ
ಕೈಯಿಡಿದು ಮುನ್ನೆಡಿಸಿ
ವಿಧ: ಬ್ಲಾಗ್ ಬರಹ
December 01, 2007
ಈ ವಾರದ ಸುಧಾದಲ್ಲಿ ಏಡ್ಸ್ ವಿರುದ್ಧ ಕಾಂಡಂ ಬಳಕೆಯ ಪ್ರಚಾರದ ದುಷ್ಪರಿಣಾಮ ಮತ್ತು "ಇನ್ನೂ ಕೆಲವು ಹೊಸ ವಿಚಾರ"ಗಳನ್ನು ಡಾ.ಛೆಬ್ಬಿ ತಿಳಿಸಿದ್ದಾರೆ .
ಎಲ್ಲರೂ ಓದಲೇಬೇಕು .
ಈ ತಿಂಗಳ ( ಡಿಸೆಂಬರ್ ೨೦೦೭) ಮಯೂರವು ಅನಂತಮೂರ್ತಿ ವಿಶೇಷಾಂಕ ವಾಗಿ ಬಂದಿದೆ . ಅನೇಕ ಲೇಖನಗಳಿವೆ.
ಈ ಸಲದ ಕರ್ಮವೀರ ದೀಪಾವಳಿ ವಿಶೇಷಾಂಕ-೨೦೦೭ ವು ಸಾಹಿತಿ ಅ.ನ.ಕೃ ವಿಶೇಷಾಂಕ ಆಗಿ ಬಂದಿರುವದು ನಿಮಗೆ ಗೊತ್ತೇ ?
ಅ.ನ.ಕೃ ಬಗೆಗೆ ಅನೇಕ ಬರಹಗಳೂ , ಅವರ ಕೆಲವು ಕತೆಗಳೂ ಇಲ್ಲಿವೆ . ( ಯಾಕೋ ಅ.ನ.ಕೃ ಅವರ…