ಎಲ್ಲ ಪುಟಗಳು

ಲೇಖಕರು: raghottama koppar
ವಿಧ: Basic page
December 01, 2007
ಮಹಾನಗರದಲ್ಲಿ ಬಸ್ ಪ್ರಯಾಣ ಇಷ್ಟು ದುಬಾರಿ ಆಯ್ತಾ... ಬಸ್ ದರ ಇಂದಿನಿಂದ ಹೆಚ್ಚು. ದರ ಅನ್ನೊ ಪದ ಕೇಳಿದರೆ ಹೆಚ್ಚು ಅನ್ನೊ ಭಾವನೆ ಬಂದಿದೆ. ಕಮಲಾನಗರದಲ್ಲಿ ಮನೆ ಮಾಡಿ ವೈಟ್ ಫೀಲ್ಡ್ ನಲ್ಲಿ ಕೆಲಸ ಮಾಡುತ್ತಿರುವರ ಗೋಳಂತೂ ಹೇಳತೀರದು. ಬಸ್ಸಿನಲ್ಲಿ ಜೋತು ಬಿದ್ದು ಹರಸಾಹಸ ಮಾಡಿ ಆಫೀಸ್ ತಲುಪಿದರೆ ಅದು ಒಂದು ಸಾಧನೆಯೇ ಸರಿ. ದಿನಕ್ಕೆ ಸಾಮಾನ್ಯವಾಗಿ ೩೦-೫೦ ರೂ ವರೆಗೆ ತಿನ್ನಲು ಮತ್ತು ಕಾಫಿ ಕುಡಿಯಲು ಖರ್ಚು ಮಾಡಿದರೆ ಬಸ್ ಗೆ ತಿಂಗಳಿಗೆ ೫೦೦ ರೂ. ಪಾಸ್ ಗಾಗಿ ತೆಗೆದಿಡಬೇಕು. ನೋಡಿ ಎಷ್ಟು…
ಲೇಖಕರು: raghottama koppar
ವಿಧ: Basic page
December 01, 2007
ಮಹಾನಗರದಲ್ಲಿ ಬಸ್ ಪ್ರಯಾಣ ಇಷ್ಟು ದುಬಾರಿ ಆಯ್ತಾ... ಬಸ್ ದರ ಇಂದಿನಿಂದ ಹೆಚ್ಚು. ದರ ಅನ್ನೊ ಪದ ಕೇಳಿದರೆ ಹೆಚ್ಚು ಅನ್ನೊ ಭಾವನೆ ಬಂದಿದೆ. ಕಮಲಾನಗರದಲ್ಲಿ ಮನೆ ಮಾಡಿ ವೈಟ್ ಫೀಲ್ಡ್ ನಲ್ಲಿ ಕೆಲಸ ಮಾಡುತ್ತಿರುವರ ಗೋಳಂತೂ ಹೇಳತೀರದು. ಬಸ್ಸಿನಲ್ಲಿ ಜೋತು ಬಿದ್ದು ಹರಸಾಹಸ ಮಾಡಿ ಆಫೀಸ್ ತಲುಪಿದರೆ ಅದು ಒಂದು ಸಾಧನೆಯೇ ಸರಿ. ದಿನಕ್ಕೆ ಸಾಮಾನ್ಯವಾಗಿ ೩೦-೫೦ ರೂ ವರೆಗೆ ತಿನ್ನಲು ಮತ್ತು ಕಾಫಿ ಕುಡಿಯಲು ಖರ್ಚು ಮಾಡಿದರೆ ಬಸ್ ಗೆ ತಿಂಗಳಿಗೆ ೫೦೦ ರೂ. ಪಾಸ್ ಗಾಗಿ ತೆಗೆದಿಡಬೇಕು. ನೋಡಿ ಎಷ್ಟು…
ಲೇಖಕರು: olnswamy
ವಿಧ: ಬ್ಲಾಗ್ ಬರಹ
December 01, 2007
ಎರಡು ಮದುವೆಗೆ ಹದಿನೈದು ದಿನ ಮುಂಚೆ ಸ್ಟೆಪಾನ್, ತ್ಸಾರ್ಸಕೊ ಸೆಲೊ ಎಂಬ ಊರಲ್ಲಿದ್ದ, ಹೆಣ್ಣಿನ ಮನೆಗೆ ಹೋಗಿದ್ದ. ಮೇ ತಿಂಗಳು. ಬಿಸಿಲು, ಶಖೆ. ಇಬ್ಬರೂ ತೋಟದಲ್ಲೆಲ್ಲಾ ಅಡ್ಡಾಡಿಕೊಂಡು ಬಂದು ದಟ್ಟ ಮರಗಳ ನೆರಳಿನಲ್ಲಿದ್ದ ಬೆಂಚಿನ ಮೇಲೆ ಕೂತಿದ್ದರು. ಕೌಂಟೆಸ್ ಮೇರಿ ಅವತ್ತು ಅಚ್ಚ ಬಿಳಿಯ ಇಂಡಿಯಾ ಮಸ್ಲಿನ್ ಬಟ್ಟೆ ತೊಟ್ಟಿದ್ದಳು. ಈಗ ತಲೆ ಬಗ್ಗಿಸಿಕೊಂಡು, ಆಗ ಒಂದಿಷ್ಟೇ ತಲೆ ಎತ್ತಿ, ಎಲ್ಲಿ ಯಾವ ಮಾತಿನಿಂದ ತನ್ನ ಯಾವ ಭಂಗಿಯಿಂದ ಅವಳ ಮೃದುಮನಸ್ಸಿಗೆ ನೋವಾಗುವುದೋ ದೇವತೆಯಂಥ ಅವಳ…
ಲೇಖಕರು: olnswamy
ವಿಧ: ಬ್ಲಾಗ್ ಬರಹ
December 01, 2007
[ಕಳೆದ ಮೂರು ದಶಕಗಳಲ್ಲಿ ನನ್ನನ್ನು ಆವರಿಸಿಕೊಂಡು ಬಹುವಾಗಿ ಕಾಡಿದ ಮೂರು ಕಥೆಗಳಲ್ಲಿ ಇದೂ ಒಂದು. ಇದರಲ್ಲಿ ಎಂಟು ಅಧ್ಯಾಯಗಳಿವೆ. ಸಾವಧಾನವಾಗಿ ಓದಿ. ಅಲ್ಲಲ್ಲಿ ಕೆಲವು ಬೆರಳಚ್ಚಿನ ತಪ್ಪುಗಳಿರಬಹುದು, ದಯವಿಟ್ಟು ತಿದ್ದಿಕೊಳ್ಳಿ. ಅಲ್ಲಲ್ಲಿ ಎದುರಾಗುವ ವಿಶೇಷ ಪದಗಳಿಗೆ ವಿವರಣೆಯನ್ನು * ಗುರುತಿನೊಂದಿಗೆ ಅಧ್ಯಾಯದ ಕೊನೆಯಲ್ಲಿ ಕೊಟ್ಟಿದ್ದೇನೆ.] ಫಾದರ್ ಸೆರ್ಗಿಯಸ್ ಒಂದು ಪ್ರಿನ್ಸ್ ಸ್ಟೆಪಾನ್ ಕಸಾಟ್ಸ್‌ಕಿ ಮಾಡಿದ್ದನ್ನು ಕಂಡು ಪೀಟರ್ಸ್‌ಬರ್ಗಿನ ಜನಕ್ಕೆಲ್ಲ ಆಶ್ಚರ್ಯವಾಗಿತ್ತು. ಅವನು…
ಲೇಖಕರು: D.S.NAGABHUSHANA
ವಿಧ: ಬ್ಲಾಗ್ ಬರಹ
November 30, 2007
ಪ್ರಗತಿಯ ಇನ್ನೊಂದು ಹೆಸರು ಹಿಂಸೆ? ಉತ್ತರ ಪ್ರದೇಶದಲ್ಲಿ ಮತ್ತೆ ಹಿಂಸೆ ತಾಂಡವವಾಡಿದೆ. ಈ ಬಾರಿ ರಾಜ್ಯದ ಮೂರು ಮುಖ್ಯ ಕೇಂದ್ರಗಳ ನ್ಯಾಯಾಯಲಯಗಳ ಆವರಣಗಳಲ್ಲಿಯೇ ಉಗ್ರರು ತಮ್ಮ ಪ್ರತಾಪ ಮೆರಿದಿದ್ದಾರೆ. ಲಕ್ನೊ, ವಾರಾಣಾಸಿ ಹಾಗೂ ಫೈಜಲಾಬಾದ್ ನಗರಗಳಲ್ಲಿ ಸರಿ ಸುಮಾರು ಒಂದೇ ವೇಳೆಗೆ ಸಂಭವಿಸಿದ ಸೈಕಲ್ ಬಾಂಬ್ ಸ್ಫೋಟಗಳಲ್ಲಿ 15 ಜನ ಸತ್ತಿದ್ದಾರೆ. ನೂರಾರು ಜನ ಗಾಯಗೊಂಡಿದ್ದಾರೆ. ಎಂದಿನಂತೆ ವಿಚಾರಣೆ ಆರಂಭವಾಗಿದೆ. ಶಂಕಿತರ ಅಂದಾಜು ಚಿತ್ರಗಳನ್ನು ಬಿಡುಗಡೆ ಮಾಡಲಾಗಿದೆ. ಕೇಂದ್ರ ಗೃಹ ಮಂತ್ರಿ…
ಲೇಖಕರು: D.S.NAGABHUSHANA
ವಿಧ: ಬ್ಲಾಗ್ ಬರಹ
November 30, 2007
ಪ್ರಗತಿಯ ಇನ್ನೊಂದು ಹೆಸರು ಹಿಂಸೆ? ಉತ್ತರ ಪ್ರದೇಶದಲ್ಲಿ ಮತ್ತೆ ಹಿಂಸೆ ತಾಂಡವವಾಡಿದೆ. ಈ ಬಾರಿ ರಾಜ್ಯದ ಮೂರು ಮುಖ್ಯ ಕೇಂದ್ರಗಳ ನ್ಯಾಯಾಯಲಯಗಳ ಆವರಣಗಳಲ್ಲಿಯೇ ಉಗ್ರರು ತಮ್ಮ ಪ್ರತಾಪ ಮೆರಿದಿದ್ದಾರೆ. ಲಕ್ನೊ, ವಾರಾಣಾಸಿ ಹಾಗೂ ಫೈಜಲಾಬಾದ್ ನಗರಗಳಲ್ಲಿ ಸರಿ ಸುಮಾರು ಒಂದೇ ವೇಳೆಗೆ ಸಂಭವಿಸಿದ ಸೈಕಲ್ ಬಾಂಬ್ ಸ್ಫೋಟಗಳಲ್ಲಿ 15 ಜನ ಸತ್ತಿದ್ದಾರೆ. ನೂರಾರು ಜನ ಗಾಯಗೊಂಡಿದ್ದಾರೆ. ಎಂದಿನಂತೆ ವಿಚಾರಣೆ ಆರಂಭವಾಗಿದೆ. ಶಂಕಿತರ ಅಂದಾಜು ಚಿತ್ರಗಳನ್ನು ಬಿಡುಗಡೆ ಮಾಡಲಾಗಿದೆ. ಕೇಂದ್ರ ಗೃಹ ಮಂತ್ರಿ…
ಲೇಖಕರು: madhava_hs
ವಿಧ: ಬ್ಲಾಗ್ ಬರಹ
November 30, 2007
ಚಂದನ ವಾಹಿನಿಯಲ್ಲಿ ಸುಮಾರು ೩ ವರ್ಷಗಳಿಂದ ಪ್ರತಿ ಭಾನುವಾರ ರಾತ್ರಿ ೧೦ ಘಂಟೆಗೆ ಪ್ರಸಾರವಾಗುತ್ತಿರುವ ’ಸತ್ಯ ದರ್ಶನ’ ಕಾರ್ಯಕ್ರಮವನ್ನು ವೀಕ್ಷಿಸಿದ್ದೀರಾ? ನಾನು ಈ ಕಾರ್ಯಕ್ರಮವನ್ನು ಹೆಚ್ಚು ಕಡಿಮೆ ಪ್ರತಿವಾರವೂ ನೋಡುತ್ತಿದ್ದೇನೆ. ಈ ಕಾರ್ಯಕ್ರಮ ಕೇವಲ ಅರ್ಧ ಘಂಟೆಯಷ್ಟೆ ಪ್ರಸಾರವಾಗುತ್ತದೆ. ಇದನ್ನು ೧ ಘಂಟೆಗೆ ವಿಸ್ತರಿಸಿದರೆ ಚೆನ್ನಾಗಿತ್ತು. ಈ ಕಾರ್ಯಕ್ರಮವನ್ನು ನಡೆಸಿಕೊಡುವವರು ಶ್ರೀಯುತ ವಿಧ್ವಾನ್ ಪಾವಗಡ ಪ್ರಕಾಶ ರಾವ್. ಇವರ ಪ್ರವಚನ ಕಾರ್ಯಕ್ರಮಗಳಿಗೆ ಎಲ್ಲಿಲ್ಲದ ಬೇಡಿಕೆ. ’…
ಲೇಖಕರು: ideanaren
ವಿಧ: ಬ್ಲಾಗ್ ಬರಹ
November 30, 2007
ಏನು ಓದ್ತಾ ಇರೋದು?... ಎಲ್ಲಿ ಕೆಲಸ ಮಾಡ್ತ ಇರೋದು?... ಎಷ್ಟು ಸಂಬಳ ಬರತ್ತೆ? ಎಷ್ಟು ವಯಸ್ಸು?... ಕಾರ್ ತಗೊಂಡಾಯ್ತಾ?... ಯಾವಾಗ ಮದುವೆ?... ಸ್ವಂತ ಮನೆ ಮಾಡಿದಿರಾ?... ಎಷ್ಟು ಮಕ್ಕಳು?... ಮಗು ಯಾವ ಸ್ಕೂಲಿಗೆ ಹೋಗೋದು?... ಪ್ರಮೋಷನ್ ಸಿಕ್ತಾ?... ಮಕ್ಕಳೆಲ್ಲ ದೊಡ್ಡೊರಾದ್ರ?... ಏನು ಓದ್ತಾ ಇರೋದು?... ಎಲ್ಲಿ ಕೆಲಸ ಮಾಡ್ತ ಇರೋದು?... ಎಷ್ಟು ಸಂಬಳ ಬರತ್ತೆ? ಎಷ್ಟು ವಯಸ್ಸು?... ಕಾರ್ ತಗೊಂಡಾಯ್ತಾ?... ಯಾವಾಗ ಮದುವೆ?... ಕಾಲದ ಚಕ್ರ ತಿರುಗ್ತಾನೆ ಇರತ್ತೆ... ಅಕ್ಕ ಪಕ್ಕದವರು…
ಲೇಖಕರು: veenadsouza
ವಿಧ: ಚರ್ಚೆಯ ವಿಷಯ
November 30, 2007
ರಾಜ್ಯ ರಾಜಕೀಯ ಹಳಸುತ್ತಿರುವ ಈ ಸಂದರ್ಭದಲ್ಲಿ ಎಲ್ಲಾ ಪಕ್ಷಕರು ಮರು ಚುನಾವಣೆಯ ತಯಾರಿಯಾಗಿ ಈಗಾಗಲೇ ಪ್ರಚಾರ ಕಾರ್ಯ ಆರಂಭಿಸಿದ್ದಾರೆ. ಬಿಜೆಪಿ ಅನುಕಂಪ ನೆಪ ಹೂಡಿದ್ರೆ, ಜೆಡಿಎಸ್ ತಾವು ಮಾಡಿದ್ದೇ ಸರಿ ಎಂದು ಸಾಬೀತು ಪಡಿಸಲು ಹೊರಟಿದೆ. ಈ ಮಧ್ಯೆ ಕಾಂಗ್ರೆಸ್ ಏನೂ ಸಾಚಾವಲ್ಲ... ಒಂದು ವೇಳೆ ಚುನಾವಣೆ ನಡೆದರೆ ರಾಜ್ಯಕ್ಕೆ ನಷ್ಟವಂತೂ ಗ್ಯಾರಂಟಿ. ಅಲ್ಲದೇ ಒಂದೇ ಪಕ್ಷಕ್ಕೆ ಬಹುಮತ ಸಿಗಬಹುದೆಂದು ಹೇಳುವ ಹಾಗಿಲ್ಲ. ಚುನಾವಣೆ ನಡೆದರೂ ಅತಂತ್ರ ಪರಿಸ್ಥಿತಿ ಮತ್ತೆ ಕಂಡುಬರುವುದರಲ್ಲಿ ಎಳ್ಳಷ್ಟೂ…
ಲೇಖಕರು: raviprakash
ವಿಧ: ಕಾರ್ಯಕ್ರಮ
November 30, 2007
ಅಧ್ಯಕ್ಷತೆ: ಪ್ರೊ. ಜಿ.ವೆಂಕಟಸುಬ್ಬಯ್ಯ ಉದ್ಘಾಟಕರು: ನಿ.ವ್ಯಾಸರಾಯ ಬಲ್ಲಾಳರು