ಎಲ್ಲ ಪುಟಗಳು

ಲೇಖಕರು: naasomeswara
ವಿಧ: ಬ್ಲಾಗ್ ಬರಹ
December 04, 2007
ದಿನಾಂಕ: ಡಿಸೆಂಬರ್ ೩, ೧೯೮೪. ಬೆಳಗಿನ ಜಾವ. ಸ್ಠಳ: ಭೂಪಾಲಿನ ಯೂನಿಯನ್ ಕಾರ್ಬೈಡ್ ಕಾರ್ಖಾನೆ. ಸೋರಿದ ರಾಸಾಯನಿಕ: ಮೀಥೈಲ್ ಐಸೋ ಸಯನೇಟ್ ಪ್ರಮಾಣ: ೪೩ ಟನ್! ಅನಿಲ ದುರಂತಕ್ಕೆ ತುತ್ತಾದವರು: ಸುಮಾರು ೫,೦೦,೦೦೦ ಜನರು. ಮರಣಿಸಿದವರು: ಸುಮಾರು ೨೦,೦೦೦ (ಇಂದಿಗೂ ಪ್ರತಿ ದಿನ ಒಬ್ಬರು ಸಾಯುತ್ತಿದ್ದಾರಂತೆ!) ಅನಾರೋಗ್ಯಕ್ಕೆ ಒಳಗಾದವರು: ೧,೨೦,೦೦೦ ಜನರು! ಇಂತಹ ಮತ್ತೊಂದು ದುರಂತ ಆಗಬಾರದು! ರಾಸಾಯನಿಕ ವಸ್ತುಗಳನ್ನು ಮಿತವಾಗಿ ಬಳಸೋಣ-ಎಚ್ಚರಿಕೆಯಿಂದ ಬಳಸೋಣ…
ಲೇಖಕರು: naasomeswara
ವಿಧ: Basic page
December 04, 2007
¨sÀÆ¥Á¯ï C¤® zÀÄgÀAvÀPÉÌ 23 ªÀµÀðUÀ¼ÀÄ   ¢£ÁAPÀ: ¢¸ÉA§gï 3, 1984. ¨É¼ÀV£À eÁªÀ. ¸À×¼À: ¨sÀÆ¥Á°£À°ègÀĪÀ 0iÀÄÆ¤0iÀÄ£ï PÁ¨ÉðÊqï PÁSÁð£ÉgÁ¸Á0iÀĤPÀ: «ÄÃxÉʯï L¸ÉÆÃ ¸À0iÀÄ£ÉÃmï¥ÀæªÀiÁt: 43 l£ï!C¤® zÀÄgÀAvÀPÉÌ  vÀÄvÁÛzÀªÀgÀÄ: 5,00,000d£À.ªÀÄgÀt¹zÀªÀgÀÄ: 20,000 d£À.C£ÁgÉÆÃUÀåPÉÌ M¼ÀUÁzÀªÀgÀÄ: 1,20,000d£À. EAvÀºÀ ªÀÄvÉÆÛAzÀÄ gÁ¸Á0iÀĤPÀ zÀÄgÀAvÀ DUÀ¨ÁgÀzÀÄ.  gÁ¸Á0iÀĤPÀ ªÀ¸ÀÄÛUÀ¼À£ÀÄß «ÄvÀªÁV G¥…
ಲೇಖಕರು: raviprakash
ವಿಧ: ಕಾರ್ಯಕ್ರಮ
December 03, 2007
ಪ್ರೇಮಾ ಕಾರಂತರ ಸ್ಮರಣೆ ಪ್ರಯುಕ್ತ ಐದು ದಿನಗಳ ಮಕ್ಕಳ ನಾಟಕೋತ್ಸವ ಎಂ.ಜಿ.ಎಂ ಕಾಲೇಜು(MGM), ಉಡುಪಿ ಇಲ್ಲಿ ನಡೆಯಲಿದೆ. ಪ್ರತಿದಿನ ಸಂಜೆ ೬:೩೦ ಕ್ಕೆ ನಾಟಕ ಪಾ್ರರಂಭವಾಗಲಿದೆ.
ಲೇಖಕರು: gopinatha
ವಿಧ: ಬ್ಲಾಗ್ ಬರಹ
December 03, 2007
ನನ್ನು ಆಫೀಸಿಗೆ  ತಲುಪುತ್ತಿದ್ದಂತೆ   ನನ್ನ ಬಾಸ್ ಕಲ್ಲೂರಾಮ್ ದನಿ ಕೇಳಿಸಿತು. "ಚಂದ್ರೂ ನೋಡು ರಾವ್ ಈಗ್ಲಾದರೂ ಬಂದ್ರಾ?" ಚಂದ್ರೂ ಉತ್ತರಿಸೋದ್ರಲ್ಲಿ ನಾನು ಡೈರಿ ತೆಗೆದುಕೊಂಡು ಕಲ್ಲೂರಾಮರ ಇದಿರಿದ್ದೆ. " ಏನ್ರೀ ರಾವ್ ಅವರೇ ನಿನ್ನೆ ಬೇಗ ಮನೆಗೆ ಹೋದಿರಂತೆ?? ಅಂದರೆ ಪ್ರಾಣಿ ಸಿಟ್ಟಲ್ಲಿಲ್ಲ!(ಇವರೂ ಸಹ ಸಿಟ್ಟಲ್ಲಿದ್ದಾಗ ಇದಿರಿನ ವ್ಯಕ್ತಿಗೆ ಏಕವಚನದ ಪ್ರಯೋಗ). "ಯಾರು ಹೇಳಿದ್ದು ಸಾರ್ ತಮಗೆ" ನಾನೂ ಏರಿಸಿದೆ, ಬಾಸ್ ನ್ನು. "ಯಾರೂ ಯಾಕೆ ಹೇಳಬೇಕು? ಏನು ಅದನ್ನೂ ನನ್ನ ಬಾಯಿಯಿಂದಲೇ…
ಲೇಖಕರು: gopinatha
ವಿಧ: ಬ್ಲಾಗ್ ಬರಹ
December 03, 2007
ನನ್ನು ಆಫೀಸಿಗೆ  ತಲುಪುತ್ತಿದ್ದಂತೆ   ನನ್ನ ಬಾಸ್ ಕಲ್ಲೂರಾಮ್ ದನಿ ಕೇಳಿಸಿತು. "ಚಂದ್ರೂ ನೋಡು ರಾವ್ ಈಗ್ಲಾದರೂ ಬಂದ್ರಾ?" ಚಂದ್ರೂ ಉತ್ತರಿಸೋದ್ರಲ್ಲಿ ನಾನು ಡೈರಿ ತೆಗೆದುಕೊಂಡು ಕಲ್ಲೂರಾಮರ ಇದಿರಿದ್ದೆ. " ಏನ್ರೀ ರಾವ್ ಅವರೇ ನಿನ್ನೆ ಬೇಗ ಮನೆಗೆ ಹೋದಿರಂತೆ?? ಅಂದರೆ ಪ್ರಾಣಿ ಸಿಟ್ಟಲ್ಲಿಲ್ಲ!(ಇವರೂ ಸಹ ಸಿಟ್ಟಲ್ಲಿದ್ದಾಗ ಇದಿರಿನ ವ್ಯಕ್ತಿಗೆ ಏಕವಚನದ ಪ್ರಯೋಗ). "ಯಾರು ಹೇಳಿದ್ದು ಸಾರ್ ತಮಗೆ" ನಾನೂ ಏರಿಸಿದೆ, ಬಾಸ್ ನ್ನು. "ಯಾರೂ ಯಾಕೆ ಹೇಳಬೇಕು? ಏನು ಅದನ್ನೂ ನನ್ನ ಬಾಯಿಯಿಂದಲೇ…
ಲೇಖಕರು: gopinatha
ವಿಧ: Basic page
December 03, 2007
ಇದಿರಿಗೆ ಸಾಗರದ ತುಂಬು ನೋಟ ಏರಿಳಿವ ಅಲೆಗಳ ಮೋಹಕ ಆಟ ಬಿಳಿನೊರೆಯ ಸಾಗಾಟ ದಾಟಿದರೆ ತೋರಿಕೆಗೆ ನೀಲ ಶಾಂತ, ಆದರೆ ಗರ್ಭವೋ ಪ್ರಚಂಡ ದಂಡು ಅಣುವಿಂದ ಮಹತಿಗೆ ಕಾದಿಹವು ಒಂದೊಂದನ್ನೇ ಇಡಿಡೀಯಾಗಿ ನುಂಗಿ ನೊಣೆಯಲು ಕರಗಿಸಿ ಅರಗಿಸಿಕೊಳ್ಳಲು ತಿಮಿಂಗಿಲ, ಶಾರ್ಕ್,ಅಷ್ಟಪದಿ ಒಂದೆರಡೇ ಹೆಸರಿಸಲು ಲೆಕ್ಕವಿಲ್ಲದಷ್ಟು, ಒಂದರಿಂದೊಂದು ಬಲ ಇವಕ್ಕೆ ಇವನ್ನೆದುರಿಸಲು ಶಕ್ತಿ ಇದೆಯಾದರೆ ಹೆದರಿಸಿ ಓಡಿಸಲು ಯುಕ್ತಿ ನಿನಗಿಲ್ಲಿ ಸ್ಥಾನ ಪಕ್ಕಾ ಇಲ್ಲದಿರೆ ಈಗಲೇ ಲೆಕ್ಕ ಚುಕ್ತಾ ಕಲಿಯಬೇಕು ಇಲ್ಲೇ ಇಂದೇ…
ಲೇಖಕರು: anivaasi
ವಿಧ: ಬ್ಲಾಗ್ ಬರಹ
December 03, 2007
ಹೋದ ವಾರ ಆಸ್ಟ್ರೇಲಿಯಾದಲ್ಲಿ ಚುನಾವಣೆ ಮುಗಿಯಿತು. ಸರ್ಕಾರ ಬದಲಾಯಿತು.ಅದರ ಬಗ್ಗೆ ಬರೀ ಬೇಕು ಅಂತ ಅನ್ಕೊಂಡರೂ ಆಗಲಿಲ್ಲ. ಈವತ್ತು ಹೊಸ ಸರ್ಕಾರ ಪ್ರಮಾಣ ವಚನ ಸ್ವೀಕರಿಸಿತಂತೆ. ಹೋದ ಸರ್ಕಾರ ಬಿದ್ದಿದ್ದು, ಹೀನಾಮಾನವಾಗಿ ಸೋತಿದ್ದು ಯಾಕಿದ್ದೀತು? ಇದಕ್ಕೆಲ್ಲಾ ಏನು ಅರ್ಥ ಅಂತ ಯೋಚಿಸುತ್ತಿದ್ದೀನಿ. ಬರೇ ಬೇಸತ್ತು ಜನ ಸರ್ಕಾರ ಬದಲಿಸಿದರೆ? ಇದು ನಿಜವಿರಬಹುದಾದರೂ ಒಪ್ಪಲು ಮನಸ್ಸಾಗುತ್ತಿಲ್ಲ! ಯಾಕೆಂದರೆ, ಆಸ್ಟ್ರೇಲಿಯಾದಲ್ಲಿ ಈಗ ಸುಲಭವಾಗಿ ಕೆಲಸ ಸಿಗುತ್ತಿದೆ. ಇದಕ್ಕೆ ಹೋದ ಸರ್ಕಾರ…
ಲೇಖಕರು: gopinatha
ವಿಧ: Basic page
December 03, 2007
ಅಯ್ಯೋ ಈ ತಾಪತ್ರಯಗಳ ಸಂತೆ ಸಾಕಪ್ಪಾ ನಮಗೆ ಮಾತ್ರ ಅಂತೆ ಎಂದೆಣಿಸೋ ಮೊದಲು ನೆನಪಿರಲಿ ಗೋಚರ ನಮಗೆ ನಮ್ಮ ಕಷ್ಟ ಮಾತ್ರ ಇವೆ, ಸಕಲರಿಗೂ ಕಷ್ಟ ಅವರವರದ್ದು ಸಂತೋಷ ಎಲ್ಲಿದೆ ನಾವಿಲ್ಲದ ದಿನಗಳಲ್ಲೇ -ಅಲ್ಲ ನಾವಿರದ ಕಾರ್ಯಗಳಲ್ಲೇ - ಅಲ್ಲ ಮತ್ತೆಲ್ಲಿ- ನಾವಿರುವಲ್ಲಿ ಮಾತ್ರ ಪ್ರೀತಿಸೆ ಎಲ್ಲವನ್ನ ನಮ್ಮ ಪರಿಸರವನ್ನ, ಕಾರ್ಯವನ್ನ ನಮ್ಮವರನ್ನ,ನಮ್ಮನ್ನ ಅಲ್ಲಿದೆ ನಮ್ಮೆಲ್ಲರ ಸಂತೋಷ ನಿನ್ನೆಯೋ ಮುಗಿದ ಕಥೆ ನಾಳೆಯ ನೋಡಿದವರ್ಯಾರು ಇಂದು ಮಾತ್ರವೇ ನಮ್ಮದು ಅದಕ್ಕೇ ಇದ್ದು ಬಿಡಿ ವಾಸ್ತವದಲ್ಲಿ ಅದೇ…
ಲೇಖಕರು: gopinatha
ವಿಧ: Basic page
December 03, 2007
ನಾಳೆಯ ಪುಟಿದೇಳುವ ಕನಸ ಜತೆ ಸಂಬಂಧಗಳ ಆಸರೆಯ ಮಡಿಲಲ್ಲಿ ಸಂಸ್ಕಾರದ ಬೆಳಕಿನಲ್ಲಿ ಚಿಗುರುತಿತ್ತು ಇಂದು ನಿನ್ನ ಅಭಯ ಕಿರಣಗಳಲ್ಲಿ ಚಿಗುರಿ ಬೆಳೆಯುತಿತ್ತು ಅಧಮ್ಯ ಉತ್ಸಾಹದಲ್ಲಿ ನಾಳಿನ ನಿನ್ನೆಯ ಸಂಬಂಧಗಳ ಸತ್ತು ಹುಟ್ಟುವ ಹಕ್ಕು ಭಾಧ್ಯತೆಗಳ ಗೋಜಲುಗಳ ನಡುವೆ ಪ್ರತಿಕ್ಷಣದಲ್ಲೂ ಬದುಕ ಬೇಕೆಂಬಾಸೆಯ ಮರೀಚಿಕೆಯ ಹೊಸ ಮಜಲಿನ ನಿನ್ನ ಪವಾಡದ ನಿರೀಕ್ಷೆ ಈ ಏಕಾಂಗೀ ಸುನಾಮಿ ಪರಭಾರೆಯ ಭೂಕಂಪ ಸಂಬಂಧಗಳ ಭಯೋತ್ಪಾದಕತೆಯ ನಡುವೆಯೂ ಹೊಸ ದಿಗಂತದಲಿನ ಸಾವಿನಾಚೆಯ ನಿನ್ನಾಸರೆಯ ಬದುಕು ಗೋಪಿನಾಥ ರಾವ್…
ಲೇಖಕರು: gopinatha
ವಿಧ: Basic page
December 03, 2007
ಅಳಲು ಆಗ ನನ್ನೆಲ್ಲಾ ಆಸೆ ಆಕಾಂಕ್ಷೆಗಳ ಹಸಿವು ತ್ರಷೆಗಳ ಅದುಮಿಕ್ಕಿ ಸಾಕಿದ್ದೆ, ನನ್ನ ತುತ್ತನ್ನೂ ನಿನಗಿಕ್ಕಿ, ಚಿಗುರೊಡೆದ ಕನಸ ಕಂಗಳಲಿ ನನ್ನದೂ ಬೆರೆಸಿ ಬೆಳೆಸಿದ್ದೆ ನಿನ್ನ ಈಗಲೋ ಸಮಯವೂ ಉಳಿದಿಲ್ಲ ನಿನ್ನಲ್ಲಿ ನನಗಾಗಿ ಇದೆಯಲ್ಲ ನಿನ್ನ ಚಿಣ್ಣ ನಾಳೆಯ ನೀನಾಗಿ ನಿನ್ನಾಸೆ ಕನಸಲ್ಲೂ ಬೆರೆಯಲು ಆದರೆ ಮಗೂ ನೀ ಮರೆತ ವಿಷಯವೊಂದಿದೆ ನಾಳೆ ನೀನೇ ನನ್ನ ಹಾಗಾದಾಗ ನಿನ್ನ ಗತಿ ನನಗೆ ಪರಿಚಿತ ಬಿಡು ಏಕಾಕೀ ಜೀವನ ಈ ಒಂಟಿತನ ಇರಲಿ ನಿನಗೂ ಹಾಗಾಗದಿರಲಿ