ವಿಧ: Basic page
September 24, 2007
ಮಲೆನಾಡಿನ ಪ್ರಕೃತಿ ಸೌಂದರ್ಯಕ್ಕೆ ಕಲಶವಿಟ್ಟಂತಿರುವ ಪಶ್ಚಿಮ ಘಟ್ಟಸಾಲು, ಆ ಸಾಲಿಗೆ ಹೊಂದಿಕೊಂಡಂತೆ ಇರುವ ಹಳ್ಳಿಗಳು, ಅಂತಹದೊಂದು ಪುಟ್ಟ ಸೊಬಗಿನ ಊರು ಬಾಳೇಹೊಳೆ. ಮಲೆನಾಡಿನ ಊರುಗಳ ಹೆಸರುಗಳನ್ನು ಕೇಳುವುದೇ ಬಯಲುಸೀಮೆಯವರಿಗೆ ಒಂದು ಆನಂದ. ಬಾಳೇಹೊಳೆ, ಬಸರಿಕಟ್ಟೇ, ಮೆಣಸೆ, ದೊಡ್ಡಹೊನ್ನೆ, ನೆಮ್ಮಾರ್, ಜೇನುಗದ್ದೆ, ಕಕ್ಕಬ್ಬೆ ಹೀಗೆ ಹೇಳುತ್ತಾ ಹೋದರೆ ಊರುಗಳ ಪಟ್ಟಿಯೇ ಬೆಳೆಯುತ್ತದೆ.
ಮಲೆನಾಡಿನ ಹಳ್ಳಿಗಳು ಇತರೆ ಪ್ರದೇಶದ ಊರುಗಳಿಗೆ ಹೋಲಿಸಿದರೆ ಚಿಕ್ಕದಾಗಿದ್ದರೂ ಚೊಕ್ಕಟವಾಗಿರುತ್ತದೆ…
ವಿಧ: ಬ್ಲಾಗ್ ಬರಹ
September 24, 2007
ಪದಗಳು ......ಮರೆಯಾಗುವ ಮುನ್ನ!
ಈ ಸೀರೀಸ್ ನಲ್ಲಿ ನಾನು ಈಗ ಹೆಚ್ಚಾಗಿ ಬಳಕೆಯಿಲ್ಲದ ಪದಗಳನ್ನು ದಾಖಲಿಸುವ ಪ್ರಯತ್ನ ಮಾಡುತಿದ್ದೇನೆ.
ಆತ್ಯಾರ... ( ಆದಿತ್ಯ ವಾರ = ಭಾನುವಾರ)
ಬೇಸ್ತ್ವಾರ ( ಬ್ರಿಹಸ್ಪತಿ ವಾರ = ಗುರುವಾರ)
ಮಠಕ್ಕೆ ಹೋಗು = ಸ್ಕೂಲ್ ( ಶಾಲೆ) ಗೆ ಹೋಗು.
ಮೂಡ ( ಮೂಡಣ ದಿಕ್ಕು = ಪೂರ್ವ ದಿಕ್ಕು)
ಪಡುವ ( ಪಡುವಣ ದಿಕ್ಕು = ಪಶ್ಚಿಮ ದಿಕ್ಕು)
ತೆಂಕ ( ತೆಂಕಣ =ದಕ್ಷಿಣ)
ಬಡಗಣ ( ಉತ್ತರ ದಿಕ್ಕು)
ನಾವು ಚ್ಸಿಕ್ಕವರಾಗಿದ್ದಾಗ ಬಳುಸುತ್ತಿದ್ದ ಮೂರು ರೀತಿಯ ಅಕ್ಕಿಗಳು.
1.…
ವಿಧ: ಬ್ಲಾಗ್ ಬರಹ
September 24, 2007
ಬೆಳದಿಂಗಳಲ್ಲಿ ಬೆಳ್ಳಗೆ ನಿಂತಅಪಾರ್ಟ್ಮೆಂಟಿನ ಎದುರಿನ ಹೆದ್ದಾರಿಯಲ್ಲಿದಾರಿ ಕಾಣದೆಎರಡು ಬಾತುಕೋಳಿಗಳಚಟ್ಟೆಗಾಲಿನ ತಡಕಾಟ
ವಿಧ: ಬ್ಲಾಗ್ ಬರಹ
September 23, 2007
ಕೆಲವು ದಿನಗಳ ಹಿಂದೆ "Poverty Talk - A new fashion" ಅಂತ ಒಂದು ಲೇಖನ ಬರೆದಿದ್ದೆ. ಅದನ್ನು ಓದಿ ನನ್ನ ಗೆಳೆಯನೊಬ್ಬ, ".. ಜೀವನದಲ್ಲಿ ಯಾರೂ ಮತ್ತೊಬ್ಬರನ್ನು ಸಹಾನುಭೂತಿಯಿಂದ ನೋಡುವುದೇ ಇಲ್ಲ, ಎಲ್ಲರಿಗೂ ತಮ್ಮದೇ ಚಿಂತೆ, ಎಲ್ಲರೂ ಸ್ವಾರ್ಥಿಗಳು! life ಅಲ್ಲಿ practical ಆಗಿ ಇರಬೇಕು[...]" ಎಂದಿದ್ದ. ಅವನಿಗೆ ಸರಿಯಾದ ಉತ್ತರ ಕೊಡಲು ತಿಣುಕಾಡಿದೆ. "ಬದುಕಲು ಎರಡೇ ದಾರಿಗಳಿವೆ; ಒಂದು ಆದದ್ದಾಯಿತೆಂದು ತೆಪ್ಪಗಿರೋದು, ಇನ್ನೋಂದು, ಆಗಿರೋದನ್ನು ಜವಾಬ್ದಾರಿಯಿಂದ ತಿದ್ದಿ, ಹೊಸ…
ವಿಧ: ಚರ್ಚೆಯ ವಿಷಯ
September 23, 2007
www.vachanasahitya.org ವೆಬ್ತಾಣಕ್ಕೆ ಒಮ್ಮೆ ಹೋಗಿ ನೋಡಿ. ಅಲ್ಲಿ ನಮಗೆ ವಚನಗಳು ಸಿಗವು. ಬದಲಿಗೆ ಅಲ್ಲಿ ನಮಗೆ ಸಿಗುವುದು ಕೆಳಗಿನ ಸಂದೇಶ.
* This domain got expired. Please contact Internet World Wide (Space2let Services) for the RENEWAL *
ನನ್ನಂತ ಕನ್ನಡ ನಾಡಿನಿಂದ ಹೊರಗಿರುವವರಿಗೆ ಈ ಪುಟ ತುಂಬಾ ನೆಮ್ಮದಿಯನ್ನು ಕೊಟ್ಟಿತ್ತು. ನಾಡಿನ ಹೊರಗಿದ್ದೂ ಸ್ವಂತ ನಾಡಿನ ಸಾಹಿತ್ಯದ ಬಗ್ಗೆ ಆಸಕ್ತಿಯನ್ನು ಉಳಿಸಿ ಬೆಳಸಿತ್ತು.
ಆದರೆ ಇದರ ಆಯಸ್ಸು ಮುಗಿದಿದೆ…
ವಿಧ: ಚರ್ಚೆಯ ವಿಷಯ
September 23, 2007
ಸೇತು ಸಮುದ್ರ ಯೋಜನೆಯಿಂದ ಭಾರತಕ್ಕೆ ನೌಕಾಯಾನ ಸುಲಭವಾಗುತ್ತದೆ.ಸಮಯ ಮತ್ತು ಹಣದ ಉಳಿತಾಯ ಆಗುತ್ತದೆ ಎನ್ನುವ ಅಭಿಪ್ರಾಯ ಇದೆ. ಆದರೆ ಈ ಯೋಜನೆಯಿಂದ ಪ್ರಯೋಜನ(?) ಪಡೆಯಲು ಸಣ್ಣ ಹಡಗುಗಳಿಗೆ ಮಾತ್ರಾ ಸಾಧ್ಯವಂತೆ. ಆಗುವ ಸಮಯದ ಉಳಿತಾಯ ಹೆಚ್ಚೆಂದರೆ ಎಂಟು ಗಂಟೆಯಂತೆ. ಈ ಕಾಲುವೆ ಬಳಕೆಗೆ ಶುಲ್ಕ ವಿಧಿಸಿದರೆ,ಹಡಗುಗಳಿಗೆ ಹಣದ ಉಳಿತಾಯವೂ ಆಗದು. ಹೊಯಿಗೆ ರಾಶಿಯಿಂದ ಪದೇ ಪದೇ ಕಾಲುವೆಯ ಸಂಚಾರಕ್ಕೆ ಅಡಚಣೆಯಾಗಲೂ ಬಹುದು. ಹೀಗೆನ್ನುತ್ತಾರೆ ಸ್ವಾಮಿನಾಥನ್. ಓದಿ:
150-year dream for…
ವಿಧ: ಚರ್ಚೆಯ ವಿಷಯ
September 23, 2007
<a title="ಇವರೀಗ" target="_self" href="http://www.onlinebangalore.com/gove/bmtc/pass.html">ಇವರೀಗ</a>ಯಾವ ಕಾಲದಲ್ಲಿದ್ದಾರೆ!ಇದನ್ನೆಲ್ಲ update ಮಾಡ್ಲಿಕ್ಕೆ ಯಾರೂ ಇಲ್ವಾ ....
ಈ ಸ್ಥಿತಿ ಬದಲಾದ ನ೦ತರ ವೃಷಭಾವತಿಯಲ್ಲಿ ಸಾವಿರಗಟ್ಟಲೆ ಲೀಟರ್ ನೀರು ಹರಿದುಹೋಗಿ ಆಗಿದೆ.
ವಿಧ: Basic page
September 22, 2007
ಕರ್ನಾಟಕದಲ್ಲಿ ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದದ್ದು ಮತ್ತು ಆ ಅವಧಿಯದ್ದಕ್ಕೂ ಕರ್ನಾಟಕ ಬರದ ಬಾಧೆಯನ್ನು ಅನುಭವಿಸಿದ್ದನ್ನು ಬಹುಶಃ ಯಾರೂ ಮರೆತಿರಲಿಕ್ಕಿಲ್ಲ. ಈ ಅವಧಿಯಲ್ಲಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ, ಅವರ ಸಂಪುಟ ಸಹೋದ್ಯೋಗಿಗಳಾದ ಧರ್ಮಸಿಂಗ್, ಮಲ್ಲಿಕಾರ್ಜುನ ಖರ್ಗೆ ಮುಂತಾದವರು ಕೇಂದ್ರ ಸರಕಾರ ಬರ ಪರಿಹಾರಕ್ಕೆ ಅಗತ್ಯವಿರುವ ಸಂಪನ್ಮೂಲವನ್ನು ಒದಗಿಸುತ್ತಿಲ್ಲ ಎಂದು ಮೇಲಿಂದ ಮೇಲೆ ಹೇಳಿದ್ದೂ ಪತ್ರಿಕೆಗಳನ್ನು ಓದುವ, ಟಿ.ವಿ.ನೋಡುವ ಎಲ್ಲರಿಗೂ ನೆನಪಿರಬೇಕು. ಆಗ…
ವಿಧ: ಬ್ಲಾಗ್ ಬರಹ
September 22, 2007
ಬಲ್ಲವರು ಸಾಹಿತ್ಯವನ್ನು ಮೂರು ವಿಧಗಳನ್ನಗು ವಿಭಾಗಿಸುತ್ತಾರೆ.
ಕಾಂತಾ ಸಂಹಿತೇ.
ಮಿತ್ರ ಸಂಹಿತೇ ಮತ್ತು
ಪ್ರಭು ಸಂಹಿತೇ.
ಪ್ರಭು ಸಂಹಿತೆಗಳಿಗೆ ಉದಾಹರಣೆ, ವೇದಗಳು, ಭಗವದ್ಗೀತ, ಸ್ಮ್ರುತಿಗಳು, ಬೈಬಲ್ , ಕುರಾನ್.. ಇತ್ಯಾದಿ. ಇಲ್ಲಿ ಏಕ ಮುಖಿ ಸಂಭಾಷಣೆ. ಒಬ್ಬ ಹೇಳಿದ್ದನ್ನ ಇನ್ನೊಬ್ಬ ( ಉಳಿದವರು) ಕೇಳಬೇಕು. ತಿರುಗಿ ಉಪದೇಶ ನೀಡುವ ಹಾಗಿಲ್ಲ! ಸಂದೇಹ ಗಳಿದ್ದರೆ ಕೇಳಬಹುದು! . ಈ ರೀತಿಯ ಸಾಹಿತ್ಯದಲ್ಲಿ ಉಪದೇಶಗಳು, ಸಂದೇಶ ಗಳೇ ಹೆಚ್ಚು. ನಾನು ಹೇಳಿದ್ದನ್ನ ಮಾಡು ಅನ್ನುವ ದಾರ್ಷ್ಪ…
ವಿಧ: Basic page
September 21, 2007
ನನ್ನ ಗೆಳತಿ ನೀನು, ಜೊತೆಗಾತಿ ನೀನು
ನೀ ನಿಗಲು ಚೆನ್ನ ಬಾಳು
ನೀ ಮುನಿಸಿಕೊಂಡ್ರೆ, ಮನೆ ಬಿಟ್ಟು ಹೋದ್ರೆ
ಆಗುವುದು ಬಾಳು ಗೋಳು.
ನನ್ನ ಚೆಲುವೆ ನೀನು, ನನ್ನ ಒಲವೆ ನೀನು
ನೀ ನಿರಲು ಚೆನ್ನ ಬಾಳು
ನೀ ನೊಂದುಕೊಂಡ್ರೆ, ನೀ ಬೆಂದುಕೊಂಡ್ರೆ
ಆಗುವುದು ಬಾಳು ಗೋಳು.
ಮಲ್ಲಿಗೆಯೇ ನೀನು, ಸಂಪಿಗೆಯೇ ನೀನು
ನೀ ನಗಲು ಕಂಪು ಬಾಳು
ನೀ ಬಾಡಿಹೋದ್ರೆ, ನೀ ಮುದುಡಿಕೊಂಡ್ರೆ
ಆಗುವುದು ಬಾಳು ಗೋಳು.
ಎಡಗಾಲಿ ನೀನು, ಬಲಗಾಲಿ ನೀನು
ಬಂಡಿಯಂತೆ ನಮ್ಮ ಬಾಳು
ಬಲಗಾಲೆ ಮುರಿದ್ರು, ಎಡಗಾಲೆ ಮುರಿದ್ರು
ಆಗುವುದು ಬಾಳು…