ಎಲ್ಲ ಪುಟಗಳು

ಲೇಖಕರು: karthik
ವಿಧ: ಬ್ಲಾಗ್ ಬರಹ
September 20, 2007
ನಮ್ಮ KSRTC ನವರು ಬಸ್ ಗಳಲ್ಲಿ ಸೂಕ್ತಿಗಳನ್ನೂ, ಸುಭಾಷಿತಗಳನ್ನೂ ತುಂಬಾ ದಿನಗಳಿಂದ ಬರೆಯುತ್ತಿದ್ದಾರೆ. ಇದು ಒಳ್ಳೆಯದೆ. ಆದರೆ ಇವರಿಗೆ ಪ್ರಾಸದ ಹುಚ್ಚು ಬಹಳ ಇದೆ. ಏನೇ ಬರೆಯಲಿ ಅದು ಪ್ರಾಸದಲ್ಲಿದ್ದರೆ ಜನರಿಗೆ ನಾಟುತ್ತದೆ ಅಂತ ಅನ್ಕೊಂಡಿದ್ದಾರೆ. ಕೆಲವು ಸಲ ಇದು ಅತಿರೇಕಕ್ಕೆ ಹೋಗುತ್ತದೆ. ಇತ್ತೀಚಿಗೆ ಒಂದು ಬಸ್ ನಲ್ಲಿ ಕಂಡಿದ್ದು. ಶಿವನೆಂದರೆ ನೆಲ ಜಲ ಅರಿತು ನಡಿ ಬಲಾಬಲ ಅಲ್ಲೆ ಇರುವುದು ಮನುಕುಲ. ಇದು ಪರಿಸರ ಉಳಿಸಿಕೊಳ್ಳೊದರ ಬಗ್ಗೆ ಎನೋ ಸಂದೇಶ ಇರ ಬೇಕು ಅನ್ನಿಸುತ್ತೆ. ಆದರೆ…
ಲೇಖಕರು: karthik
ವಿಧ: ಬ್ಲಾಗ್ ಬರಹ
September 20, 2007
ನಮ್ಮ KSRTC ನವರು ಬಸ್ ಗಳಲ್ಲಿ ಸೂಕ್ತಿಗಳನ್ನೂ, ಸುಭಾಷಿತಗಳನ್ನೂ ತುಂಬಾ ದಿನಗಳಿಂದ ಬರೆಯುತ್ತಿದ್ದಾರೆ. ಇದು ಒಳ್ಳೆಯದೆ. ಆದರೆ ಇವರಿಗೆ ಪ್ರಾಸದ ಹುಚ್ಚು ಬಹಳ ಇದೆ. ಏನೇ ಬರೆಯಲಿ ಅದು ಪ್ರಾಸದಲ್ಲಿದ್ದರೆ ಜನರಿಗೆ ನಾಟುತ್ತದೆ ಅಂತ ಅನ್ಕೊಂಡಿದ್ದಾರೆ. ಕೆಲವು ಸಲ ಇದು ಅತಿರೇಕಕ್ಕೆ ಹೋಗುತ್ತದೆ. ಇತ್ತೀಚಿಗೆ ಒಂದು ಬಸ್ ನಲ್ಲಿ ಕಂಡಿದ್ದು. ಶಿವನೆಂದರೆ ನೆಲ ಜಲ ಅರಿತು ನಡಿ ಬಲಾಬಲ ಅಲ್ಲೆ ಇರುವುದು ಮನುಕುಲ. ಇದು ಪರಿಸರ ಉಳಿಸಿಕೊಳ್ಳೊದರ ಬಗ್ಗೆ ಎನೋ ಸಂದೇಶ ಇರ ಬೇಕು ಅನ್ನಿಸುತ್ತೆ. ಆದರೆ…
ಲೇಖಕರು: navidyarthi
ವಿಧ: Basic page
September 19, 2007
ದೀಪವೊಂದಿರಬೇಕು ನಿನ್ನ ಕಾಣಲು ಸೂರೊಂದಿರಬೇಕು ನಿನ್ನ ಕಾಯಲು ತಿನಿಸಿರಬೇಕು ನಿನ್ನ ಬೇಡಲು ಮಿನುಗುತ್ತಿರಬೇಕು ನಿನ್ನ ಸಲಹಲು ಬಯ್ತೆರೆದ ನೆಲ, ತೂತಿನ ಸೂರು, ತೊರೆಯದ ಹಸಿವು, ನಮ್ಮ ಜೀವನದ ಕಾರಿರುಳು ಕಾಣಲ್ಲೊಲ್ಲೆ ನೀ, ಕಾಯಲೊಲ್ಲೆ ನೀ, ಮಣಿಯಲೇಕೆ ನಾ ನೀ ಬರೆದ ಕಥೆಗೆ...
ಲೇಖಕರು: srinivasps
ವಿಧ: ಬ್ಲಾಗ್ ಬರಹ
September 19, 2007
ಬೆಂಗಳೂರು ಕಾಂಕ್ರೀಟ್ ಕಾಡಾಗುತಿದ್ದರೂ ಕಾಗೆಗಳು ಮಾತ್ರ ಹೆಚ್ಚೇ ಆಗಿವೆ ಎಂಬುದು ನನ್ನ ಅನಿಸಿಕೆ. ಎಲ್ಲೆಡೆ ಮರಗಳು ಉರುಳುತ್ತಿದ್ದರೂ ಕಾಗೆಗಳು ಹೇಗಪ್ಪ ಉಳಿದಿವೆ ಎಂಬುದು ತಲೆ ಕೆರೆದುಕೊಳ್ಳುವಂಥಹಾ ವಿಷಯವೇ! ಇತ್ತೀಚಿಗೆ ಮನೆ-ಕಟ್ಟುವವರ(ಬಾರ್-ಬೆಂಡರ್ಸ್, ಮೇಸ್ತ್ರಿ) ಬಳಿ ಮಾತಾಡುತ್ತಿದ್ದಾಗ ತಿಳಿದು ಬಂದಿದ್ದೇನೆಂದರೆ, ಕಾಗೆಗಳು ಮಾನವರು ಮನೆ ಕಟ್ಟಲು ಬಳಸುವ ಬೈಂಡಿಂಗ್-ವೈರ್ ಗಳಿಂದ ಗೂಡುಗಳನ್ನು ಕಟ್ಟಲು ಕಲಿತಿವೆ ಎಂದು... ಈ ಕಾರಣಕ್ಕೆ ಮೇಸ್ತ್ರಿ ಬೈಂಡಿಂಗ್-ವೈರ್ ಗಳನ್ನು ಕಾಗೆಗಳಿಗೆ…
ಲೇಖಕರು: ವೈಭವ
ವಿಧ: Basic page
September 19, 2007
ಬೆಳ್ ಬೆಳಗ್ಗೆ ಬಲ್ ಮೊಗ್ಲಲ್ ಎದ್ ಬುಟ್ನನ್ ಹೆಂಡ್ರು ಮಾಡಿದ್ದ ಚಿಬ್ಲಿಡ್ಲಿ ತಿಂದ್ ಬುಟ್ ಕುಟ್ತಾ ಇದ್ರೆ ಕೈಮಣೆ ಕಟ್ ಕಟ್ಉನಿಯಾಕಂಡಿರ ಕೆಲಸವೆಲ್ಲ ಓಡ್ತವೆ ಪಟ್ ಪಟ್ಹೀಗಿದ್ರೆ ನಾನು ನನ್ ಬಾಳು ಬೊಂಬಾಟ್  
ಲೇಖಕರು: ವೈಭವ
ವಿಧ: ಚರ್ಚೆಯ ವಿಷಯ
September 19, 2007
ಇವುಗಳ ತಿಳಿವೇನು? ಚಿಬ್ಲು (ಚಿಬ್ಬುಲು)ಮುಗ್ಗುಲು( ಮುಗ್ಲು)ಮೊಗ್ಗಲು( ಮೊಗ್ಲು)ಎಕ್ಕತ್ತು ಎಡೊತ್ತುಉನಿ(ವುನಿ) ಮೊಗಳು
ಲೇಖಕರು: venkatesh
ವಿಧ: Basic page
September 18, 2007
ಬೆಂಗಳೂರು (ಏಜೆನ್ಸಿ), ಸೋಮವಾರ, 9 ಜುಲೈ 2007 ( 16:59 IST ) ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿಗಳು ಪ್ರಕಟಗೊಂಡಿವೆ. ಸುವರ್ಣ ಕರ್ನಾಟಕದ ಅಂಗವಾಗಿ, ಅಮೇರಿಕಾದ ಶ್ರೀ ವಲ್ಲೀಶ ಶಾಸ್ತ್ರಿ ಮತ್ತು ಪ್ರೊ.ಶ್ರೀಕಂಠಯ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಹೊರನಾಡ ಕನ್ನಡಿಗರಲ್ಲಿ ಹೈದರಾಬಾದ್‌ನ, ಶ್ರೀ. ಪವನ್ ಕುಮಾರ ಮಾನ್ವಿ, ಕೋಲ್ಕತ್ತಾದ ಶ್ರೀ. ಕೆ.ಜಿ.ಕುಮಾರ್, ಮುಂಬಯಿಯ ಮೈಸೂರು ಅಸೋಸಿಯೇಶನ್ ನ, ಶ್ರೀ. ಕೆ. ಮಂಜುನಾಥಯ್ಯ, ಕರ್ನಾಟಕ ಸಂಘದ ಪದಾಧಿಕಾರಿ, ಶ್ರೀ. ಓಂದಾಸ್ ಕಣ್ಣಂಗಾರ್…
ಲೇಖಕರು: kaviganesh
ವಿಧ: ಬ್ಲಾಗ್ ಬರಹ
September 18, 2007
ಮಾರ್ಕ್ಸ್ ವಾದಿಃ ಬರೆದಿದ್ದಕ್ಕೆಲ್ಲಾ ಮಾರ್ಕ್ಸ್ ಕೊಡಬೇಕೆಂದು ವಾದಿಸುವ ವಿದ್ಯಾರ್ಥಿ! ಸಂತೆಃ ಸಂತ ಶಬ್ಧದ ಸ್ತ್ರೀಲಿಂಗ..! ಪತ್ರಿಕಾ ಧರ್ಮಃ ಪ್ರತಿಯೊಂದು ಪತ್ರಿಕೆಯವರೂ ತಮಗೆ ಬೇಕಾದಂತೆ ವ್ಯಾಖ್ಯಾನಿಸಬಹುದಾದಂಥದ್ದು ಕಾಲಿಸುಃ call ಮಾಡು ಪೇರಿಸು(Pair+ಇಸು)ಃ ಜೋಡಿ ಮಾಡು mattashtu apaarthagaligaagi bheTi kodi... www.aparthakosha.wordpress.com
ಲೇಖಕರು: kaviganesh
ವಿಧ: ಬ್ಲಾಗ್ ಬರಹ
September 18, 2007
ಮಾರ್ಕ್ಸ್ ವಾದಿಃ ಬರೆದಿದ್ದಕ್ಕೆಲ್ಲಾ ಮಾರ್ಕ್ಸ್ ಕೊಡಬೇಕೆಂದು ವಾದಿಸುವ ವಿದ್ಯಾರ್ಥಿ! ಸಂತೆಃ ಸಂತ ಶಬ್ಧದ ಸ್ತ್ರೀಲಿಂಗ..! ಪತ್ರಿಕಾ ಧರ್ಮಃ ಪ್ರತಿಯೊಂದು ಪತ್ರಿಕೆಯವರೂ ತಮಗೆ ಬೇಕಾದಂತೆ ವ್ಯಾಖ್ಯಾನಿಸಬಹುದಾದಂಥದ್ದು ಕಾಲಿಸುಃ call ಮಾಡು ಪೇರಿಸು(Pair+ಇಸು)ಃ ಜೋಡಿ ಮಾಡು mattashtu apaarthagaligaagi bheTi kodi... www.aparthakosha.wordpress.com
ಲೇಖಕರು: venkatesh
ವಿಧ: Basic page
September 18, 2007
ಶೃಂಗೇರಿಯ ಇತಿಹಾಸ : ಆದಿಶಂಕರರು, ತಮ್ಮ ಪ್ರಥಮ, ಹಾಗೂ ಪ್ರಶಷ್ತ್ಯ ವಾದ ಮಠವನ್ನು ಸ್ಥಾಪಿಸುವ ಉದ್ದೇಶ್ಯದಿಂದ ಪವಿತ್ರಸ್ಥಾನದ ಅನ್ವೇಷಣೆಯಲ್ಲಿದ್ದಾಗ, ಶೃಂಗೇರಿಗೂ ಭೇಟಿಯಿತ್ತರು. ಅಲ್ಲಿನ ತುಂಗಾನದಿಯ ದಂಡೆಯ ಬಳಿ ಕಂಡ ದೃಶ್ಯದಿಂದ ಅವರು ಬಹಳ ಪ್ರಭಾವಿತರಾದರು. ಬಿಸಿಲಿನ ತಾಪದಿಂದ ಬಸವಳಿದ ಒಂದು ಗರ್ಭಿಣಿ ಕಪ್ಪೆಯೊಂದಕ್ಕೆ, ಕಾಳಿಂಗಸರ್ಪವೊಂದು, ತನ್ನ ಹೆಡೆಯೆತ್ತಿ ನೆರಳು ನೀಡುತ್ತಿತ್ತು ! ಹೀಗೆ, ಸಹಜ ಶತೃಗಳಾದಾಗ್ಯೂ, ಪರಸ್ಪರ ಪ್ರೀತಿ ಸೌಹಾರ್ದದಿಂದ ಬಾಳ್ವೆಮಾಡುತ್ತಿದ್ದ, ಪಶು,…