ಎಲ್ಲ ಪುಟಗಳು

ಲೇಖಕರು: ravikreddy
ವಿಧ: ಬ್ಲಾಗ್ ಬರಹ
September 25, 2007
ನಮ್ಮಲ್ಲಿ ವ್ಯಕ್ತಿಪೂಜೆ, ವ್ಯಕ್ತಿ‌ಆರಾಧನೆ ಯಾವ ಮಟ್ಟಕ್ಕೆ ಮುಟ್ಟಿದೆ ಅಂದರೆ ಅದು ಜನರ ಪ್ರಬುದ್ಧತೆಯನ್ನೆ ಹೊಸಕಿ ಹಾಕುತ್ತಿದೆ. ಮನರಂಜನೆಯ ಹೆಸರಿನಲ್ಲಿ ಜನರ ಚಿಂತನಶಕ್ತಿಯನ್ನು, ಬೌದ್ಧಿಕ ಪ್ರಗತಿಯನ್ನು ಅಣಕಿಸುತ್ತಿದೆ. ನನಗೆ ಯಾರೂ ಒಳ್ಳೆಯ ಪಾತ್ರ ಕೊಡುತ್ತಿಲ್ಲ, ಎನ್ನುವ ವಿಷ್ಣುವರ್ಧನ್‌ರಂತಹ ಪ್ರತಿಭಾಶಾಲಿ, ಕನ್ನಡದ ಈಗಿನ ನಂಬರ್ ಒನ್ ನಟ ಅಪರೂಪಕ್ಕೊಮ್ಮೆ ಸಿಕ್ಕಿದ ಪಾತ್ರದಲ್ಲಿ ತಮ್ಮ ಇಮೇಜು, ಇಸಮುಗಳನ್ನೆಲ್ಲ ಬಿಟ್ಟು ನಟಿಸಲಾಗಲಿಲ್ಲ ಅಂದರೆ ಅದು ಯಾರ ದೌರ್ಭ್ಯಾಗ್ಯ, ಯಾರ…
ಲೇಖಕರು: prakashrmgm
ವಿಧ: ಬ್ಲಾಗ್ ಬರಹ
September 25, 2007
ರಾಮನಗರದ ಅಭಿವೃದ್ದಿಗಾಗಿ ಕ್ಷೇತ್ರದ ಶಾಸಕರು ಆದ ಮುಖ್ಯ ಮಂತ್ರಿ ಕುಮಾರ ಸ್ವಾಮಿಯವರು ನೂರಾರು ಕೋಟಿ ರೂ.ಗಳನ್ನು ಸರ್ಕಾರದಿಂದ ಕೊಡಿಸಿದ್ದಾರೆ. ಎಂದು ಆಗದಿದ್ದ ಅಭಿವೃದ್ದಿ ಕಾಮಗಾರಿಗಳು ಆಗುತ್ತಿವೆ. ಇದೀಗ ಅವರಿಗೆ ಕೃತಜ್ಣತೆ ಸಲ್ಲಿಸುವ ಅವಕಾಶ ಒದಗಿ ಬಂದಿದೆ. ನಗರ ಸಭಾ ಚುನಾವಣೆಯಲ್ಲಿ ನಗರದ ಮತದಾರರು ತಮ್ಮ ಓಟನ್ನು ಜೆ ಡಿ ಎಸ್ ಅಭ್ಯರ್ಥಿಗಳಿಗೆ ಕೊಟ್ಟು ಗೆಲ್ಲಿಸುವ ಮೂಲಕ ತಮ್ಮ ಕೃತಜ್ಣತೆ ಸಲ್ಲಿಸುವಂತೆ ಕೆಲವು ಜೆಡಿಎಸ್ ಮುಖಂಡರು ಮತದಾರರನ್ನು ಓಲೈಸುತ್ತಿರುವುದು ಕಂಡು ಬಂದಿದೆ.…
ಲೇಖಕರು: ವೈಭವ
ವಿಧ: ಚರ್ಚೆಯ ವಿಷಯ
September 25, 2007
ಕನ್ನಡಿಗರ ಮೊದಲ ಕಿರುತೆರೆ ಹೊನಲು ನಾಳೆಯಿಂದ ಹರಿದು ಬರಲಿದೆ. ಇನ್ನಾದರೂ ಕನ್ನಡಿಗರು ಹೆಚ್ಚು ಹೆಚ್ಚು ಕನ್ನಡಕ್ಕಾಗಿ ಕಸುಬುದಾರರಾಗುವರೆಂದು(entrepreneurial) ಬಯಸೋಣವೆ? http://prajavani.net/Content/Sep252007/state2007092447283.asp?section=updatenews
ಲೇಖಕರು: keshav
ವಿಧ: ಬ್ಲಾಗ್ ಬರಹ
September 25, 2007
ಭಾರತ ೨೦-೨೦ ಪಂದ್ಯವನ್ನು ಗೆದ್ದಾದ ಮೇಲೆ, ಪಾಕಿಸ್ತಾನದ ನಾಯಕ ಹೇಳಿದ್ದು, 'First of all I'd like to thank people back home and the Muslims around the world'. ವಿಪರ್ಯಾಸವೆಂದರೆ ಭಾರತದ ಮುಸಲ್ಮಾನ ಇರ್ಫಾನ್ ಪಠಾಣ್ ಪಂದ್ಯಪುರುಷ. ಅಫಘಾನಿಸ್ತಾನದ ಮೇಲೆ ಅಮೇರಿಕಾ ದಂಡೆತ್ತಿದಾಗ ಜಾರ್ಜ್ ಬುಷ್ ಹೇಳಿದ, 'GOD has told me to attack Afganistan'. ವಿಪರ್ಯಾಸವೆಂದರೆ ಅವನನ್ನು ಮೊದಲು ಬೆಂಬಲಿಸಿದ್ದು ಮುಸಲ್ಮಾನರೇ ಹೆಚ್ಚಾಗಿರುವ ಪಾಕಿಸ್ತಾನ. ಸೇತುಸಮುದ್ರಂ…
ಲೇಖಕರು: ASHOKKUMAR
ವಿಧ: ಚರ್ಚೆಯ ವಿಷಯ
September 24, 2007
ನೆಟ್‍ನೋಟ  ವಿಜಯ ಕರ್ನಾಟಕ  ಸುಧೀಂದ್ರ ಹಾಲ್ದೊಡ್ಡೇರಿ ಇಂದು ಜಗತ್ತಿನ ಯಾವುದೇ ಮೂಲೆಯಲ್ಲಿ ಭಯೋತ್ಪಾತ ಕೃತ್ಯ ನಡೆದರೂ ನಾವೀಗ ನಡುಗಬೇಕಾದ ಪರಿಸ್ಥಿತಿಯಿದೆ. ಸಮೂಹ ಮಾಧ್ಯಮದ ಅತ್ಯದ್ಭುತ ಪ್ರಗತಿಯಿಂದ ಆಯಾ ಕ್ಷಣದಿಂದಲೇ ರೆಕ್ಕೆಪುಕ್ಕಗಳನ್ನು ಹಚ್ಚಿಕೊಂಡ ಸುದ್ದಿ ಜಗತ್ತಿನಾದ್ಯಂತ ಹರಡಿ ಆತಂಕಕ್ಕೆಡೆ ಮಾಡಿಕೊಡುತ್ತದೆ. ಹತ್ತಾರು ಜನರನ್ನು ಕೊಲ್ಲುವುದಕ್ಕಿಂತಲೂ ಅಂಥ ಸುದ್ದಿಯೊಂದನ್ನು ಲಕ್ಷಾಂತರ ಜನರಿಗೆ ಮುಟ್ಟಿಸುವುದು ಭಯೋತ್ಪಾದಕರ ಮುಖ್ಯ ಉದ್ದೇಶವಾಗುತ್ತಿದೆ. ಉಪಗ್ರಹ ಸಂಪರ್ಕ ಜಾಲದ…
ಲೇಖಕರು: ASHOKKUMAR
ವಿಧ: Basic page
September 24, 2007
(ಇ-ಲೋಕ-41)(24/9/2007) ಉದಯವಾಣಿ ಮನೆ ವಿನ್ಯಾಸ ಮಾಡುವುದು ನಮಗೇ ಸಾಧ್ಯವಿದ್ದರೆ,ಇಂಜಿನಿಯರ್ ಬಳಿಗೆ ಮನೆಯ ಪ್ಲಾನ್ ಹಿಡಿದುಕೊಂಡೇ ಹೊಗುತ್ತಿದ್ದೆವಲ್ಲವೇ? ಈಗದು ಸುಲಭ ಸಾಧ್ಯ.ಫ್ಲೋರ್‌ಪ್ಲಾನರ್.ಕಾಂ(floorplanner.com) ಎನ್ನುವ ಅಂತರ್ಜಾಲ ತಾಣದಲ್ಲಿ ಮನೆಯ ವಿನ್ಯಾಸ ಮಾಡುವ ತಂತ್ರಾಂಶ ಲಭ್ಯವಿದೆ. ಇದನ್ನು ಬಳಸಲು ಕಂಪ್ಯೂಟರಿನ ಬ್ರೌಸರ್ ಮಾತ್ರಾ ಸಾಕು.ಮನೆಯ ವಿನ್ಯಾಸ ಮಾಡುವುದು ಮಕ್ಕಳಾಟದಷ್ಟು ಸುಲಭ. ಇದರಲ್ಲಿ ವಿವಿಧ ಬಗೆಯ ಗೋಡೆಗಳು,ನೆಲ ಹಾಸು,ಕಿಟಕಿಗಳು,ಬಾಗಿಲುಗಳು ಲಭ್ಯವಿವೆ.…
ಲೇಖಕರು: anivaasi
ವಿಧ: ಬ್ಲಾಗ್ ಬರಹ
September 24, 2007
ಸಿಡ್ನಿ ಹಾರ್ಬರಿನ ತಟ. ಸಂಜೆ ಬೆಳಕಲ್ಲಿ "ಜಗದ್ವಿಖ್ಯಾತ" ಬ್ರಿಡ್ಜು ಭವನಗಳನ್ನು ಕಣ್ಣೆವೆಯಿಕ್ಕದೆ ನೋಡುತ್ತಾರೆ ಮಂದಿ. ಕೊರಳಿಂದ ನೇತಾಡುವ ಕಣ್ಣುಗಳಲ್ಲಿ ಅದನ್ನೆಲ್ಲಾ ಸೆರೆಹಿಡಿಯುವ ಮಂದಿ. ಅವರಿಗೆಲ್ಲ ತೊಂದರೆಯಾಗದ ಹಾಗೆ; ಅವರ "ವೀಕ್ಷಣೆ"ಗೆ ಅಡ್ಡಬಾರದ ಹಾಗೆ; ಅವರನ್ನೆಲ್ಲಾ ಅಲ್ಲೇ ಬಿಟ್ಟು ಮೆಲ್ಲನೆ ಹಿಂದು ಹಿಂದಕ್ಕೆ ಸರಿಯಬೇಕು. ಪಕ್ಕದಲ್ಲೇ ಬಚ್ಚಿಟ್ಟುಕೊಂಡಿರುವ ಹಳೆಮನೆ, ಓಣಿ, ಒಳದಾರಿಗಳ ಮಗ್ಗುಲಿಗೆ. ಮೊದಮೊದಲು ವಲಸಿಗರು ಬಂದಿಳಿದ ಎಡೆ ಇವು. ಇನ್ನೂ ಹಲವಾರು ಹಳೆಮನೆಗಳು ಕಾಲ…
ಲೇಖಕರು: kaviganesh
ವಿಧ: ಬ್ಲಾಗ್ ಬರಹ
September 24, 2007
ಸಾಲಿಯಾನ : ಸಾಲಿಗೆ ಹೋಗುವ ಕಾಯಕ, ಸ್ಕೂಲ್ ಯಾತ್ರೆ(ತಾ-ಪತ್ರೆ)..! ಸಾಲಿಯಾನಿ : ಶಾಲಾಬಾಲಕ(ಕಿ) ಸಾಂಗ್ಲಿಯಾನ : ಸಾಂಗ್ಲಿಗೆ ಯಾತ್ರೆ ಸಾಂಗ್ಲಿಯಾನಿ : ವಿವರಣೆ ಬೇಕಿಲ್ಲ ಸೊಪ್ಪಿನರಸ : ವಾಕಿಂಗ್ ಆದಮೇಲೆ ಸೊಪ್ಪಿನ ರಸವನ್ನು ಕುಡಿದು ಬೀಗುವ ರಾಜರು..! ಮತ್ತಷ್ಟು ಅಪಾರ್ಥಗಳಿಗಾಗಿ.... www.aparthakosha.wordpress.com
ಲೇಖಕರು: kaviganesh
ವಿಧ: ಬ್ಲಾಗ್ ಬರಹ
September 24, 2007
ಸಾಲಿಯಾನ : ಸಾಲಿಗೆ ಹೋಗುವ ಕಾಯಕ, ಸ್ಕೂಲ್ ಯಾತ್ರೆ(ತಾ-ಪತ್ರೆ)..! ಸಾಲಿಯಾನಿ : ಶಾಲಾಬಾಲಕ(ಕಿ) ಸಾಂಗ್ಲಿಯಾನ : ಸಾಂಗ್ಲಿಗೆ ಯಾತ್ರೆ ಸಾಂಗ್ಲಿಯಾನಿ : ವಿವರಣೆ ಬೇಕಿಲ್ಲ ಸೊಪ್ಪಿನರಸ : ವಾಕಿಂಗ್ ಆದಮೇಲೆ ಸೊಪ್ಪಿನ ರಸವನ್ನು ಕುಡಿದು ಬೀಗುವ ರಾಜರು..! ಮತ್ತಷ್ಟು ಅಪಾರ್ಥಗಳಿಗಾಗಿ.... www.aparthakosha.wordpress.com
ಲೇಖಕರು: harish_nagarajarao
ವಿಧ: ಬ್ಲಾಗ್ ಬರಹ
September 24, 2007
ಮಲೆನಾಡಿನ ಪ್ರಕೃತಿ ಸೌಂದರ್ಯಕ್ಕೆ ಕಲಶವಿಟ್ಟಂತಿರುವ ಪಶ್ಚಿಮ ಘಟ್ಟಸಾಲು, ಆ ಸಾಲಿಗೆ ಹೊಂದಿಕೊಂಡಂತೆ ಇರುವ ಹಳ್ಳಿಗಳು, ಅಂತಹದೊಂದು ಪುಟ್ಟ ಸೊಬಗಿನ ಊರು ಬಾಳೇಹೊಳೆ. ಮಲೆನಾಡಿನ ಊರುಗಳ ಹೆಸರುಗಳನ್ನು ಕೇಳುವುದೇ ಬಯಲುಸೀಮೆಯವರಿಗೆ ಒಂದು ಆನಂದ. ಬಾಳೇಹೊಳೆ, ಬಸರಿಕಟ್ಟೇ, ಮೆಣಸೆ, ದೊಡ್ಡಹೊನ್ನೆ, ನೆಮ್ಮಾರ್, ಜೇನುಗದ್ದೆ, ಕಕ್ಕಬ್ಬೆ ಹೀಗೆ ಹೇಳುತ್ತಾ ಹೋದರೆ ಊರುಗಳ ಪಟ್ಟಿಯೇ ಬೆಳೆಯುತ್ತದೆ. ಮಲೆನಾಡಿನ ಹಳ್ಳಿಗಳು ಇತರೆ ಪ್ರದೇಶದ ಊರುಗಳಿಗೆ ಹೋಲಿಸಿದರೆ ಚಿಕ್ಕದಾಗಿದ್ದರೂ ಚೊಕ್ಕಟವಾಗಿರುತ್ತದೆ,…