ಎಲ್ಲ ಪುಟಗಳು

ಲೇಖಕರು: vbamaranath
ವಿಧ: ಬ್ಲಾಗ್ ಬರಹ
May 10, 2007
Bugs ಮಳೆ ಅನಿಸುತಿದೆ ಯಾಕೋ ಇಂದು ಎಷ್ಟೊಂದು Bugsಇವೆ ಎಂದು... Developers ಕೈಯಿಂದ ಇಂದು ಮತ್ತಷ್ಟು ಬಂದಿವೆಯೆಂದು ಅಹಾ ಎಂಥ Bugಗಳ ಸುರಿಮಳೆ ನಿಂತು ಬಿಡುವುದು ಎಂದು, ಹಾಗೇ ತಣ್ಣನೆ..... ||ಅನಿಸುತಿದೆ ಯಾಕೋ ಇಂದು...|| ಊಟದ ತಟ್ಟೆಯ ಮುಂದೆಯೂ ಕೇಳಿದೆ ಕಲರವ, ರಾತ್ರಿಯ ಕನಸಲೂ ನಾನು ಹೋದರೆ ತಳಮಳ ನೆಮ್ಮದಿ ನಿದ್ದೆ ರಜ ಹಾಕಿದೆ ಕೆಲಸಕೆ ನಾನು ಬಂದ ಕ್ಷಣ ನಾ ಖೈದಿ ಕಂಪೆನಿ ಸೆರೆಮನೆ, ನಿದ್ದೆ ಬರುವುದು ಎಂದು ನನಗೆ, ಹಾಗೇ ತಣ್ಣನೆ…
ಲೇಖಕರು: vbamaranath
ವಿಧ: ಬ್ಲಾಗ್ ಬರಹ
May 10, 2007
Bugs ಮಳೆ ಅನಿಸುತಿದೆ ಯಾಕೋ ಇಂದು ಎಷ್ಟೊಂದು Bugsಇವೆ ಎಂದು... Developers ಕೈಯಿಂದ ಇಂದು ಮತ್ತಷ್ಟು ಬಂದಿವೆಯೆಂದು ಅಹಾ ಎಂಥ Bugಗಳ ಸುರಿಮಳೆ ನಿಂತು ಬಿಡುವುದು ಎಂದು, ಹಾಗೇ ತಣ್ಣನೆ..... ||ಅನಿಸುತಿದೆ ಯಾಕೋ ಇಂದು...|| ಊಟದ ತಟ್ಟೆಯ ಮುಂದೆಯೂ ಕೇಳಿದೆ ಕಲರವ, ರಾತ್ರಿಯ ಕನಸಲೂ ನಾನು ಹೋದರೆ ತಳಮಳ ನೆಮ್ಮದಿ ನಿದ್ದೆ ರಜ ಹಾಕಿದೆ ಕೆಲಸಕೆ ನಾನು ಬಂದ ಕ್ಷಣ ನಾ ಖೈದಿ ಕಂಪೆನಿ ಸೆರೆಮನೆ, ನಿದ್ದೆ ಬರುವುದು ಎಂದು ನನಗೆ, ಹಾಗೇ ತಣ್ಣನೆ…
ಲೇಖಕರು: rajeshnaik111
ವಿಧ: Basic page
May 09, 2007
ಗೆಳೆಯ ದಿನೇಶ್ ಹೊಳ್ಳರದ್ದು ಮಾತು ಕಡಿಮೆ ಆದರೆ ಕೆಲಸ ಅಗಾಧ. ಚಾರಣ, ಕಥೆ, ಕವನ, ಹನಿಗವನ, ಚಿತ್ರಕಲೆ ಇವೆಲ್ಲಾ ಇವರ ಹವ್ಯಾಸ. ೨೦೦೬ ಎಪ್ರಿಲ್ ತಿಂಗಳಲ್ಲಿ ಬಿಸಿಲೆ ಘಾಟಿಯ ವೀಕ್ಷಣಾ ಕಟ್ಟೆಯ ಬಳಿ ತನ್ನ ಹನಿಗವನಗಳ ಸಂಗ್ರಹದ ಎರಡನೇ ಪುಸ್ತಕ 'ಅಡವಿಯ ನಡುವೆ'ಯ ಬಿಡುಗಡೆಯ ಕಾರ್ಯಕ್ರಮವನ್ನು ದಿನೇಶ್ ವಿಶಿಷ್ಟ ರೀತಿಯಲ್ಲಿ [:http://karnataka.fotopic.net/c926604.html|ಅಡವಿಯ ನಡುವೆ]ಯೇ ಹಮ್ಮಿಕೊಂಡಿದ್ದರು. ಕರಾವಳಿಯ ಸುಮಾರು ೫೦ ಕವಿಗಳನ್ನು ಮತ್ತು ಚಿತ್ರಕಾರರನ್ನು ಬಿಸಿಲೆ ಘಾಟಿಗೆ…
ಲೇಖಕರು: kishorpatwardhan
ವಿಧ: ಚರ್ಚೆಯ ವಿಷಯ
May 09, 2007
ಕನ್ನಡ ಪುಸ್ತಕಗಳನ್ನು ಅಂತರ್ಜಾಲದ ಮೂಲಕ ಮಾರಾಟ ಮಾಡುವ ಯಾವುದಾದರೂ agency / website / distributors ಇದ್ದಾರೆಯೇ? ಇದ್ದರೆ ದಯವಿಟ್ಟು ತಿಳಿಸಿ. ನಾನಿರುವ ಊರಲ್ಲಿ ಯಾವುದೇ ಕನ್ನಡ ಪುಸ್ತಕಗಳು ಸಿಗುವುದಿಲ್ಲ.
ಲೇಖಕರು: ವೈಭವ
ವಿಧ: ಬ್ಲಾಗ್ ಬರಹ
May 09, 2007
ಈ ಬಸವಣ್ಣನವರ ವಚನವನ್ನು ವಿಚಾರಮಂಟಪದಿಂದ ಪಡೆದೆ. ಹಬ್ಬಕ್ಕೆ ತಂದ ಹರಕೆಯ ಕುರಿ ತೋರಣಕ್ಕೆ ತಂದ ತಳಿರ ಮೇಯಿತ್ತು! ಕೊಂದಹರೆಂಬುದನರಿಯದೆ ಬೆಂದೊಡಲ ಹೊರೆಯ ಹೋಯಿತ್ತು. ಅದಂದೆ ಹುಟ್ಟಿತ್ತು. ಅದಂದೆ ಹೊಂದಿತ್ತು. ಕೊಂದವರುಳಿದರೆ ಕೂಡಲಸಂಗಮದೇವ ---- ನನಗೆ ತಲೆಗಿಳಿದಿದಿಷ್ಟು. ಇದು ಸಾವು ಅನ್ನುವುದು ಯಾವಾಗ ಬೇಕಾದರೂ ಬರಬಹುದು... ಅದರ ಬಗ್ಗೆ ಚಿಂತೆ ಬೇಡ ಅಂತ. ಮೊದಲು ಕುರಿ ತಳಿರನ್ನು ತಿಂತು ..ಅಂದೆ ಆ ಕುರಿಯನ್ನು ಕಡಿಯಲಾಯಿತು ...ಆ ಕುರಿಯನ್ನು ಕೊಂದವರು ಆಮ್ಯಾಕೆ ಸತ್ತರು... ಸಾವು…
ಲೇಖಕರು: veena
ವಿಧ: Basic page
May 09, 2007
ಇತ್ತೀಚಿಗೆ ರಾಘವೇಂದ್ರ ಜೋಶಿಯವರ "ಆಜಾದಿ" ಓದಿದೆ. (ರಾಜೀವ್ ದೀಕ್ಷಿತರ ಸ್ವದೇಶೀ ಆಂದೋಲನದ ವಿಚಾರ ಧಾರೆಗಳು) ಅಂದಿನಿಂದ ನಾನು ಆದಷ್ಟೂ ಸ್ವದೇಶಿ ವಸ್ತುಗಳನ್ನೇ ಉಪಯೋಗಿಸುವ ಸಂಕಲ್ಪವನ್ನು ಮಾಡಿದ್ದೇನೆ, ಪುಸ್ತಕ ಓದಿದಷ್ಟೂ ಮನಸ್ಸು ಭಾರವಾಗುತ್ತದೆ. ಈಗಲೇ ಎಚ್ಚೆತ್ತು ಕೊಳ್ಳದಿದ್ದರೆ, ಮತ್ತೊಂದು ಸ್ವತಂತ್ರ ಅಂಧೋಲನ ನಡೆಯುತ್ತದೇನೋ ಅನ್ನಿಸುತ್ತದೆ.
ಲೇಖಕರು: ವೈಭವ
ವಿಧ: ಬ್ಲಾಗ್ ಬರಹ
May 09, 2007
೧) ಬಾಳಿದರೂ ನಿನ್ನೊಡನೆಬಾಡಿದರೂ ನಿನ್ನೊಡನೆಒಡಲ ಹೊಕ್ಕಿ ನೋಡುಕಡಲ ಪ್ರೇಮ ನನ್ನಲ್ಲಿ ಉಕ್ಕುತಿದೆ ೨) ಬದುಕಿನಲಿ ತುಳಿದಿಹೆನು ಕೆಲವು ಹೆಜ್ಜೆಅಗಾಗ ನೋಡುತ ಹಿಂದೆನೊಂದೆ ಬೆಂದೆಎದ್ದೆ ಬಿದ್ದೆಆದರೂ ಗುರಿ ಒಂದೆಸಾಗಬೇಕು ಮುಂದೆ ೩) ಕನಸು ಕಾಣಬೇಕು ನನಸಾಗುತ್ತದೆಯೆಂದಲ್ಲಮನಸು ಹಸನಾಗುವುದೆಂಬಬಯಕೆಯಿಂದ ೪) ಆಳುವವರು ಉಳ್ಳವರಕೈಗೊಂಬೆಯಾಗಿರಲುಇಲ್ಲದವರ ಅಳುವ ಕೇಳುವವರಾರಯ್ಯ ಕೇಳಾ ಭರತೇಶ ೫) ದೂರದ ಊರಲ್ಲಿಹಸಿರಿನ ಹೊಲದಲ್ಲಿತಂಪಾದ ಗಾಳೀಲಿತೇಲಿಹೋದೆ ನಾನನ್ನವಳ ಜೊತೆಯಲ್ಲಿ
ಲೇಖಕರು: ASHOKKUMAR
ವಿಧ: ಚರ್ಚೆಯ ವಿಷಯ
May 09, 2007
ನೆಟ್‍ನೋಟದಲ್ಲಿ ಸುಧೀಂದ್ರ ಅವರು ಜಿ.ಪಿ.ಎಸ್. ತಂತ್ರಜ್ಞಾನ ಬಳಸಿಕೊಂಡು ಸೆಲ್‍ಪೋನಿನಲ್ಲಿ ದೊರೆಯಲಿರುವ ವಿನೂತನ ಸೇವೆಗಳ ಬಗ್ಗೆ ಕುತೂಹಲಕಾರಿ ಲೇಖನ ಬರೆದಿದ್ದಾರೆ. ಮಾರನ ಕಣ್ಣು... http://netnota.blogspot.com/2007/05/blog-post.html#links
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
May 09, 2007
ಈ ಕೆಳಗಿನ ಸಂದರ್ಭಗಳಲ್ಲಿ ಬರುವ ವಾಕ್ಯಗಳನ್ನು ಹೇಗೂ ಅರ್ಥ ಮಾಡಿಕೊಳ್ಳಬಹುದು. ೧. ಒಬ್ಬ ರಾಜ ಮಂತ್ರಿಯನ್ನು ಕರೆದು ನಿನ್ನ ಮಗಳನ್ನು ಇಂಥವರಿಗೇ ಮದುವೆ ಮಾಡಿ ಕೊಡಬೇಕು ಎಂದು ಹೇಳಿದಾಗ ಮಂತ್ರಿ ' ಮಹಾರಾಜನಿಗೆ ತನ್ನ ಮಗಳ ಮೇಲೆ ಸಂಪೂರ್ಣ ಅಧಿಕಾರವಿದೆ ' ಅನ್ನುತ್ತಾನೆ. ಇದು DLI ನಲ್ಲಿರುವ ಮಾಲತೀ ಮಾಧವ ಎಂಬ ಪುಟ್ಟ ಕಥೆಯ ಪುಸ್ತಕದಲ್ಲಿದೆ. ೨. ಸಾಕ್ರಟೀಸ್ ಗಿಂತ ಹೆಚ್ಚಿನ ಜಾಣರು ಯಾರಾದರೂ ಇದ್ದಾರೆಯೇ ಎಂದು ಕೇಳಿದಾಗ ಗ್ರೀಕರ oracle ಎಂಬ ಹೆಸರಿನ , ನಮ್ಮ ಕಾರ್ಣೀಕದ ಮೈಲಾರದಂತಹ…
ಲೇಖಕರು: Anonymous
ವಿಧ: ಬ್ಲಾಗ್ ಬರಹ
May 09, 2007
ಈ ಪುಟ್ಟಿಗೆ ನೀರು ಅಂದ್ರೆ ಬಹಳ ಇಷ್ಟ, ನನ್ನ ಹಾಗೆ...!!! ಸುರತ್ಕಲ್ ಇಡ್ಯದ ಬೀಚ್ ನಲ್ಲಿ ನೀರೊಳಗೆ ನುಗ್ಗುತ್ತಾ ಅವಳು, ನನ್ನಲ್ಲಿ ಅಲೆಗಳ ಜತೆ ಕೊಚ್ಚಿ ಹೋಗದಂತೆ ಕೈ ಹಿಡಿದುಕೊಳ್ಳಲು ಹೇಳಿದಳು. ಅವಳ ಕೈ ಹಿಡಿದುಕೊಂಡೆ, ಜತೆಗೆ ಆ ಅಪರೂಪದ ಕ್ಷಣವನ್ನೂ ಸೆರೆ ಹಿಡಿದುಕೊಂಡೆ...