ಎಲ್ಲ ಪುಟಗಳು

ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
May 14, 2007
ಲೂಯಿ ಫಿಷರ್ ರವರ 'ಮಹಾತ್ಮಾಗಾಂಧಿ' ಮತ್ತು ದೇವುಡುರವರ 'ಮಹಾಬ್ರಾಹ್ಮಣ' ಪುಸ್ತಕಗಳು DLI ನಲ್ಲಿವೆ. ಅಮೇರಿಕದ ಪತ್ರಕರ್ತ ಲೂಯಿ ಫಿಷರ್ ರವರು ಮಹಾತ್ಮಾ ಗಾಂಧಿಯವರನ್ನು ಭೇಟಿಯಾಗಿ ಅವರ ಕುರಿತು ಪುಸ್ತಕವನ್ನು ಬರೆದರು . ಆಸ್ಕರ್ ಪ್ರಶಸ್ತಿಗಳನ್ನು ಗೆದ್ದ 'ಗಾಂಧೀ' ಚಿತ್ರಕ್ಕೆ ಈ ಪುಸ್ತಕವೇ ಆದ್ಝಾರ . ಈ ಪುಸ್ತಕದಲ್ಲಿ ಅನಗತ್ಯ ವೈಭವೀಕರಣ ಇಲ್ಲ್ಲ. ಗಾಂಧೀಯವರ ಬಗ್ಗೆ ಏಕವಚನವನ್ನು ಬಳಸಿದ್ದಾರೆ. ಗಾಂಧೀಯವರನ್ನು ಅರಿತುಕೊಳ್ಳಬಯಸುವವರು ಈ ಪುಸ್ತಕ ಓದಲೇಬೇಕು . ಅದು ಇಲ್ಲಿದೆ.…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
May 14, 2007
ಲೂಯಿ ಫಿಷರ್ ರವರ 'ಮಹಾತ್ಮಾಗಾಂಧಿ' ಮತ್ತು ದೇವುಡುರವರ 'ಮಹಾಬ್ರಾಹ್ಮಣ' ಪುಸ್ತಕಗಳು DLI ನಲ್ಲಿವೆ. ಅಮೇರಿಕದ ಪತ್ರಕರ್ತ ಲೂಯಿ ಫಿಷರ್ ರವರು ಮಹಾತ್ಮಾ ಗಾಂಧಿಯವರನ್ನು ಭೇಟಿಯಾಗಿ ಅವರ ಕುರಿತು ಪುಸ್ತಕವನ್ನು ಬರೆದರು . ಆಸ್ಕರ್ ಪ್ರಶಸ್ತಿಗಳನ್ನು ಗೆದ್ದ 'ಗಾಂಧೀ' ಚಿತ್ರಕ್ಕೆ ಈ ಪುಸ್ತಕವೇ ಆದ್ಝಾರ . ಈ ಪುಸ್ತಕದಲ್ಲಿ ಅನಗತ್ಯ ವೈಭವೀಕರಣ ಇಲ್ಲ್ಲ. ಗಾಂಧೀಯವರ ಬಗ್ಗೆ ಏಕವಚನವನ್ನು ಬಳಸಿದ್ದಾರೆ. ಗಾಂಧೀಯವರನ್ನು ಅರಿತುಕೊಳ್ಳಬಯಸುವವರು ಈ ಪುಸ್ತಕ ಓದಲೇಬೇಕು . ಅದು ಇಲ್ಲಿದೆ.…
ಲೇಖಕರು: ವೈಭವ
ವಿಧ: ಚರ್ಚೆಯ ವಿಷಯ
May 14, 2007
ನಾನು ಸಿಂಗಾಪುರ ಏರ್ ಲೈನ್ಸ್ ನವರಿಗೆ ನಿಮ್ಮ ವಿಮಾನದಲ್ಲಿ ಕನ್ನಡ ಸಿನಿಮಾನೂ ತೋರಿಸಿ ಅಂತ ಮೇಲ್ ಹಾಕಿದ್ದೆ. ಅವರು ಚುರುಕಾಗಿ ನನಗೆ ೨ ತಾಸಿನೊಳಗೆ ಈ ರೀತಿ ಮಾರುಲಿಯಿತ್ತರು. "Thank you for your email to compliment our inflight entertainment system. We are also grateful for your suggestion on the addition of movies in the Kannada language, as well as the link to Wikipedia which you have kindly provided. We will be forwarding…
ಲೇಖಕರು: krishnamurthy bmsce
ವಿಧ: Basic page
May 14, 2007
ಪ್ರೀತಿಸಿದ ಹುಡುಗಿ ಕೈ ಕೊಟ್ಟು ಓಡಿದಳುನಂಬಿದ ನನಗೆ ಮೋಸವನು ಮಾಡಿದಳು||ನಂಬದಿರಿ ನೀವ್ಯಾರು ಮೋಸದ ಹುಡುಗಿಯರನು|| ನಂಬಿದ್ದೆ ನಾನೊಂದು ಹೆಣ್ಣಅಣ್ಣ ನಂಬಿದ್ದೆ ನಾನೊಂದು ಹೆಣ್ಣ ನಂಬ್ಯಾಡಿ ನೀವ್ಯಾರು ಹೆಣ್ಣ ಅಣ್ಣ ಸುರಿದಾರು ನಿಮಗೆ ಬಿಸಿಯಾದ ಸುಣ್ಣ ||ಪಬಣ್ಣದ ಮಾತಾಡಿ ಕಣ್ಣೊಡೆದಳಣ್ಣಕಣ್ಣಲ್ಲಿ ನಾ ಅವಳ ತುಂಬಿ ಕೊಂಡೆನಣ್ಣಕನಸು ಮನಸಲ್ಲಿ ಅವಳಿದ್ದಳಣ್ಣ ||ನಂಬಿದ್ದೆ||ಏಳ್ದಂಗೆ ಕೇಳ್ತಿದ್ದೆ ಅವಳಮಾತ ಅಣ್ಣನೀನಿಲ್ದೆ ನಾನಿಲ್ಲ ಅಂತಿದ್ದಳಣ್ಣನನ್ನ ಮರೆತು ಬಿಡು ಅಂತೇಳಿ ಹೊಂಟೊದಳಣ್ಣ ||…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
May 14, 2007
ಕನ್ನಡಭಾಷೆಯ ಮೇಲಿನ ಸಂಸ್ಕೃತ ಹೊರೆಯನ್ನು ಕಳಚಿಕೊಳ್ಳುವ ವಿಚಾರ ಸಂಪದದ ಒಳಗೂ , ಹೊರಗೂ ನಡೆಯುತ್ತಿದೆ. ಶ್ರೀ ಕೆ.ವಿ.ನಾರಾಯಣರು ತಮ್ಮ 'ಪದಗತಿ'ಅಂಕಣದಲ್ಲಿ ಹೀಗೆ ಬರೆದಿದ್ದಾರೆ . [quote]ಒಂದೊಮ್ಮೆ ನಾವು ಹಿಡಿದು ಹೋಗುತ್ತಿರುವ ದಾರಿ ತಪ್ಪಾಗಿದ್ದರೆ ಹಿಂದೆ ಹೋಗಿ ಸರಿದಾರಿಯನ್ನು ಹಿಡಿಯಬೇಕಲ್ಲವೇ? ಕನ್ನಡ ಪದಗಳನ್ನೇ ಬಳಸುವುದೆಂದರೆ ಎಲ್ಲ ಸಂಸ್ಕೃತ ಪದಗಳನ್ನು ಹೊರಗಿಡುವುದೆಂದಲ್ಲ. ಕನ್ನಡ ಪದಗಳನ್ನು ಹೆಚ್ಚಾಗಿ ಬಳಸುವುದು; ಸಂಸ್ಕೃತ ಪದಗಳನ್ನು ಬಳಸಿದರೂ ಅವು ಕನ್ನಡದ ನುಡಿಜಾಡಿಗೆ…
ಲೇಖಕರು: taleharate
ವಿಧ: ಬ್ಲಾಗ್ ಬರಹ
May 14, 2007
DºÁ!! ¤£Éß (13.05.2007) CªÀÄä£À ¢£À CAvÉ? bÉ! ¤£Éß ¸ÀAqÉ CAzÀÄPÉÆArzÉÝ. ¸ÀzÀå MlÄÖ 365 ¢£ÀUÀ¼À°è EªÀjUÉ MAzÀÄ ¢£ÀªÁzÀgÀÄ vÁ¬ÄUÁV vÉUÉ¢qÀ®Ä ¸ÁzsÀåªÁ¬ÄvÀ®è! vÁ¬ÄAiÀÄÄ ªÀµÀðzÀ 365 ¢£ÀUÀ¼ÀÆ vÀ£Àß ªÀÄPÀ̽UÁV «ÄøÀ°qÀÄvÁÛ¼É. DzÀgÉ £ÁªÀÅ £ÀªÀÄä Time Planner £À°è PÉêÀ® MAzÉà MAzÀÄ ¢£À CªÀ¼ÀzÉAzÀÄ ªÀiÁPïð ªÀiÁrnÖzÉÝêÉ! JAvÀºÀ PÀÈvÀWÀßgÀÄ £ÁªÀÅ! J®èªÀÅ AiÀiÁAwæPÀªÁV©nÖzÉ. CªÀÄä£À ªÉÄð£À CPÀÌgÉ, ¥…
ಲೇಖಕರು: Vasanth Kaje
ವಿಧ: ಬ್ಲಾಗ್ ಬರಹ
May 14, 2007
ನನಗೆ ಮಣ್ಣಿನ ಪಾಗಾರಗಳು ಯಾವಾಗಲೂ ಇಷ್ಟ. ಮುರಕಲ್ಲಿನ (laterite stone) ಅಥವಾ ಮಣ್ಣಿನ ಪಾಗಾರಗಳ ಮೇಲೆ ನಡು ಮಳೆಗಾಲದ ಹೊತ್ತಿಗೆ ಪುಟ್ಟ ಪುಟ್ಟ ಝರಿಗಿಡಗಳು ಮೊಳೆತು ಸಾಲುಗಟ್ಟಿದರೆ ನೋಡಲು ಹಬ್ಬ. ಬೇಸಗೆಯಲ್ಲಿ ಬಿಸಿಲಿಗೆ ಸುಟ್ಟು ಕರಕಲಾಗಿ ಕಪ್ಪೇರಿದ ಪಾಗಾರದ ಮೇಲೆ ಮಳೆಗಾಲ ಆರಂಭವಾಗುತ್ತಿದ್ದ್ದ ಹಾಗೆ ಜೀವ ಬಂದು ತಿಳಿಹಸಿರು ನಳನಳಿಸಲು ಆರಂಭವಾಗುತ್ತದೆ. ನನಗೆ ಆಗ ಚಿತ್ರಗಳನ್ನು ತೆಗೆಯುವುದೆಂದರೆ ಬಹಳ ಸಂಭ್ರಮ. ಸಿಮೆಂಟ್ ಬಳಿದು ವೈಟ್ವಾಶ್ ಮಾಡುವುದು ದಕ್ಷಿಣ ಕನ್ನಡದ compound…
ಲೇಖಕರು: venkatesh
ವಿಧ: Basic page
May 13, 2007
ಡಾ. ಎಚ್. ಎಸ್. ವೆಂಕಟೇಶ ಮೂರ್ತಿಯವರ ಕವಿತಾ ಸಂಗ್ರಹದಿಂದ ನನಗೆ ಪ್ರಿಯವಾದ ಕೆಲವು ಕವಿತೆಗಳನ್ನು ಓದುಗರಿಗಾಗಿ ಆಯ್ಕೆ ಮಾಡಿ ಕೊಟ್ಟಿದ್ದೇನೆ. * ನದೀ ತೀರದಲ್ಲಿ [ಕವಿತೆಗಳು] ಪುಟಗಳು : ೧೦೮. ಅಂಕಿತ ಪುಸ್ತಕ, ೫೩, ಶ್ಯಾಮ್ ಸಿಂಗ್ ಕಾಂಪ್ಲೆಕ್ಸ್, ಗಂಧಿ ಬಜಾರ್ ಮುಖ್ಯ ರಸ್ತೆ, ಬಸವನಗುಡಿ, ಬೆಂಗಳೂರು-೬೦ ೦೦೪. ಮೊದಲ ಮುದ್ರಣ : ೨೦೦೪ -ಎಚ್. ಎಸ್. ವೆಂಕಟೇಶಮೂರ್ತಿ. ೧. ಪ್ರಾರ್ಥನೆ : ನನ್ನ ಪ್ರಾರ್ಥನೆ ಇಷ್ಟೆ ಆ ತಥಾಗತನಲ್ಲಿ; ಹಿಂದೊಮ್ಮೆ ಹಿಮಗಿರಿಯ ತಪ್ಪಲಲ್ಲುದ್ಭವಿಸಿ ಎತ್ತರೆತ್ತರ…
ಲೇಖಕರು: ASHOKKUMAR
ವಿಧ: ಚರ್ಚೆಯ ವಿಷಯ
May 13, 2007
ಕನ್ನಡದ ಮೇಲೆ ಸಂಸ್ಕೃತದ ಸವಾರಿಯಿಂದ ಕನ್ನಡಕ್ಕೆ ಹಿನ್ನಡೆಯಾಗುತ್ತದೆಯೇ? ಹೇಗೆ? ಸಂಸ್ಕೃತದ ಶಬ್ದಗಳನ್ನು ನಾವು ಕನ್ನಡದಲ್ಲಿ ಸೇರಿಸಲು ಯಾಕೆ ಬಯ್ಸಸುತ್ತೇವೆ? ವಿಶ್ಲೇಷಣೆ ಇಲ್ಲಿದೆ. ಕೆ ವಿ ನಾರಾಯಣರ ಬರಹ
ಲೇಖಕರು: Gopinath Rao
ವಿಧ: Basic page
May 13, 2007
ಮಾಯಾವತಿಯ ಇಂದ್ರಲೋಕ ನಡೆದಲ್ಲಿ ನಡುಮುರಿದು ಬಿತ್ತು ಕೈ ಕೆಸರಾಯಿತು ಕಮಲ ಮೈ ಹಸಿರು ಸೈಕಲಿಗೆ ಕುತ್ತು ಐರಾವತಕ್ಕೆ ಬಿತ್ತು ಒತ್ತು! ಜಾತಿ ಉಪಜಾತಿ ಗಣಿತದಲಿ ಮಿಂಚಿ ಎಲ್ಲ ಜಾತಿಗೂ ಕೊಂಚ ಜನಿವಾರ ಹಂಚಿ ಸಂಚಿಗೆ ಸಿಲುಕಿದರೂ ಇಂಚು ಅಲುಗದೆ ಜನರ ಸಿಟ್ಟೇ ಬಲ, ಸದೆ ಬಡಿದ ಗದೆ! ಆನೆ ನಡೆದದ್ದೇ ದಾರಿ ನಾನೆ ಇನ್ನಿಲ್ಲಿಯ ರೂವಾರಿ ಮಾಲೆ ಹಾಕಿ ಅಂಬಾರಿಯೇರಿ ಇದೀಗ ಸವಾರಿ ನಾಲ್ಕನೇ ಬಾರಿ! - ಗೋಪೀನಾಥ ರಾವ್.