ವಿಧ: ಬ್ಲಾಗ್ ಬರಹ
May 18, 2007
ಹಾಸನ ಜಿಲ್ಲೆ ಹೊಯ್ಸಳರ ಹಲವಾರು ದೇವಾಲಯಗಳ ನೆಲೆಬೀಡು. ಬೇಲೂರು ಹಳೇಬೀಡಿನ ದೇವಾಲಯಗಳಂತೂ ವಿಶ್ವವಿಖ್ಯಾತವಾಗಿವೆ. ಆದರೆ ಇವುಗಳನ್ನು ಬಿಟ್ಟು ನುಗ್ಗೇಹಳ್ಳಿ, ಜಾವಗಲ್ಲು, ದೊಡ್ಡಗದ್ದವಳ್ಳಿ, ಹಾರನಹಳ್ಳಿ ಮೊದಲಾದೆಡೆ ಇರುವ ಸುಂದರ ದೇವಾಲಯಗಳು ಅಷ್ಟು ಜನರಿಗೆ ಪರಿಚಯವಾಗಿಲ್ಲ. ಅಷ್ಟೇ ಏಕೆ, ಥಟ್ಟಂತ ಹೋಗಿ ಫಟ್ಟಂತ ಬರುವ ಈ ವೇಗದ ಜಮಾನಾದಲ್ಲಿ, ಹಳೇಬೀಡಿಗೆ ಹೋದವರೂ, ಒಂದು ಕಿಲೋಮೀಟರ್ ದೂರದ ಬಸ್ತಿಹಳ್ಳಿಗೇ ಹೋಗದೆ, ಸುಂದರವಾದ ಬಸದಿಗಳನ್ನೂ, ಕೇದಾರೇಶ್ವರ ದೇವಾಲಯವನ್ನೂ ನೋಡದೇ ಬರುವುದೇ ಹೆಚ್ಚು…
ವಿಧ: ಬ್ಲಾಗ್ ಬರಹ
May 18, 2007
ಹಾಸನ ಜಿಲ್ಲೆ ಹೊಯ್ಸಳರ ಹಲವಾರು ದೇವಾಲಯಗಳ ನೆಲೆಬೀಡು. ಬೇಲೂರು ಹಳೇಬೀಡಿನ ದೇವಾಲಯಗಳಂತೂ ವಿಶ್ವವಿಖ್ಯಾತವಾಗಿವೆ. ಆದರೆ ಇವುಗಳನ್ನು ಬಿಟ್ಟು ನುಗ್ಗೇಹಳ್ಳಿ, ಜಾವಗಲ್ಲು, ದೊಡ್ಡಗದ್ದವಳ್ಳಿ, ಹಾರನಹಳ್ಳಿ ಮೊದಲಾದೆಡೆ ಇರುವ ಸುಂದರ ದೇವಾಲಯಗಳು ಅಷ್ಟು ಜನರಿಗೆ ಪರಿಚಯವಾಗಿಲ್ಲ. ಅಷ್ಟೇ ಏಕೆ, ಥಟ್ಟಂತ ಹೋಗಿ ಫಟ್ಟಂತ ಬರುವ ಈ ವೇಗದ ಜಮಾನಾದಲ್ಲಿ, ಹಳೇಬೀಡಿಗೆ ಹೋದವರೂ, ಒಂದು ಕಿಲೋಮೀಟರ್ ದೂರದ ಬಸ್ತಿಹಳ್ಳಿಗೇ ಹೋಗದೆ, ಸುಂದರವಾದ ಬಸದಿಗಳನ್ನೂ, ಕೇದಾರೇಶ್ವರ ದೇವಾಲಯವನ್ನೂ ನೋಡದೇ ಬರುವುದೇ ಹೆಚ್ಚು…
ವಿಧ: ಬ್ಲಾಗ್ ಬರಹ
May 17, 2007
ಅಶೋಕ ಹೆಗಡೆಯವರು ನಮ್ಮ ತಲೆಮಾರಿನವರಾಗಿರುವುದೇ ಇದಕ್ಕೆ ಕಾರಣ ಅನಿಸುತ್ತಿಲ್ಲ. ಅಶೋಕ ಹೆಗಡೆಯವರು ೨೦೦೬ರಲ್ಲಿ ಬರೆಯುತ್ತಿರುವಾಗಲೂ ತಮ್ಮ ಕಥಾನಕದ ಕಾಲಕ್ಕೆ ಮತ್ತು ವಸ್ತುವಿಗೆ ನಿಷ್ಠರಾಗಿಯೇ ಸಮಕಾಲೀನತೆಯನ್ನು ಸಾಧಿಸಿದ್ದಾರೆ. ಹಾಗಾಗಿಯೇ ಜಿ ಎಸ್ ಅಮೂರರು ಮುನ್ನುಡಿಯಲ್ಲಿ ಅಶೋಕರು ತಮ್ಮ ಸಮಕಾಲೀನ ಅನುಭವಗಳಿಗೂ ಕಾದಂಬರಿಯಲ್ಲಿ ಭಾಷೆ ಮತ್ತು ಆಕಾರಗಳನ್ನು ಕೊಡಲಿ ಎಂದು ಬರೆದಿದ್ದಾರೆ. ಅಷ್ಟರ ಮಟ್ಟಿಗೆ ಅಶ್ವಮೇಧ ಕಾದಂಬರಿ ತಡಕುವ ಆಯಾಮಗಳು ಇವತ್ತಿನ ನಮ್ಮ ಬದುಕಿನ ಪರಿಧಿಗೆ ಕೊಂಚ…
ವಿಧ: ಬ್ಲಾಗ್ ಬರಹ
May 17, 2007
ಕುಮಾರರಾಮನ ಬಗ್ಗೆ ನನಗೆ ಹೆಚ್ಚು ಗೊತ್ತಿರಲಿಲ್ಲ . ಮಲತಾಯಿಯ ಮೋಹಕ್ಕೆ ಗುರಿಯಾದವ ಒಬ್ಬ ಐತಿಹಾಸಿಕ ವ್ಯಕ್ತಿಯ ಕತೆ , ಇತ್ತೀಚೆಗೆ ಚಲನಚಿತ್ರವಾದದ್ದು ಇಷ್ಟೇ ಗೊತ್ತಿತ್ತು . ನನಗೆ ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾದಲ್ಲಿ ನಾಗರಮರಿ ಹೆಸರಿನ ಪುಸ್ತಕ ಸಿಕ್ಕಿತು. ಅಲ್ಲಿ ಕುಮಾರರಾಮ ಮತ್ತು ಕನ್ನಡನಾಡಿನ ಬೇರೆ ಮೂವರು ವೀರರ ಕತೆ ಇದೆ. ಯವನರ ಕಾಟದಿಂದ ಕನ್ನಡಜನರನ್ನು ಕಾಪಾಡಲು ಈಶ್ವರಪಾರ್ವತಿಯರು ಷಣ್ಮುಖನನ್ನು ಕುಮಾರರಾಮನಾಗಿ ಅವತಾರವೆತ್ತಲು ಕಳಿಸುವರಂತೆ. 'ಮಲತಾಯಿಯು ಅವನನ್ನು…
ವಿಧ: ಬ್ಲಾಗ್ ಬರಹ
May 17, 2007
ವರಕವಿ ಬೇಂದ್ರೆಯವರ 'ನಾದಲೀಲೆ' ಅವರ ಆರಂಭಿಕ ಕವನಗಳನ್ನು ಹೊಂದಿದೆ . ಅರ್ಥ ಮಾಡಿಕೊಳ್ಳಲು ನಂತರದ ಕವನಗಳು ಕಠಿಣವಾಗಿದ್ದರೆ , ಇವು ಸುಲಭವಾಗಿವೆ .ಆಸಕ್ತರು ನೋಡಬಹುದು. ನಿಮಗೆ ಈಗಾಗಲೇ ಗೊತ್ತಿರುವ ಕೆಲವು ಸುಪ್ರಸಿದ್ಧ ಕವನಗಳೂ ಇಲ್ಲಿವೆ . ಪುಸ್ತಕವೂ ಸಣ್ಣದೇ . ಈ ಪುಸ್ತಕ ಇಲ್ಲಿದೆ . ನೋಡಿ
ವಿಧ: ಬ್ಲಾಗ್ ಬರಹ
May 17, 2007
ವರಕವಿ ಬೇಂದ್ರೆಯವರ 'ನಾದಲೀಲೆ' ಅವರ ಆರಂಭಿಕ ಕವನಗಳನ್ನು ಹೊಂದಿದೆ . ಅರ್ಥ ಮಾಡಿಕೊಳ್ಳಲು ನಂತರದ ಕವನಗಳು ಕಠಿಣವಾಗಿದ್ದರೆ , ಇವು ಸುಲಭವಾಗಿವೆ .ಆಸಕ್ತರು ನೋಡಬಹುದು. ನಿಮಗೆ ಈಗಾಗಲೇ ಗೊತ್ತಿರುವ ಕೆಲವು ಸುಪ್ರಸಿದ್ಧ ಕವನಗಳೂ ಇಲ್ಲಿವೆ . ಪುಸ್ತಕವೂ ಸಣ್ಣದೇ . ಈ ಪುಸ್ತಕ ಇಲ್ಲಿದೆ . ನೋಡಿ
ವಿಧ: ಕಾರ್ಯಕ್ರಮ
May 17, 2007
‘ಸಲ್ಲಾಪ’
ಕನ್ನಡಸಾಹಿತ್ಯ.ಕಾಂ ಪ್ರಕಾಶನ
_____________________
ದಿನಾಂಕ: ೨೦-೦೫-೨೦೦೭ಸಮಯ: ಬೆಳಿಗ್ಗೆ ೧೦.೩೦ಕ್ಕೆಸ್ಥಳ: ಶ್ರೀ ಜಯಚಾಮರಾಜೇಂದ್ರಇಂಜಿನಿಯರಿಂಗ್ ಕಾಲೇಜು, ಜೆ ಎಸ್ ಎಸ್ ಟೆಕ್ನಿಕಲ್ ಇನ್ಸ್ಟಿಟ್ಯೂಶನ್ಸ್, ಮೈಸೂರುಅಧ್ಯಕ್ಷತೆ:ಚಿದಾನಂದ ಗೌಡರು- ವಿಶ್ರಾಂತ ಉಪಕುಲಪತಿಗಳು, ಕುವೆಂಪು…
ವಿಧ: ಬ್ಲಾಗ್ ಬರಹ
May 17, 2007
ಸಮ್ಮ್ ರ್ ಸ್ಪೆಶಿಯಲ್ ಪಾಯಸಗಳು:
ಹೀರೆಕಾಯಿ ಪಾಯಸ: ಸಾಮಗ್ರಿಗಳು: ಹೀರೆಕಾಯಿ 1/2 ಕೆ.ಜಿ, ಹಾಲು 1 ಲೀ., ಸಕ್ಕರೆ 1/2 ಕಪ್, ತುಪ್ಪ 3 ಚಮಚ, ಗೋಡಂಬಿ/ದ್ರಾಕ್ಶಿ/ಪಿಸ್ತಾ 50 ಗ್ರಾಂ, ಏಲಕ್ಕಿ ಪುಡಿ ಸ್ವಲ್ಪ.
ವಿಧಾನ: ಹೀರೆಕಾಯಿ ಸಿಪ್ಪೆ ತೆಗೆದು ಸಣ್ಣಗೆ ತುರಿದುಕೊಳ್ಳಿ, ದಪ್ಪ ತಳವಿರುವ ಬಾಣಲಿಯಲ್ಲಿ 1 ಚಮಚ ತುಪ್ಪದೊಂದಿಗೆ ಹೀರೆಕಾಯಿಯನ್ನು ಹಸಿ ವಾಸನೆ ಹೋಗುವವರೆಗೆ ಹುರಿಯಿರಿ. ನಂತರ ಹಾಲನ್ನು ಕಾಯಿಸಿ ಚೆನ್ನಾಗಿ ಬತ್ತಿಸಿ, ಅದಕ್ಕೆ ಹೀರೆಕಾಯಿ, ಸಕ್ಕರೆ ಹಾಕಿ ಸ್ವಲ್ಪ ಮಂದವಾಗುವವರೆಗೆ…
ವಿಧ: ಬ್ಲಾಗ್ ಬರಹ
May 17, 2007
ಲಯನ್ ಕಿಂಗ್ ಚಿತ್ರದ ಒಂದು ಗೀತೆ ’ಹಕೂನ ಮಟಾಟ’. ಹಾಗಂದರೆ ’ಬೇಸರವೇ ಇಲ್ಲ’ ಎಂದರ್ಥ ಅಷ್ಟೆ. ಈ ಚಿತ್ರವನ್ನು ಯಾಕೋ ನಾನು ಹಕೂನಮಟಾಟದೊಂದಿಗೆ ಅಸೋಸಿಯೇಟ್ ಮಾಡುತ್ತೇನೆ. ಇವನು ಮೊಗದಲ್ಲಿ ತೋರಿಸುತ್ತಿರುವ ನಗು, ಸಂತೋಷ; ಜವಾಬ್ದಾರಿ, ಚಿಂತೆಗಳಿಲ್ಲ ಸುಖದ ಒಂದು cross-section ಗಾಗಿ.
ನನ್ನ ಸೋದರಮಾವನ ಮಗ ಚಿನ್ಮಯ. ನನ್ನ ಖಾಯಮ್ ಮಾಡೆಲ್!
ವಸಂತ್ ಕಜೆ
ವಿಧ: ಕಾರ್ಯಕ್ರಮ
May 17, 2007
’ಸಲ್ಲಾಪ’ ಕನ್ನಡಸಾಹಿತ್ಯಡಾಟ್ಕಾಂ ಪ್ರಕಾಶನ
ಕನ್ನಡಸಾಹಿತ್ಯಡಾಟ್ಕಾಂ ಕನ್ನಡದ ಕಣ್ಣಲ್ಲಿ ವಿಶ್ವದ ಕನಸು ಶ್ರೀ ಜಯಚಾಮರಾಜೇಂದ್ರ ಇಂಜಿನಿಯರಿಂಗ್ ಕಾಲೇಜಿನ ಸಹಯೋಗದೊಂದಿಗೆದಿನಾಂಕ: ೨೦-೦೫-೨೦೦೭ಸಮಯ: ಬೆಳಿಗ್ಗೆ ೧೦.೩೦ಕ್ಕೆಸ್ಥಳ: ಶ್ರೀ…