ಆಗ ಕಾಶ್ಮೀರದಲ್ಲಿ ಅವರಿರಲಿಲ್ಲವಂತೆ
ಇತ್ತೀಚಿಗೆ 'ಕಾಶ್ಮೀರ'ಕ್ಕೆ ಸಂಬಂಧಿಸಿದಂತೆ 'ವಿಶ್ವ ಸಂಸ್ಥೆ'ಯಲ್ಲಿ ನಡೆದ ಒಂದು ಘಟನೆಯು ಈ-ಮೇಲ್ ನಲ್ಲಿ ಬಂದಿತ್ತು. ಅದನ್ನು ನಿಮ್ಮ ಮುಂದಿಡುತಿದ್ದೇನೆ.
ಭಾರತೀಯ ರಾಯಭಾರಿ ಭಾಷಣ ಶುರು ಮಾಡುತ್ತಾ ಹೀಗೆಂದರು
" ನಾನು ಕಾಶ್ಮೀರ ಸಮಸ್ಯೆಯ ಬಗ್ಗೆ ಮಾತನಾಡುವುದಕ್ಕಿಂತ ಮೊದಲು 'ಋಷಿ ಕಶ್ಯಪ'ರ ಬಗ್ಗೆ ಹೇಳಲಿಚ್ಛಿಸುತ್ತೇನೆ. ಅವರಿಂದಾಗಿಯೇ ಕಣಿವೆಗೆ 'ಕಾಶ್ಮೀರ' ಎಂಬ ಹೆಸರು ಬಂತು. ಒಮ್ಮೆ ಅವರು ಹೀಗೆ ಕಾಶ್ಮೀರ ಕಣಿವೆಯಲ್ಲಿ ಸಾಗುವಾಗ 'ಕಲ್ಲು ಬಂಡೆ'ಗಳ ನಡುವೆ ಹರಿಯುತಿದ್ದ ಜಲಧಾರೆಯನ್ನು ನೋಡಿ, ಸ್ನಾನ ಮಾಡುವ ಮನಸ್ಸಾಯಿತು. ಬಟ್ಟೆಯನ್ನು ಕಳಚಿ ಬಂಡೆಗಳ ಮೇಲಿಟ್ಟು 'ಕಶ್ಯಪ'ರು ಸ್ನಾನ ಮುಗಿಸಿ ನೋಡಿದರೆ, ಅವರು ಬಂಡೆಯ ಮೇಲಿಟ್ಟಿದ್ದ 'ಬಟ್ಟೆ'ಯನ್ನು 'ಪಾಕಿಸ್ತಾನಿ 'ಯೊಬ್ಬ ಕದ್ದೊಯ್ದಿದ್ದ ."
ಅವರು ಇಷ್ಟು ಹೇಳಿ ಮುಗಿಸುವಷ್ಟರಲ್ಲಿ 'ಪಾಕಿಸ್ತಾನಿ ರಾಯಭಾರಿ' ಕುಳಿತಲ್ಲಿಂದ ಜಿಗಿದೆದ್ದು ಹೇಳಿದ
"ನೀವು ಏನು ಮಾತಾಡ್ತಾ ಇದ್ದೀರಾ? ಆ ಕಾಲದಲ್ಲಿ 'ಪಾಕಿಸ್ತಾನಿ'ಗಳು 'ಕಾಶ್ಮೀರ'ದಲ್ಲಿ ಇರಲೇ ಇಲ್ಲ!! "
ನಸು ನಕ್ಕ ಭಾರತೀಯ ರಾಯಭಾರಿ, "ಎಲ್ಲರಿಗೂ ವಿಷಯವನ್ನು ಸ್ಪಷ್ಟಪಡಿಸಿರುವುದರಿಂದ ನಾನು ನನ್ನ ಮಾತನ್ನು ಮುಂದುವರೆಸುತ್ತೇನೆ"
ಆದರೆ ಈಗ ಅವರು ಹೇಳುತ್ತಾರೆ 'ಕಾಶ್ಮೀರ' ಅವರಿಗೆ ಸೇರಿದ್ದು ಎಂದು.
- ರಾಕೇಶ್ ಶೆಟ್ಟಿ :)
Comments
ಉ: ಆಗ ಕಾಶ್ಮೀರದಲ್ಲಿ ಅವರಿರಲಿಲ್ಲವಂತೆ
In reply to ಉ: ಆಗ ಕಾಶ್ಮೀರದಲ್ಲಿ ಅವರಿರಲಿಲ್ಲವಂತೆ by savithru
ಉ: ಆಗ ಕಾಶ್ಮೀರದಲ್ಲಿ ಅವರಿರಲಿಲ್ಲವಂತೆ
ಉ: ಆಗ ಕಾಶ್ಮೀರದಲ್ಲಿ ಅವರಿರಲಿಲ್ಲವಂತೆ
In reply to ಉ: ಆಗ ಕಾಶ್ಮೀರದಲ್ಲಿ ಅವರಿರಲಿಲ್ಲವಂತೆ by shylaswamy
ಉ: ಆಗ ಕಾಶ್ಮೀರದಲ್ಲಿ ಅವರಿರಲಿಲ್ಲವಂತೆ
ಉ: ಆಗ ಕಾಶ್ಮೀರದಲ್ಲಿ ಅವರಿರಲಿಲ್ಲವಂತೆ
In reply to ಉ: ಆಗ ಕಾಶ್ಮೀರದಲ್ಲಿ ಅವರಿರಲಿಲ್ಲವಂತೆ by prashy.mh
ಉ: ಆಗ ಕಾಶ್ಮೀರದಲ್ಲಿ ಅವರಿರಲಿಲ್ಲವಂತೆ
In reply to ಉ: ಆಗ ಕಾಶ್ಮೀರದಲ್ಲಿ ಅವರಿರಲಿಲ್ಲವಂತೆ by Rakesh Shetty
ಉ: ಆಗ ಕಾಶ್ಮೀರದಲ್ಲಿ ಅವರಿರಲಿಲ್ಲವಂತೆ
In reply to ಉ: ಆಗ ಕಾಶ್ಮೀರದಲ್ಲಿ ಅವರಿರಲಿಲ್ಲವಂತೆ by ASHOKKUMAR
ಉ: ಆಗ ಕಾಶ್ಮೀರದಲ್ಲಿ ಅವರಿರಲಿಲ್ಲವಂತೆ