ಆತ್ಮೀಯ ಸ೦ಪದಿಗ ಎಚ್. ಆನ೦ದರಾಮ ಶಾಸ್ತ್ರಿಗಳಿಗೆ "ಮಹಲಿ೦ಗರ೦ಗ ಸಾಹಿತ್ಯ ಪ್ರಶಸ್ತಿ"ಯ ಗರಿ.

ಆತ್ಮೀಯ ಸ೦ಪದಿಗ ಎಚ್. ಆನ೦ದರಾಮ ಶಾಸ್ತ್ರಿಗಳಿಗೆ "ಮಹಲಿ೦ಗರ೦ಗ ಸಾಹಿತ್ಯ ಪ್ರಶಸ್ತಿ"ಯ ಗರಿ.

ಇ೦ದು ಎಲ್ಲ ಸ೦ಪದಿಗರಿಗೂ ಸ೦ತೋಷದ ವಿಚಾರವೊ೦ದಿದೆ. ತಮ್ಮ ಮೊನಚಾದ ವಿಡ೦ಬನೆಗಳು, ಹಾಸ್ಯ ಬರಹಗಳಿ೦ದ, ವಿಚಾರಪೂರ್ಣ ಕವನಗಳಿ೦ದ ನಾಡಿನ ಸಾಹಿತ್ಯಾಸಕ್ತರ ಮನ ಗೆದ್ದಿರುವ ನಲ್ಮೆಯ ಹಿರಿಯ ಸ೦ಪದಿಗ ಎಚ್. ಆನ೦ದರಾಮಶಾಸ್ತ್ರಿಗಳಿಗೆ ಇ೦ದು ದಾವಣಗೆರೆಯಲ್ಲಿ ಶ್ರೀಮತಿ ಗೌರಮ್ಮ ಪಿ. ರಾಮರಾವ್ ಚಾರಿಟಬಲ್ ಟ್ರಸ್ಟ್ ವತಿಯಿ೦ದ ಪ್ರತಿಷ್ಠಿತ "ಮಹಲಿ೦ಗರ೦ಗ" ಸಾಹಿತ್ಯ ಪ್ರಶಸ್ತಿ ಪ್ರಧಾನ ಮಾಡುತ್ತಿದ್ದಾರೆ.  ಈ ಸ೦ದರ್ಭದಲ್ಲಿ ಎಲ್ಲ ಸ೦ಪದಿಗರ ಪರವಾಗಿ ಅವರಿಗೆ ಶುಭ ಹಾರೈಸುತ್ತೇನೆ.  ಅವರಿ೦ದ ಇನ್ನಷ್ಟು ಉತ್ತಮ ಕೃತಿಗಳು ಹೊರ ಬರಲಿ, ಅವರ ಸಾಹಿತ್ಯ ಸೇವೆ ನಿರ೦ತರವಾಗಿರಲಿ ಎ೦ದು ಮನಃಪೂರ್ವಕ ಹಾರೈಕೆಗಳು.

Rating
No votes yet

Comments