ಓದಿದ್ದು ಕೇಳಿದ್ದು ನೋಡಿದ್ದು-48 ಭಾರತ:ಹುಚ್ಚರೇ ಹೆಚ್ಚು!

ಓದಿದ್ದು ಕೇಳಿದ್ದು ನೋಡಿದ್ದು-48 ಭಾರತ:ಹುಚ್ಚರೇ ಹೆಚ್ಚು!

hiMdustAn times

ಧೂಳು  ...ಧೂಳು...ಗೋಳು

ಬೆಂಗಳೂರಿನಲ್ಲಿ ಧೂಳಿನ ಸಮಸ್ಯೆ

divali-asianage

-----------------------------------------------------

 ಕಾಶ್ಮೀರದಲ್ಲಿ ಚುನಾವಣೆಗಳನ್ನು ಮುಂದೂಡಬೇಕೇ?

ಚುನಾವಣಾ ಆಯೋಗ ಜಮ್ಮು ಮತ್ತು ಕಾಶ್ಮೀರ ಅಸೆಂಬ್ಲಿ ಚುನಾವಣೆಗಳ ಬಗ್ಗೆ ಯೋಚಿಸುತ್ತಿದೆ. ಅದನ್ನು ಲೋಕಸಭಾ ಚುನಾವಣೆಯ ಜತೆಗೇ ನಡೆಸಬಹುದು ಎನ್ನುವುದು ಒಂದು ಅಭಿಪ್ರಾಯ.

 

-----------------------------------------------------------------------

ರಿಸರ್ವ್ ಬ್ಯಾಂಕ್ ಗವರ್ನರ್‌ಗೆ ಅಮೆರಿಕಾ ಪ್ರವಾಸ ಮೊಟಕುಗೊಳಿಸಿ ವಾಪಸ್ಸಾಗಲು ಪ್ರಧಾನಿ ಸೂಚನೆ

ಬ್ಯಾಂಕುಗಳು ತಮ್ಮೊಳಗಿನ ಹಣಕಾಸಿನ ವ್ಯವಹಾರಕ್ಕೆ ಶೇ.24 ಬಡ್ಡಿ ದರ ವಿಧಿಸುವ ಪ್ರಮೇಯ ಬಂದಿದೆ.

ಹಿಂದು

---------------------------------------------------------------------

ಟೈಟಾಗುತ್ತಿರುವ ಟೈ!

ninan

-------------------------------------------------------------

ರೈಲ್ವೇ:ಲಾಲೂ ಮ್ಯಾಜಿಕ್?

--------------------------------

ರಸಪ್ರಶ್ನೆ

ಈ ಬ್ಲಾಗ್ ಯಾರದು?

Rating
No votes yet

Comments