ಕನ್ನಡದ ಕೊಲೆ

ಕನ್ನಡದ ಕೊಲೆ

ನಾನು ದಿನ ಮನೆಯಿಂದ ಬರುವಾಗ ಕೃಷ್ಣರಾಜಪುರದ ತೂಗು ಸೇತುವೆಯ ಮೇಲೆ ಬರುತ್ತೇನೆ. ಅಲ್ಲಿರುವ ಫಲಕಗಳಲ್ಲಿ ಕರ್ನಾಟಕದ ಬಗ್ಗೆ ವಿವರಗಳನ್ನು ಕೊಟ್ಟಿದ್ದಾರೆ. ಅದು ತುಂಬ ಒಳ್ಳೆಯ ವಿಷಯ. ಆದರೆ ಅಲ್ಲಿ ಕನ್ನಡದ ಕೊಲೆಯಾಗಿದೆ. ಕನ್ನಡದಲ್ಲಿ ಬರೆಯುವಾಗ ರಾಜಗ್ರಹ, ಆದ್ಯತ್ಮ ಎಂದು ಬರೆದಿದ್ದಾರೆ.  ರಾ ಜ ಗೃ ಹ  ಎಂದು ಬರೆಯಲು ಬರದಿದ್ದರೆ ಅಚ್ಚ ಕನ್ನಡದಲ್ಲಿ ಅರಮನೆ ಎಂದು ಬರೆಯಬಹುದಲ್ಲ.

Rating
No votes yet

Comments