ಜ್ಯೋತಿಷ್ಯ ಎಷ್ಟು ವೈಜ್ಞಾನಿಕ? - ಉಪನ್ಯಾಸ

ಜ್ಯೋತಿಷ್ಯ ಎಷ್ಟು ವೈಜ್ಞಾನಿಕ? - ಉಪನ್ಯಾಸ

ಜ್ಯೋತಿಷ್ಯ ಎಷ್ಟು ವೈಜ್ಞಾನಿಕ? -  ಉಪನ್ಯಾಸ


ದಿನಾಂಕ:    ೩೧.೦೭.೧೦; ಶನಿವಾರ


ಸಮಯ:    ಮಧ್ಯಾಹ್ನ ೩.೩೦


ಸ್ಥಳ:  ಕೃಷಿ ತಂತ್ರಜ್ಞರ ಸಂಸ್ಥೆ, ನಂ ೧೫, ಕ್ವೀನ್ಸ್ ರಸ್ತೆ, ಬೆಂಗಳೂರು.


ಉಪನ್ಯಾಸಕಾರರು: ಶ್ರೀ ಎ.ವಿ.ನಟರಾಜ್


 ಶ್ರೀ ಎ.ವಿ.ನಟರಾಜ್ ಅವರು ಫಲಜ್ಯೋತಿಷವನ್ನು ನಿರೂಪಿಸಿದವರಿಗೆ ಒಂದು ಕೋಟಿ ರೂಪಾಯಿಗಳನ್ನು ನೀಡುವ ಸವಾಲನ್ನು ಹಾಕಿದವರು. ವಿಚಾರವಾದಿಗಳು, ಲೇಖಕರು ಹಾಗೂ ಅಖಿಲ ಕರ್ನಾಟಕ ವಿಚಾರವಾದಿ ಸಂಘದ ಸ್ಥಾಪಕರು.


 


ಫಲಜ್ಯೋತಿಷವು ಒಂದು ವಿಜ್ಞಾನ ಎಂದು ಹೇಳುವವರು ಈ ಕಾರ್ಯಕ್ರಮಕ್ಕೆ ಹಾಜಾರಾಗಿ ತಮ್ಮ ವಾದವನ್ನು ಮಂಡಿಸಬಹುದು.


 


 

Rating
No votes yet