ದುಡಿಮೆಗೆ ಗುರಿಯಿರಲಿ - ಸ್ವಾತಂತ್ರ ಹಬ್ಬ ವಿಶೇಷ

ದುಡಿಮೆಗೆ ಗುರಿಯಿರಲಿ - ಸ್ವಾತಂತ್ರ ಹಬ್ಬ ವಿಶೇಷ

ದುಡಿಮೆಗೆ ಗುರಿಯಿರಲಿ - ಸ್ವಾತಂತ್ರ ಹಬ್ಬ ವಿಶೇಷ

"ದುಡಿಮೆಗೆ ಗುರಿಯಿರಲಿ" ಸರ್. ಎಂ.ವಿ ಅವರ ಅನುಭವಾಮೃತ. ದೇಶವನ್ನು ದುಡಿಮೆಯಿಂದ ಹೇಗೆ ಪ್ರಗತಿಯ ಪಥದಲ್ಲಿ ನಡೆಸಬಹುದು ಎಂದು ತೋರಿಸಿಕೊಟ್ಟವರು.

ಇವರು ಮತ್ತು ಗಾಂಧಿಜಿ ಅವರ ಚಿಂತನೆಯಲ್ಲಿ ಬಹಳ ವ್ಯತ್ಯಾಸವಿದೆ. ಸರ್.ಎಂ.ವಿ ಅವರು ಆರ್ಥಿಕ ದೃಷ್ಟಿಯಿಂದ ದೇಶಕ್ಕೆ ಸ್ವಾತಂತ್ರ ದೊರಕಿಸಲು ನೋಡಿದರು. ಗಾಂಧಿಜಿ "ರಾಜಕೀಯ" ದೃಷ್ಟಿಯಿಂದ. "ಗುರಿ" ಒಂದೇ, ಆದರೆ "ದಾರಿ" ಬೇರೆ ಅಷ್ಟೆ. !!!

ಸರ್.ಎಂ.ವಿ ಅವರ ಮೂಲ ಮಂತ್ರ :  Industrialize or Perish , ಗಾಂಧಿಜಿಯವರದು   Industrialize and Perish.

ಇವತ್ತಿನಿ ಭಾರತವನ್ನು ನೋಡುಲು ಈ ಇಬ್ಬರು ಮಹನೀಯರು ಇಲ್ಲ. ಆದರೆ ಅವರ ಹಾಕಿಕೊಟ್ಟ ಮಾರ್ಗಗಳು, ಸಂದೇಶಗಳು, ಅನುಭವಾಮೃತಗಳು ಸದಾ ಬೆಳಕನ್ನು ತೋರಿಸುತ್ತಿವೆ.

ಇದರ ಆಯ್ಕೆ ನಮ್ಮ ಕೈಯಲ್ಲಿದೆ.

ವಿ.ಸೂ : ಹೆಚ್ಚಿನ ವಿಷಯಗಳಿಗೆ ಶ್ರೀ ಮಾಸ್ತಿ ವೆಂಕಟೇಶ ಅಯ್ಯಂಗಾರರು ಬರೆದಿರುವಂತ  ಅವರು "ಸರ್.ಎಂ ವಿಶ್ವೇಶ್ವರಯ್ಯ" ಎಂಬ ಪುಸ್ತಕವನ್ನು ಓದಿ.

Rating
No votes yet