ಬಂಡೆ ಒಡೆಯಲು ದೇಸೀ ಪದ್ದತಿ.

ಬಂಡೆ ಒಡೆಯಲು ದೇಸೀ ಪದ್ದತಿ.

ಸಾಮಾನ್ಯವಾಗಿ ಕಪ್ಪು ಕಲ್ಲು ತುಂಬಾ ಗಡುಸು.ಅತಿ ಕಠಿಣ.ಕಬ್ಬಿಣದ ಮೇಕುಗಳಿಗೂ ಕೆಲವೊಮ್ಮೆ ಜಗ್ಗದಂತಾ ಗುಣ.ಹಾಗಾಗಿ ಬಯಲು ಸೀಮೆಯ ಹಳ್ಳಿಗಳಲ್ಲಿ ಸುಲಭವಾದ ಉಪಾಯವನ್ನು ಕಂಡು ಕೊಂಡಿದ್ದಾರೆ.ಕರೀಕಲ್ಲಿನ ಮೇಲೆ ಆಯಕಟ್ಟಿನ ಜಾಗದಲ್ಲಿ ಕಟ್ಟಿಗೆ ತುಂಡುಗಲನ್ನು ಹಾಕಿ ಹದವಾಗಿ ಬೆಂಕಿಯಿಂದ ಕಾಯಿಸುತ್ತಾರೆ.ಬಂಡೆಯಲ್ಲಿರುವ ಗಾಳಿ ಇದರಿಂದ ಬಿಸಿಯಾಗಿ ಬಿರುಕು ಬಿಡುತ್ತದೆ. ಆಗ ಜಾಗರೂಕತೆಯಿಂದ ಬಂಡೆಯನ್ನು ಪಾಳಿಸುತ್ತಾರೆ.ಈ ಕೆಲಸಕ್ಕೆ ಕೌಶಲ್ಯದ ಜೊತೆಯಲ್ಲಿ ಅನುಭವವೂ ಬೇಕಾಗುತ್ತದೆ.ಪಾವಗಡ ತಾಲ್ಲೂಕಿನ ಅರಸೀಕೆರೆ ಗ್ರಾಮದಲ್ಲಿ ತೆಗೆದ ಚಿತ್ರ.

Rating
No votes yet

Comments