ಬರಲಿದೆ ಪ್ರಯಾಸ ಕಥನ!!!

ಬರಲಿದೆ ಪ್ರಯಾಸ ಕಥನ!!!

ಬೊಗಳೆ ರಗಳೆ ಬ್ಯುರೋದಿಂದ ಆವಂತಿಕಾಪುರಿ(ಉಜ್ಜಯಿನಿ)ಪ್ರಯಾಸ ಕಥನ! ಭಟ್ಟಿ ವಿಕ್ರಮಾದಿತ್ಯನ ನಾಡಿಗೆ ಅಸತ್ಯಾನ್ವೇಷಿ ಭೆಟ್ಟಿ! ಕಾಳಿದಾಸನಿಗೊಲಿದ ಕಾಳಿ ನೆಲೆನಿಂತ ನಾಡಿನಲ್ಲಿ ಕಾಲಿ ದೋಸೆ ತಿಂದು ಅಲೆದಾಡಿ ಧೂಳಿದಾಸನಾದ ಕಥೆ... (bogaleragale.blogspot.com)

ಶ್ರೀಕೃಷ್ಣ-ಬಲರಾಮ-ಸುದಾಮರು LKG ಕಲಿತ ಸಾಂದೀಪನಿ ಆಶ್ರಮದಲ್ಲಿ ಅ, ಆ, ಇ, ಈ ಓದಿದ ಅಸತ್ಯಾನ್ವೇಷಿ.

ಜ್ಯೋತಿರ್ಲಿಂಗಗಳಲ್ಲೊಂದಾಗಿರುವ ಮಹಾಕಾಲೇಶ್ವರ ಮಂದಿರದಲ್ಲಿ ಅರ್ಚಕರನ್ನು ರುದ್ರಭಯಂಕರರಾಗಿಸಿದ ಕಥೆ...

ನಿರೀಕ್ಷಿಸಬೇಡಿ...

ಯಾಕೆಂದರೆ ಆಸೆಯೇ ದುಃಖಕ್ಕೆ ಮೂಲ...

ನಿರೀಕ್ಷಿಸಿದರೆ ಅನಿರೀಕ್ಷಿತವಾಗಿರುವುದೇ ಘಟಿಸೀತು...!!!

Rating
No votes yet