ಮಂಗಳೂರಿಗೆ ಅಂಟಿದ ಧರ್ಮಪೀಡೆ!

ಮಂಗಳೂರಿಗೆ ಅಂಟಿದ ಧರ್ಮಪೀಡೆ!

ಬಿಜೆಪಿ ಅಧಿಕಾರಕ್ಕೆ ಬಂದ ಹೊಸತರಲ್ಲಿ ಅಥವಾ ಅದಕ್ಕಿಂತ ಮುಂಚೆ ಬದಲಾವಣೆ ನಿರೀಕ್ಷೆಯಲ್ಲಿದ್ದ ಜನತೆಗೆ ಗುಜರಾತ್ ಮಾಡೆಲ್ ಅಭಿವ್ರದ್ಧಿ ಮೂಲಮಂತ್ರವನ್ನ ಜಪಿಸುತ್ತಿದ್ದ ಬಿಜೆಪಿ ಇಂದು ಮಾಡುತ್ತಿರುವುದಾದರೂ ಏನು? ಬಾಯಿಗೆ ಬಂದಂತೆ ಲಂಗು ಲಗಾಮಿಲ್ಲದಂತೆ ಮಾತಾಡುತ್ತಿರುವ ಮುತಾಲಿಕ್ ನಂತಹ ಶ್ರೀ ರಾಮಚಂದ್ರನಿಗೆ ಅಪಚಾರವೆಸಗುವ ಕಾಯಕದಲ್ಲಿ ತೊಡಗಿರುವ ತಿಳಿಗೇಡಿಗಳಿಗೆ ಎಚ್ಚರಿಸುವ ಕೆಲಸವನ್ನು ಈ ಯಡ್ದಿ ಸರ್ಕಾರ ಮಾಡುತ್ತಿಲ್ಲ.ಯಡಬಿಡಂಗಿ ಮಂತ್ರಿಗಳು ತಲೆಗೊಬ್ಬರಂತೆ ಒಂದಿಲ್ಲೊಂದು ವಿವಾದದಲ್ಲಿ ತೊಡಗಿರುವ ಈ ಸರ್ಕಾರ ಪ್ರಜಾಪ್ರಭುತ್ವ ದೇಶದ ಕಪ್ಪುಚುಕ್ಕೆ.ಇದೀಗ ಚಾಂಪ್ಲೀನ್ ವಿಗ್ರಹದ ವಿವಾದ ತಿರುವುಗಳನ್ನು ಗಮನಿಸಿದರೆ ಮಂಗಳೂರಲ್ಲಿ ಸಂಭವಿಸುವ ಯಾವುದೇ ಘಟನೆಯು ಧಾರ್ಮಿಕ ಅರ್ಥವನ್ನು ಪಡೆಯುತ್ತಿರುವುದು ಕಂಡುಬರುತ್ತಿದೆ. ಮುಂದೊಂದಿನ ಇದು ಗಂಭೀರ ಪಡೆಯುವುದರಲ್ಲಿ ಯಾವುದೇ ಅನುಮಾನವಿಲ್ಲ.

Rating
No votes yet

Comments