ಮರ ಹೇಳಿದ್ದು.....
ಗೆಳೆಯರೇ.....!
ಮಾನವೀಯತೆ ಮರೆತು
ಹೊತ್ತೊಡಲ ಬಂಜೆಯಾಗಿಸುವ
ಛಲವೇಕೆ ?
ಶುದ್ಧುಸಿರು,ಹಸಿರು ಬೆಳೆ
ನೀಡುವ ನನ್ನೊಡಲಿಗೆ
ಕೊಡಲಿಯೇಟು ಹಾಕುವ
ಕಟುಕರಾದಿರೇಕೆ ?
ಸಾಯದಿರಿ...ಸಾಯಿಸದಿರಿ !
ತಾಯ್ ತಲೆಯ ಬೋಳಾಗಿಸಿ
ವಿಧವೆಯ ಪಟ್ಟ ಕಟ್ಟುವ ಹಂಬಲ ಬಿಟ್ಟು
ನಿಮ್ಮ ಹೊಲದ ಬದಿಯಲ್ಲಾದರೂ
ಬೆಳೆಯುವ ಅವಕಾಶ ಕೊಡಿ ದಯವಿಟ್ಟು...
( ಸಂಪದದಲ್ಲಿ ಮಹಿಳಾ ಸಾಹಿತಿ ಹಾಗೂ ಕವಿಗಳಿಗೆ ದೊರೆಯುತ್ತಿರುವ ಪ್ರೋತ್ಸಾಹಕ್ಕೆ ಧನ್ಯವಾದ ಅರ್ಪಿಸುವೆ)
Rating
Comments
ಉ: ಮರ ಹೇಳಿದ್ದು.....
In reply to ಉ: ಮರ ಹೇಳಿದ್ದು..... by gopinatha
ಉ: ಮರ ಹೇಳಿದ್ದು.....
In reply to ಉ: ಮರ ಹೇಳಿದ್ದು..... by gopinatha
ಉ: ಮರ ಹೇಳಿದ್ದು.....
In reply to ಉ: ಮರ ಹೇಳಿದ್ದು..... by gopinatha
ಉ: ಮರ ಹೇಳಿದ್ದು.....
ಉ: ಮರ ಹೇಳಿದ್ದು.....
In reply to ಉ: ಮರ ಹೇಳಿದ್ದು..... by asuhegde
ಉ: ಮರ ಹೇಳಿದ್ದು.....
In reply to ಉ: ಮರ ಹೇಳಿದ್ದು..... by vikraaditya
ಉ: ಮರ ಹೇಳಿದ್ದು.....
In reply to ಉ: ಮರ ಹೇಳಿದ್ದು..... by asuhegde
ಉ: ಮರ ಹೇಳಿದ್ದು.....
In reply to ಉ: ಮರ ಹೇಳಿದ್ದು..... by Madhu Appekere
ಉ: ಮರ ಹೇಳಿದ್ದು.....
In reply to ಉ: ಮರ ಹೇಳಿದ್ದು..... by asuhegde
ಉ: ಮರ ಹೇಳಿದ್ದು.....
ಉ: ಮರ ಹೇಳಿದ್ದು.....
In reply to ಉ: ಮರ ಹೇಳಿದ್ದು..... by ksraghavendranavada
ಉ: ಮರ ಹೇಳಿದ್ದು.....
In reply to ಉ: ಮರ ಹೇಳಿದ್ದು..... by ksraghavendranavada
ಉ: ಮರ ಹೇಳಿದ್ದು.....