ರಾಜರಲ್ಲೊಬ್ಬ ರತ್ನ

ರಾಜರಲ್ಲೊಬ್ಬ ರತ್ನ

ಜುಲೈ ೧೮, ೨೦೦೮.

ಜಯಚಾಮರಾಜೇಂದ್ರ ಒಡೆಯರು ಬದುಕಿದ್ದಿದ್ದರೆ, ಅವರು ಇಂದು ತಮ್ಮ ತೊಂಬತ್ತನೇ ವರ್ಷಕ್ಕೆ ಕಾಲಿಡುತ್ತಿದ್ದರು.

ಮೈಸೂರಿನ ಕೊನೆಯ ಅರಸರಾಗಿದ್ದ ಅವರು, ಕರ್ನಾಟಕ ಸಂಗೀತದಲ್ಲೂ, ಪಾಶ್ಚಾತ್ಯ ಸಂಗೀತದಲ್ಲೂ ಪ್ರವೀಣರಾಗಿದ್ದರು ಎನ್ನುವ ವಿಷಯ ಗೊತ್ತಿತ್ತೇ ನಿಮಗೆ?

ಇದರ ಬಗ್ಗೆ ನಾನು ಹೇಳುವ ಬದಲು, ಮೈಸೂರಿನ ಪ್ರಸಿದ್ಧ ವೈಣಿಕ, ಸಂಗೀತಶಾಸ್ತ್ರಕೋವಿದರಾದ ಮಹಾಮಹೋಪಾಧ್ಯಾಯ ಡಾ. ಆರ್.ಸತ್ಯನಾರಾಯಣ ಅವರ ಮಾತುಗಳನ್ನೋದುವುದು ಇನ್ನೂ ಸೊಗಸು.

ಒಡೆಯರ ಬಗ್ಗೆಯ ಒಂದು ಭಾಷಣದ ಅನುವಾದವನ್ನ ಓದಲು  ಕೆಳಗಿನ ಕೊಂಡಿಯನ್ನು ಚಿಟಕಿಸಿ:

Remembering Jayachamarajendra Odeyar

-ಹಂಸಾನಂದಿ

 

 

Rating
No votes yet

Comments