ಲಾಲ್ ಬಾಗ್ ಹೋರಾಟ

ಲಾಲ್ ಬಾಗ್ ಹೋರಾಟ

ಸಂಪದ ಮಿತ್ರರೇ

 

ನನ್ನ ಮಿತ್ರ ನಾಗರಾಜ್ ಹಾಗೂ ಪರಿಸರ ಮಿತ್ರರಿಗೆ ಅಲ್ಪ ಮಟ್ಟದ ಸಮಾಧಾನ ದೊರೆತಿದೆ.

ಲಾಲ್ ಬಾಗ್ ಮತ್ತು ಲಕ್ಷ್ಮಣರಾವ್ ಉದ್ಯಾನವನದ ಉಳಿವಿಗಾಗಿ ಮೇ ೯ ರಂದು ಜನಪರ ಹಾಗೂ ಪರಿಸರ ಕಾಳಜಿಯಿರುವ ಎಲ್ಲ ಮಿತ್ರರೂ ಅಂದೂ ಹಸಿರು ಉಳಿಸಿ ಕಾರ್ಯಕ್ರಮಕ್ಕಾಗಿ ತಮ್ಮ ಸಹಕಾರ ಮತ್ತು ಹೋರಾಟಕ್ಕೆ ಜಯ ಸಂದಿದೆ. ಹ್ಯೆಕೋರ್ಟ್ ಈಗ ಲಾಲ್ ಬಾಗ್ ಸುತ್ತಮುತ್ತಲಿನ ಪ್ರದೇಶದಲ್ಲಿ ಮರ ಕಡಿಯದಂತೆ ಆದೇಶ ಹೊರಡಿಸಿದೆ. ಇದುವರೆಗೂ ಕಡಿದ ಮರಗಳು ಅವೆಷ್ಟೊ ಆದರೆ ಹೀಗೊಂದು ಜನಪರ ನ್ಯಾಯದಿಂದ ಮರಗಳ ಅವಸಾನ ತಪ್ಪಿದ್ದಕ್ಕೆ ಮತ್ತು ನಿಮ್ಮೆಲ್ಲರ ಸಹಕಾರಕ್ಕೆ ಧನ್ಯವಾದಗಳ.

 

ಈ ಹೋರಾಟದ ಬಗ್ಗೆ ಮಿತ್ರ ನಾಗರಾಜ್ ಸಹ ನಿಮ್ಮೆಲ್ಲರಿಗೂ ಆಮಂತ್ರಣ ನೀಡಿದ್ದನ್ನು ಸ್ಮರಿಸುತ್ತಾ, ಅವರ ವಿನೂತನ ಹೋರಾಟಗಳನ್ನು ನೆನಯುತ್ತಾ.....

 

 

ಧನ್ಯವಾದಗಳೊಂದಿಗೆ,

 

 

ಅರವಿಂದ್

 

Rating
No votes yet

Comments