ವ್ಯಕ್ತಿತ್ವ ವಿಕಾಸ ಮಾಲಿಕೆ

ವ್ಯಕ್ತಿತ್ವ ವಿಕಾಸ ಮಾಲಿಕೆ

ಭವ್ಯ ಭಾರತದ ನವ ನಿರ್ಮಾಣ ವೇದಿಕೆ

ಇಂದಿನ ನವ ತರುಣ /ತರುಣಿಯರನ್ನು ಉತ್ತಮ ಸಮಾಜ ,ಮಾದರಿ ರಾಜ್ಯ ಹಾಗೂ ಭವ್ಯ ಭಾರತದ ನವ ನಿರ್ಮಾಣ ಮಾಡಲು ಕಟ್ಟಡದ ಪಂಚಾಂಗ ಹಾಕಿ ಸಮಯಕ್ಕೆ ಸರಿಯಾಗಿ ಮೇಲ್ವಿಚಾರಣೆ ನೋಡಿ ನಮ್ಮ ಜೀವನದ ಅನುಭವಗಳನ್ನೂ ಧಾರೆ ಎರೆದು

ತರಬೇತಿ ಕೊಡುವ  ಒಂದು ಕಾರ್ಯಕ್ರಮ.

ಕುಂದಾಪುರ ನಾಗೇಶ್ ಪೈ .

Rating
No votes yet

Comments