ಶ್ರೀನಿವಾಸ ಕಲ್ಯಾಣ

ಶ್ರೀನಿವಾಸ ಕಲ್ಯಾಣ

ಬೆಂಗಳೂರಿನ ಅರಮನೆ ಮೈದಾನದಲ್ಲಿ ಶ್ರೀನಿವಾಸ ಕಲ್ಯಾಣ ಕಾರ್ಯಕ್ರಮ ನಡೆಸಲು ತಿರುಪತಿ ತಿರುಮಲ ಟ್ರಸ್ಟ್ ನವರು ನಿರ್ಧರಿಸಿದ್ಧಾರಂತೆ ಹಾಗೂ ಅಲ್ಲಿ ಅನ್ನಮಯ್ಯನವರ ಕೀರ್ತನೆಗಳನ್ನು ಹಾಡಿಸುತ್ತಾರಂತೆ.

ಶ್ರೀನಿವಾಸ ಕಲ್ಯಾಣ ನಡೆಸುವುದು ಸಂತೋಷದ ವಿಚಾರವೇ. ಅನ್ನಮಯ್ಯರ ಕೀರ್ತನೆಗಳ ಜೊತೆಗೆ ಪುರಂಧರ/ಕನಕ ದಾಸರು ರಚಿಸಿರುವ ಕನ್ನಡ ಹಾಡುಗಳನ್ನೂ ಹಾಡಿಸಬಹುದಲ್ಲವೇ?

Rating
No votes yet

Comments