ಶ್ರೀಮತಿ ಶ್ಯಾಮಲಾ ಜನಾರ್ದನನ್‍ರಿಗೆ ಅಭಿನಂದನೆಗಳು!

ಶ್ರೀಮತಿ ಶ್ಯಾಮಲಾ ಜನಾರ್ದನನ್‍ರಿಗೆ ಅಭಿನಂದನೆಗಳು!

ಪ್ರಸಕ್ತ ಸಾಲಿನ ಸಂಕ್ರಮಣ ಸಾಹಿತ್ಯ ಸ್ಪರ್ಧೆಯ ಫಲಿತಾಂಶ ಪ್ರಕಟಗೊಂಡಿದ್ದು, ಲಲಿತ ಪ್ರಬಂಧ ವಿಭಾಗದಲ್ಲಿ ಸಂಪದಗಿತ್ತಿ ಶ್ರೀಮತಿ ಶ್ಯಾಮಲಾ ಜನಾರ್ದನನ್ ಅವರ "ಸಂಬಂಧಗಳು" ಪ್ರಬಂಧಕ್ಕೆ ಈ ಪ್ರಶಸ್ತಿ ದೊರೆತಿರುತ್ತದೆ.

ಕಳೆದ ಶುಕ್ರವಾರದ (೨೯ ಅಕ್ಟೋಬರ್ ೨೦೧೦ರ) ವಿಜಯಕರ್ನಾಟಕದಲ್ಲಿ ಈ ಸುದ್ದಿ ಪ್ರಕಟವಾಗಿದೆ.

ಶ್ರೀಮತಿ ಶ್ಯಾಮಲಾ ಜನಾರ್ದನನ್ ಅವರಿಗೆ ಹಾರ್ದಿಕ ಅಭಿನಂದನೆಗಳು.

- ಆಸು ಹೆಗ್ಡೆ

Rating
No votes yet

Comments