ಬಳ್ಳಿಯಲ್ಲಿ ಹೂ ಕಂಡು ದುಂಬಿ ಹಾರಿತು
ಕಡಲು ಸೇರೋ ದಾರಿ ಕಂಡು ನದಿ ಹರಿಯಿತು
ಬರಡು ಭೂಮಿ ತಣಿಸಲೆಂದು ಮಳೆ ಸುರಿಯಿತು
ಸ್ಕೂಟಿ ಬ್ಯೂಟಿ ಕಂಡು ಹೃದಯ ಹಾಡಿತು!!!
ಹನಿಗವನಗಳು ಭಾಗ 3
ಬೇಲೂರ ಬಾಲೆ
ಬೇಲೂರ ಬಾಲೆಯರಿಗೆಲ್ಲ
ಕಡಿಮೆಯಾಗಿದೆ ಬೇಡಿಕೆ
ಕಾರಣ ಬೆಂಗಳೂರ ಬಾಲೆಯರೆಲ್ಲ
ತೋಡುವುದನ್ನ ಬಿಟ್ಟಿದ್ದಾರೆ ರವಿಕೆ!!
-Vರ ( Venkatesha ರಂಗಯ್ಯ )
Rating
Comments
ಉ: ಹನಿಗವನಗಳು ಭಾಗ 3
ಉ: ಹನಿಗವನಗಳು ಭಾಗ 3