Ficus krishnae
ಮೇಲ್ನೋಟಕ್ಕೆ ಗೋಳಿಮರದಂತೆ ಕಂಡರೂ, ಈ ಮರದ ಎಲೆಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಎಲೆಯ ಕೆಳ ಭಾಗದಲ್ಲಿ ನೀರನ್ನು ಹಿಡಿದಿಟ್ಟುಕೊಳ್ಳುವ ಜೇಬಿನಂತಹ ರಚನೆ ನೋಡಬಹುದು. ಶ್ರೀಕೃಷ್ಣ ಬೆಣ್ಣೆ ಕದ್ದು ಇದೇ ಮರದ ಎಲೆಯಲ್ಲಿ ತುಂಬಿಸಿ ತಿನ್ನುತ್ತಿದ್ದನೆಂಬುದು ಜನರ ನಂಬುಗೆ. ಮಳೆಗಾಲದಲ್ಲಿ ಈ ರೀತಿಯ ಎಲೆಗಳು ನೀರನ್ನು ಒಮ್ಮೆಲೆ ಭೂಮಿಗೆ ಬಿಡದೆ, ತನ್ನ ಎಲೆಯಲ್ಲಿ ಹಿಡಿದಿಟ್ಟುಕೊಂಡು ಸ್ವಲ್ಪ ಸ್ವಲ್ಪವೇ ಬಿಡುವುದು. ನೀರಿಲ್ಲದ ಕಾಲದಲ್ಲಿ ತನ್ನ ಉಳಿವಿಗಾಗಿ ಹಂತ ಹಂತವಾಗಿ ಮಾರ್ಪಾಡಿಸಿಕೊಂಡ ಈ ರಚನೆ (ಈಚೆಗಿನ ನೀರಿಂಗಿಸುವಿಕೆ, ಹನಿನೀರಾವರಿಗಳನ್ನು ನೆನಪಿಸಿಕೊಳ್ಳಬಹುದು) ಎಷ್ಟು ಸುಂದರ ಅಲ್ಲವೇ?
ಚಿತ್ರ ಕೃಪೆ: ನಾನೆ ತೆಗ್ದಿದ್ದು
Rating
Comments
ಉ: Ficus krishnae
In reply to ಉ: Ficus krishnae by Aravinda
ಉ: Ficus krishnae
In reply to ಉ: Ficus krishnae by naasomeswara
ಉ: Ficus krishnae
In reply to ಉ: Ficus krishnae by Aravinda
ಉ: Ficus krishnae
ಉ: Ficus krishnae
In reply to ಉ: Ficus krishnae by shaamala
ಉ: Ficus krishnae
In reply to ಉ: Ficus krishnae by naasomeswara
ಉ: Ficus krishnae
In reply to ಉ: Ficus krishnae by naasomeswara
ಉ: Ficus krishnae
In reply to ಉ: Ficus krishnae by shaamala
ಉ: Ficus krishnae
ಉ: Ficus krishnae
In reply to ಉ: Ficus krishnae by nkumar
ಉ: Ficus krishnae