ಸ್ಟೇಟಸ್ ಕತೆಗಳು (ಭಾಗ ೯೧೫)- ಭಗವಂತ
ಅದ್ಭುತವಾಗಿ ತಾನು ಬದುಕುತ್ತಿದ್ದ ಜಾಗದಿಂದ, ಈ ಭೂಮಿಯ ಸುಂದರತೆಯನ್ನ ಹೆಚ್ಚಿಸಲು ಕಾರಣಿಭೂತರಾಗುವಂತಹ ಎಲ್ಲಾ ಮನುಷ್ಯರ ಮನದೊಳಗೆ ಸ್ಥಾಪಿತನಾಗಬೇಕು, ಒಳಗೆ ಕುಳಿತು ಜಗತ್ತನ್ನ ಬೇಕಾದ ದಿಕ್ಕಿನ ಕಡೆಗೆ ನಡೆಸಬೇಕು ಅಂತ ಭಗವಂತ ಮನದ ನಿವಾಸಗಳನ್ನ ಹುಡುಕಿ ಆಶ್ರಯವನ್ನು ಪಡೆದಿದ್ದ. ಆಶ್ರಯವನ್ನು ಪಡೆದದ್ದೇನು ನಿಜ ಆದ್ರೆ ಆತ ಯಾವುದೇ ಕೆಲಸವನ್ನು ಕೈಹಿಡಿದು ನಡೆಸುವಂತಿರಲಿಲ್ಲ.
- Read more about ಸ್ಟೇಟಸ್ ಕತೆಗಳು (ಭಾಗ ೯೧೫)- ಭಗವಂತ
- Log in to post comments