ಬಸವಣ್ಣನ ನುಡಿ By makrumanju on Thu, 07/17/2008 - 12:42 ಹಾವು ತಿಂದವರ ನುಡಿಸಬಹುದು ಗರಹೊಡೆದವರ ನುಡಿಸಬಹುದು ಸಿರಿಗರ ಹೊಡೆದವರ ನುಡಿಸಲು ಬಾರದು ನೋಡಯ್ಯ ಬಡತನವೆಂಬ ಮಂತ್ರವಾದಿ ಹೊಗಲು ಒಡನೆ ನುಡಿವರು ಕೂಡಲಸಂಗಮದೇವ||