ಟಿ.ಪಿ. ಕೈಲಾಸಂ ರವರ ನಗೆ ನಾಟಕ "ಬಂಡ್ವಾಳ್ವಿಲ್ಲದ ಬಡಾಯಿ"...

ಟಿ.ಪಿ. ಕೈಲಾಸಂ ರವರ ನಗೆ ನಾಟಕ "ಬಂಡ್ವಾಳ್ವಿಲ್ಲದ ಬಡಾಯಿ"...

ಸ್ನೇಹಿತರೆ,

ಅವಿರತ ಟ್ರಸ್ಟ್ ನಿಂದ ರಂಗಶಂಕರದಲ್ಲಿ ಟಿ.ಪಿ. ಕೈಲಾಸಂ ರವರ ನಗೆ ನಾಟಕ "ಬಂಡ್ವಾಳ್ವಿಲ್ಲದ ಬಡಾಯಿ" ಹಮ್ಮಿಕೊಂಡಿದ್ದಾರೆ.
ಟಿಕೆಟ್ ಬೇಕಾದವರು ಮೊಬೈಲ್ ನಂ. 9880086300 ಗೆ ಎಸ್.ಎಮ್.ಎಸ್ ಮಾಡಿ ಅಥವಾ kts_gowda@yahoo.com ಗೆ ಈ-ಮೈಲ್ ಮಾಡಿ.

ಒಂದೇ ದಿನದಲ್ಲಿ ದಾಖಲೆ ೧೦೦ ಟಿಕೆಟ್ ಗಳ ಮಾರಾಟ ಆಗಿವೆ... ನಿಮಗು ಆಸಕ್ತಿ ಇದ್ದರೆ ತಕ್ಷಣ ಟಿಕೆಟ್ ಗಾಗಿ ಸಂಪರ್ಕಿಸಿ.

ಅನಿಲ್ ರಮೇಶ್.