ಮೈಸೂರು ಒಡೆಯರ ಪರಂಪರೆಯ ಮೇಲೆ ಭಾಷಣ + ಸಂಗೀತ ಕಚೇರಿ (ವೀಣಾ ವಾದನ)
ಭಾಷಣ: 'The legacy of the Wodeyars of Mysore'
ಭಾಷಣಕಾರರು: ವಿಕ್ರಮ್ ಸಂಪತ್
(ಇವರ 'Splendours of Royal Mysore: The untold story of the Wodeyars' ಎನ್ನುವ ಪುಸ್ತಕ ಈಚೆಗೆ ಬಿಡುಗಡೆಯಾಗಿದೆ)
ಭಾಷಣದ ನಂತರ, ಮೈಸೂರು ಪರಂಪರೆಯ ಸಂಗೀತ ರಚನೆಗಳನ್ನಾಧರಿಸಿದ ಸಂಗೀತ ಕಚೇರಿ ನಡೆಯಲಿದೆ.
ವೀಣೆ : ಡಾ. ಜಯಂತಿ ಕುಮರೇಶ್
ಪಕ್ಕವಾದ್ಯದಲ್ಲಿ ಶ್ರೀ ಅರ್ಜುನ್ ಕುಮಾರ್ ಮೃದಂಗವನ್ನು, ಶ್ರೀ ಗಿರಿಧರ ಉಡುಪ ಘಟವನ್ನು ನುಡಿಸಲಿದ್ದರೆ.
ಎಲ್ಲರಿಗೂ ಸುಸ್ವಾಗತ. ಯಾವುದೇ ಟಿಕೆಟ್ ಗಳಿರುವುದಿಲ್ಲ.
Date: 16th Aug 2008, Saturday, 6 PM
Venue: Alliance Francaise de Bangalore,
P.B. 108, Thimmaiah Road, Vasanthanagar,
Bangalore-560052
Time: 6 PM.
(All are welcome, no tickets). "