ಓದಿದ್ದು ಕೇಳಿದ್ದು ನೋಡಿದ್ದು-1

ಓದಿದ್ದು ಕೇಳಿದ್ದು ನೋಡಿದ್ದು-1

ಚೀನಾಗೆ ನೂರು, ಭಾರತಕ್ಕೇಕೆ ಮೂರು?
ಒಲಿಂಪಿಕ್ಸಿನಲ್ಲಿ ಭಾರತದ ಸಾಧನೆ ಬಗ್ಗೆ ವಿಜಯ ಕರ್ನಾಟಕದಲ್ಲಿ ಬರಹವಿದೆ.
"ಒಲಿಂಪಿಕ್ಸ್ ಪದಕ ಗೆಲ್ಲುವುದೆಂದರೆ ಅದು ಯಡಿಯೂರಪ್ಪ ಮಂತ್ರಿಮಂಡಲದಲ್ಲಿ ಸ್ಥಾನಗಿಟ್ಟಿಸಿದಂತಲ್ಲ! "
-------------------------------------------------------------------------------------------
ಅಶಿಸ್ತಿನಿಂದ ಬದುಕಿರಿ, ಆರೋಗ್ಯವಾಗಿರಿ
ನೆಲ್ಲಿಕೆರೆ ವಿಜಯಕುಮಾರ್
ಪ್ರ: ಸುಮ್ನೆ ಸುಮ್ನೆ ಪ್ರಕಾಶನ
ನೊಣವಿನಕೆರೆ, ತಿಪಟೂರು ತಾಲೂಕು
ತುಮಕೂರು ಜಿಲ್ಲೆ
ಪುಟ: 172 ಬೆಲೆ: ರೂ.100
ಈ ಪುಸ್ತಕ ಓದಬೇಕೆನಿಸಿದೆ.
ಅಶಿಸ್ತಿನಿಂದ ಮನಸ್ಸನ್ನು ನಿರಾಳವಾಗಿರಿಸಿಕೊಂಡು ಸೃಜನಶೀಲರಾಗುವ ತಾತ್ವಿಕ ಜಿಜ್ಞಾಸೆಗೆ ಈ ಪುಸ್ತಕ ಓದುಗನನ್ನು ಈಡು ಮಾಡುತ್ತದಂತೆ.
--------------------------------------------------------------------------------------------
ವಿದ್ಯುತ್ ಕಡಿತದಿಂದ ಮಕ್ಕಳ ಓದಿಗೆ ತೊಂದರೆಯಾಗುತ್ತೆ.. ಅದಕ್ಕಿಂತ ಟಿವಿ ಧಾರಾವಾಹಿ ತಪ್ಪುತ್ತೆ...
--------------------------------------------------------------------------------------------
ಗಣೇಶನ ಆವಾಂತರ
"ಉದಯವಾಣಿ"ಯ ಈ ಬರಹದಲ್ಲಿ ಗಣೇಶನ ವಿಗ್ರಹದಲ್ಲಿನ ಬಣ್ಣದ ರಾಸಾಯಿನಿಕಗಳು ಪರಿಸರದ ಮೇಲೆ ಮಾಡುವ ಹಾನಿಯನ್ನು ವಿವರಿಸಲಾಗಿದೆ.
http://www.udayavani.com/showstory.asp?news=1&contentid=568110&lang=2

 padmanabha-kannadaprabha

Rating
No votes yet