ತಿಳಿ ಹಾಸ್ಯ ಮರೆತಿಲ್ಲ!

ತಿಳಿ ಹಾಸ್ಯ ಮರೆತಿಲ್ಲ!

ಬರಹ

ನ್ನಡದಲ್ಲಿ ಹಾಸ್ಯಕ್ಕೊಂದು ಹೊಸ ಆಯಾಮ. ಹೊಸ ಪರಿಧಿ. ಕುವೆಂಪುರವರು "ಬೂಟಾಟಿಕೆ"ಯೆಂದು ಕರೆದ ರಾಜಕೀಯ ನಾಟಕದೊಳು ಇರುವ ಹಾಸ್ಯದ ಘಮಲು ಇನ್ನು ತನ್ನದೇ ಆದ ಸೂರಿನಡಿ ಕಾಣಿಸಿಕೊಳ್ಳುವುದು.

ಹೊಸ ವಿಳಾಸ: ಮಜಾವಾಣಿ.ನೆಟ್

ತಿಳಿ ಹಾಸ್ಯ ಮರೆತಿಲ್ಲ, ಸತ್ಯದ ಸುಳಿವಿಲ್ಲ, ಅಣಕು ಮಾಡುವುದು ಹಿಡಿದು ಸುದ್ದಿಯ ಜಾಡು ಎನ್ನುತ್ತಾರೆ ಬ್ಯೂರೋ ಸದಸ್ಯರೊಬ್ಬರು.

ಮತ್ತೊಬ್ಬ ಸದಸ್ಯರು ಬರೆದು ತಿಳಿಸುವಂತೆ:

"ಮಜಾವಾಣಿಗೆ ನೀವೂ ಬರೆಯಬಹುದು! ತಿಳಿ ಹಾಸ್ಯ ತಿಳಿದಿರಬೇಕು, ಹಾಸ್ಯ ಪ್ರಜ್ಞೆಯಿಲ್ಲದವರಿಂದ ಬೈಸಿಕೊಳ್ಳಲು ರೆಡಿಯಾಗಿರಬೇಕು"

ನೀವು ರೆಡೀನಾ? ಮೇಲೆ ಕ್ಲಿಕ್ ಮಾಡಿ!