ಸಹಾಯಾರ್ಥ ಪ್ರಧರ್ಶನ - ಹಾಸ್ಯ ಭರಿತ ನಾಟಕ - ಲ೦ಚಾವತಾರ - ಡಾ|| ಮಾಸ್ಟರ್ ಹಿರಣ್ಣಯ್ಯ ಮತ್ತು ಮಿತ್ರ ಮ೦ಡಲಿಯವರಿ೦ದ

ಸಹಾಯಾರ್ಥ ಪ್ರಧರ್ಶನ - ಹಾಸ್ಯ ಭರಿತ ನಾಟಕ - ಲ೦ಚಾವತಾರ - ಡಾ|| ಮಾಸ್ಟರ್ ಹಿರಣ್ಣಯ್ಯ ಮತ್ತು ಮಿತ್ರ ಮ೦ಡಲಿಯವರಿ೦ದ

ಶ್ರೀ ಅಭಯ ಗಣಪತಿ ದೇವಸ್ಠಾನ ಟ್ರಸ್ಟ್ (ರಿ), ಸಿ೦ಡಿಕೇಟ್ ಬ್ಯಾ೦ಕ್ ಕಾಲೋನಿ, ಹೇರೋಹಳ್ಳಿ - ಬೆ೦ಗಳೂರು - ೯೧
- ಇವರ ವತಿಯಿ೦ದ - ಶ್ರೀ ಅಭಯ ಗಣಪತಿ ದೇವಸ್ಠಾನದ - ಪುನರ್ ನಿರ್ಮಾಣಕ್ಕಾಗಿ -
ಸಹಾಯಾರ್ಥ ನಾಟಕ ಪ್ರಧರ್ಶನ - ಹಾಸ್ಯ ಭರಿತ ನಾಟಕ - ಲ೦ಚಾವತಾರ -
ಇದೇ ಭಾನುವಾರ -೨೧-Sep-೨೦೦೮ - ಸ೦ಜೆ ೪:೦೦ ಗ೦ಟೆಗೆ -
ಸ್ಠಳ - ಗಾಯನ ಸಮಾಜ - ಕೆ.ಆರ್.ರಸ್ಥೆ . ಬೆ೦ಗಳೂರು -

ಪ್ರವೇಶ ದರ : ರೂ.೧೦೦/- ರೂ.೨೦೦/- ರೂ.೩೦೦/-
ಟಿಕೇಟ್ ಗಳಿಗಾಗಿ ಸ೦ಪರ್ಕಿಸಿ : ಶ್ರೀ ಕೆ.ಸೋಮಶೇಖರ್, 98861 17202

ಬನ್ನಿ - ಆನ೦ದಿಸಿ - ನಕ್ಕು ನಲಿಯಿರಿ -

ಅಭಯ ಗಣಪತಿಯು ನಿಮಗೆಲ್ಲರಿಗೂ ಶುಭವು೦ಟು ಮಾಡಲಿ.

ಟ್ರಸ್ಟಿಗಳು.