ಗಾಯನ ಸಮಾಜದಲ್ಲಿ ಊತ್ತುಕ್ಕಾಡು ವೆಂಕಟ ಕವಿಯವರ ಆರಾಧನೆ

ಗಾಯನ ಸಮಾಜದಲ್ಲಿ ಊತ್ತುಕ್ಕಾಡು ವೆಂಕಟ ಕವಿಯವರ ಆರಾಧನೆ

ಅಕ್ಟೋಬರ್ ೧ರಂದು ಬೆಂಗಳೂರಿನ ಗಾಯನ ಸಮಾಜದಲ್ಲಿ ಊತ್ತುಕ್ಕಾಡು ವೆಂಕಟ ಕವಿಯವರ ಆರಾಧನೆ.

೧ ಅಕ್ಟೋಬರ್ ಸಂಜೆಯ ಕಾರ್ಯಕ್ರಮ ಹೀಗಿದೆ:
---------------------------------------------------
೫.೩೦: ವಿದ್ವಾನ್ ಶ್ರೀ ಆರ್. ಕೆ. ಪದ್ಮನಾಭ ಅವರಿಂದ ಉದ್ಘಾಟನೆ
೫.೪೦-೬.೪೫:
ವಿದುಷಿ ನೀಳಾ ರಾಮ ಗೋಪಾಲ್'ರವರ ಮುಂದಾಳತ್ವದಲ್ಲಿ ವೆಂಕಟ ಕವಿಯವರು ರಚಿಸಿದ ಸಪ್ತರತ್ನ ಕೃತಿ ಗೋಷ್ಟಿ ಗಾನ.
ಹಲವಾರು ವಿದ್ವಾಂಸರು ಮೈಸೂರು, ಚೆನ್ನೈ ಊರುಗಳಿಂದ ಆಗಮಿಸಿ, ವಾದ್ಯ ವೃಂದದಲ್ಲಿ ಪಾಲ್ಗೊಳ್ಳಲಿದ್ದಾರೆ.
೬-೪೫-೭.೦೦: ವಿದುಷಿ ಸುಕನ್ಯ ಪ್ರಭಾಕರ್'ರಿಂದ ಸಪ್ತರತ್ನ ಕೃತಿಗಳ ಬಗ್ಗೆ ಒಂದೆರಡು ಮಾತು.
೭.೦೦-೯.೦೦:
ಸಂಗೀತ ಸಾಮ್ರಾಟ್ ಚಿತ್ರವೀಣಾ ರವಿಕಿರಣ್'ರಿಂದ ಗಾಯನ
ಪಕ್ಕ ವಾದ್ಯದಲ್ಲಿ: ಅಕ್ಕರೈ ಶುಭಲಕ್ಷ್ಮಿ - ವಯೊಲಿನ್, ಪದ್ಮಭೂಷಣ ಉಮಯಾಳಪುರಮ್ ಕೆ. ಶಿವರಾಮ್ - ಮೃದಂಗ
---------------------------------------------------
ಎಲ್ಲರಿಗೂ ಸ್ವಾಗತ.