ಪುಸ್ತಕ ಬಿಡುಗಡೆ: 'ನೀಲ ಕಡಲ ಬಾನು'

ಪುಸ್ತಕ ಬಿಡುಗಡೆ: 'ನೀಲ ಕಡಲ ಬಾನು'

ಪುಸ್ತಕ ಬಿಡುಗಡೆ ಸಮಾರಂಭ

'ನೀಲ ಕಡಲ ಬಾನು'
(ಕವಿತಾ ಸಂಕಲನ)

ಜಯಲಕ್ಷ್ಮಿ ಪಾಟೀಲ್

ಬಿಡುಗಡೆ: ಪ್ರೊ. ಕಿ. ರಂ. ನಾಗರಾಜ್
ಕೃತಿಯ ಕುರಿತು: ಶ್ರೀ ಎಸ್. ಆರ್. ವಿಜಯಶಂಕರ್
ಅತಿಥಿ: ಡಾ. ಎಚ್. ಎಲ್. ಪುಷ್ಪ.
(ಕೃತಿಯ ಸಂಪಾದಕರು)

ಕಾರ್ಯಕ್ರಮ ವಿಶೇಷ:
ಕವಿತಾ ವಾಚನ ಹಾಗೂ ಕವಿತಾಭಿನಯ

ದಿನಾಂಕ: ೫ ಅಕ್ಟೋಬರ್ ೨೦೦೮, ಭಾನುವಾರ

ಸಂಜೆ ೬ ಕ್ಕೆ

ಸ್ಥಳ: ರವೀಂದ್ರ ಕಲಾಕ್ಷೇತ್ರ