ಕೆಂಡಸಂಪಿಗೆಯಲ್ಲಿ ಪಾಲಚಂದ್ರ!

ಕೆಂಡಸಂಪಿಗೆಯಲ್ಲಿ ಪಾಲಚಂದ್ರ!

Comments

ಬರಹ

ಸಂಪದದ ಚಿತ್ರಾಂಕಣಕಾರ ಪಾಲಚಂದ್ರರಿಂದು "ಕೆಂಡಸಂಪಿಗೆ" ಜಾಲತಾಣದಲ್ಲಿ ಪ್ರತ್ಯಕ್ಷರಾಗಿದ್ದಾರೆ.
ಅವರ ಬ್ಲಾಗನ್ನು ದಿನದ ಬ್ಲಾಗು ಎಂದು ಅಲ್ಲಿಯ ಅಂಕಣಕಾರ ಜಿತೇಂದ್ರ ಪರಿಚಯಿಸಿದ್ದಾರೆ. ದಿನಾಲೂ ಬ್ಲಾಗನ್ನಲ್ಲಿ ಪರಿಚಯಿಸಲಾಗುತ್ತಿದೆ.
ಅಭಿನಂದನೆಗಳು ಪಾಲಚಂದ್ರರೇ.
ಸಂಪದದಲ್ಲಿ ಇನ್ನೂ ಹೆಚ್ಚು ಬರೆಯಿರಿ. :)

ಪಾಲಚಂದ್ರರ ಬ್ಲಾಗ್

"ಕೆಂಡಸಂಪಿಗೆ" ಅನುಭವ ಮಂಟಪ ಬಗ್ಗೆ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet