ನುಡಿಮುತ್ತು

ನುಡಿಮುತ್ತು

"ಸಸಿಯ ನೆಟ್ಟು ಫಲವ ಬಯಸಿ,ಕಾಯುತ್ತ ಕುಳಿತು ಮನಕೆ ಇಂದು ತಿಳಿದಿದೆ ಅಂದು ನೆಟ್ಟ ಸಸಿಯು ಯಾವುದಕ್ಕು ಪ್ರಯೋಜವವಿಲ್ಲ"

"ತುತ್ತು ಕೂಳಿಗಾಗಿ,ಹೆತ್ತಿ ಹೋತ್ತಿ ದುಡಿದರು ಒಪ್ಪೊತ್ತಿಗೆ ಸಾಲುತ್ತಿಲವೆಂಬ ಬೀತಿ
ಇನ್ನೂ ಸತ್ತ ಮೇಲೆ ಹೋತ್ತು ಹೋಗುವುದೆ"

"ಬಡವರು ನಾವು ನಮಗಿಲ್ಲ ಯಾವುದೇ ವರಮಾನ,ನಮಗಿರುದೇ ಅಪಮಾನ ನೋವು ನಿಂದನೆ, ನಮಗೆ ಬೇಕು
ದುಡಿವ ಬದುಕು,ಬೇಡ ನಮಗೆ ಜಡದ ಬದುಕು"