ಸತ್ಯಾನ್ವೇಷಣೆ

ಸತ್ಯಾನ್ವೇಷಣೆ

ಜಗಜೀವನ ಜಾತಕದೊಡೆ ಹೋಲಿಸಿದೊಡೆ
ನನ್ನ ದುಗುಡ ಮರೆಯಾಗುವುದೇ??
ಹೊರಗಿನ ಒತ್ತದಡಿ ಬೆಂದೆ, ಜೀವ ಹನಿಗಾಗಿ ಹುಡುಕಿದೆ.
ಮನಕೆ ತಂಪನ್ನು ಕೊಡುವ ಹಸುರಿನ ಚಾಮರಕ್ಕೆ ಬಸವಳಿದೆ.
ಕಾಲದ ಕೊಲೆಯಾದಾಗ ಸತ್ಯಾನ್ವೇಷಣೆಗಾಗಿ ಹೊರಟ
ಮೂಡನಂಥೆ - ಆನಂದ ನಂದನ

Rating
No votes yet