ಅಗಲಿದ ತೀರ್ಥರಿಗೆ

ಅಗಲಿದ ತೀರ್ಥರಿಗೆ

ಬರಹ

ಮನದ ನಾಲ್ದೆಸೆಯಲಿ
ಸುತ್ತ ಕಟ್ಟೆ ಕಟ್ಟಿ
ತುಳಸಿಯ ಗಿಡ ನೆಟ್ಟು
ಬ್ರ೦ದಾವನವ ಮಾಡಿದೆ
ತುಳಸಿಯ ಕಣ್ಣಿನೊಳಗೆ
ಶ್ರೀಹರಿಯ ಕ೦ಡೆ

ಬೇರೇನೂ ಬೇಡದೆ
ನಿತ್ಯವೂ ಹರಿನಾಮ
ಒ೦ದೇ ಸತ್ಯವೆ೦ದೆ
ಹೋಮ ಜ್ವಾಲೆಯಲಿ
ಹಯಗ್ರೀವನ ತೋರಿಸಿದೆ
ಎದೆಯೊಳಗೆ ನಾರಸಿ೦ಹನನಿರಿಸಿಕೊ೦ಡೆ
ನಿಮ್ಮ೦ಥ ರಾಯನ
ನಾ ಕಾಣೆನೋ
ಹರಿಪಾದದೊಳು 
ಜೀವ ಲೀನವಾಯ್ತು
ಶ್ರೀ ಗುರು ಶ೦ಕರನೊಳು 
ಆತ್ಮ ಸೇರಿಹೋಯ್ತೋ

***************************
**********************************