ಅನುಗ್ರಹ ದಿನ

ಅನುಗ್ರಹ ದಿನ

ಪ.ಪೂ. ಶ್ರೀ ಶ್ರೀಕಾಂತ ಗುರೂಜಿಯವರು ಪ.ಪೂ. ಶ್ರೀ ಶ್ರೀ ಶಂಕರಲಿಂಗ ಭಗವಾನರಿಂದ ಅನುಗ್ರಹವನ್ನು ಪಡೆದ ೧೨ನೇ ವರ್ಷದ ದಿನಾಚರಣೆಯನ್ನು ಮೈಸೂರಿನಲ್ಲಿ ದಿನಾಂಕ ೧೯-೦೫-೨೦೦೯ ರಂದು ಜಯಲಕ್ಷ್ಮೀಪುರಂನಲ್ಲಿರುವ ಪ್ರಸನ್ನ ಪಾರ್ವತಿ ಕಲ್ಯಾಣ ಮಂದಿರದಲ್ಲಿ ಬೆಳಿಗ್ಗೆ ೮ ಗಂಟೆಯಿಂದ ಆಚರಿಸಲಾಗುತ್ತಿದೆ. ಪ.ಪೂ. ಶ್ರೀ ಶ್ರೀ ವಿರಜಾನಂದ ಸರಸ್ವತೀ ಸ್ವಾಮೀಜಿಯವರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ. ಇಬ್ಬರೂ ಪೂಜ್ಯರು ಆಶೀರ್ವಚನ ನೀಡಲಿದ್ದಾರೆ. ಭಜನಾ ಕಾರ್ಯಕ್ರಮವೂ ಸಹ ನಡೆಯಲಿದೆ.