ಸುಧಾದಲ್ಲಿ ಕುತೂಹಲಕರ ರಹಸ್ಯಮಯ ಧಾರಾವಾಹಿ ಆರಂಭ-ಓದಿ.

ಸುಧಾದಲ್ಲಿ ಕುತೂಹಲಕರ ರಹಸ್ಯಮಯ ಧಾರಾವಾಹಿ ಆರಂಭ-ಓದಿ.

ಈ ವಾರದ ಸುಧಾದಲ್ಲಿ ಡಾ.ಕೆ. ಎನ್. ಗಣೇಶಯ್ಯರವರಿಂದ ಒಂದು ಹೊಸ ಧಾರಾವಾಹಿ ಆರಂಭವಾಗಿದೆ. ವಿಜಯನಗರದ ಪತನಾನಂತರ ಅಲ್ಲಿನ ಸಂಪತ್ತು ಏನಾಯಿತು ? ಯಾರಿಗೆ ದಕ್ಕಿತು? ಅಥವಾ ಅಲ್ಲೇ ಇನ್ನೂ ಆಡಗಿದೆಯೋ ? ಎಂಬ ಬಗ್ಗೆ ಅನೇಕ ಐತಿಹಾಸಿಕ ಅಂಶಗಳನ್ನು ಆಧರಿಸಿ 'ಕರಿಸಿರಿಯಾನ' ಎಂಬ ಕುತೂಹಲಕರ ರಹಸ್ಯಮಯ ಕತೆಯನ್ನು ಹೆಣೆದಿದ್ದಾರೆ. ಓದಲು ಮರೆಯದಿರಿ.
( ಕಳೆದ ವರುಷವಷ್ಟೇ ಅವರ ಕನಕಮುಸುಕು ಧಾರಾವಾಹಿ ಓದಿದ್ದು ನಿಮಗೆ ನೆನಪಿರಬಹುದು. ಅದರಲ್ಲಿ ಮೌರ್ಯ ಚಂದ್ರಗುಪ್ತನು ಗೋವಿನ ಜೋಳದ ತೆನೆಯ ರೂಪದಲ್ಲಿ ತಂದಿರಬಹುದಾದ ಅಪಾರ ಬಂಗಾರದ ಕುರಿತಾಗಿತ್ತು) ಇತ್ತೀಚೆಗೇ ಸುಧಾದಲ್ಲಿ ಹೊಯ್ಸಳರ ಕೆತ್ತನೆಗಳಲ್ಲಿ ಗೋವಿನ ಮುಖ ಕಂಡು ಬರುವುದರ ಹಿನ್ನೆಲೆ ಕುರಿತೂ ಒಂದು ಕಥೆ ಬರೆದಿದ್ದರು.

Rating
No votes yet

Comments