ಕನ್ನಡ ಸಾಹಿತ್ಯ.ಕಾನ ಕಾರ್ಯಕ್ರಮ

ಕನ್ನಡ ಸಾಹಿತ್ಯ.ಕಾನ ಕಾರ್ಯಕ್ರಮ

ಕನ್ನಡಸಾಹಿತ್ಯ.ಕಾಂ ಬೆಂಬಲಿಗರ ಬಳಗ, ಶೇಷಾದ್ರಿಪುರಂ ವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ಸಹಯೋಗದೊಂದಿಗೆ ಆಚರಿಸುತ್ತಿರುವ ಕನ್ನಡಸಾಹಿತ್ಯ.ಕಾಂ ನ ಐದನೇ ವಾರ್ಷಿಕೋತ್ಸವ, ಸಂಪೂರ್ಣ CMS ಮತ್ತು ಕನ್ನಡ ಪದ ಪರೀಕ್ಷಕ ತಂತ್ರಾಂಶಗಳ ಬಿಡುಗಡೆ ಸಮಾರಂಭಕ್ಕೆ ತಮ್ಮನ್ನು ಪ್ರೀತಿಯಿಂದ ಆಹ್ವಾನಿಸುತ್ತದೆ.

ಸಮಾರಂಭದ ವಿವರಗಳು
ದಿನಾಂಕ: ಆಗಸ್ಟ್ ೬, ೨೦೦೬
ಸಮಯ: ಬೆಳಿಗ್ಗೆ ೧೦.೩೦ ಕ್ಕೆ
ಸ್ಥಳ: ಶೇಷಾದ್ರಿಪುರಂ ವಿದ್ಯಾಲಯ ಸಭಾಂಗಣ
ಶೇಷಾದ್ರಿಪುರಂ ವಿದ್ಯಾಲಯ (ಕಾಲೇಜು), ಬೆಂಗಳೂರು.

ಉದ್ಘಾಟನೆ ಹಾಗು ಸಂಪೂರ್ಣ CMS ಬಿಡುಗಡೆ :
ಶ್ರೀ ಯು.ಆರ್ ಅನಂತಮೂರ್ತಿ, ಚಿಂತಕರು, ಲೇಖಕರು

ಕನ್ನಡ ಪದ ಪರೀಕ್ಷಕದ ಬಿಡುಗಡೆ:
ಸಿದ್ಧಲಿಂಗಯ್ಯ
ಅಧ್ಯಕ್ಷರು - ಕನ್ನಡ ಅಭಿವೃದ್ಧಿ ಪ್ರಾಧಿಕಾರ

ಮುಖ್ಯ ಅತಿಥಿಗಳು:
ರಾಮಚಂದ್ರ ಗೌಡ
ರೇಶ್ಮೆ, ಜವಳಿ ಹಾಗು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು
ಕರ್ನಾಟಕ ಸರ್ಕಾರ

ಬಿ ಕೆ ಚಂದ್ರಶೇಖರ್
ಮಾಜಿ ಸಚಿವರು

ಅಧ್ಯಕ್ಷತೆ
ಶ್ರೀನಾಥ ಶಾಸ್ತ್ರಿ
ಕನ್ನಡ ಗಣಕ ಪರಿಷತ್

೦೨.೩೦ ರಿಂದ ಚರ್ಚಾಗೋಷ್ಠಿ
೧. "ಕನ್ನಡದ ಸಂದರ್ಭದಲ್ಲಿ ಮಾಹಿತಿ ತಂತ್ರಜ್ಞಾನ"
೨. "ಕನ್ನಡಸಾಹಿತ್ಯ.ಕಾಂ ಮುಂದೇನು?"

ವಿಶೇಷ ಅಹ್ವಾನಿತರು -ನಮ್ಮೊಂದಿಗೆ:
ವಿವೇಕ ಶಾನಭಾಗ
ಜಯಂತ್ ಕಾಯ್ಕಿಣಿ
ಸುಮತೀಂದ್ರ ನಾಡಿಗ್
ಗಿರೀಶ್ ಕಾಸರವಳ್ಳಿ
ಎ.ಆರ್ ಶ್ರೀನಿವಾಸಯ್ಯ
ನರಹಳ್ಳಿ ಬಾಲಸುಬ್ರಹ್ಮಣ್ಯ
ಕೃಷ್ಣ ಪರಮೇಶ್ವರ ಭಟ್ಟ
ಡಾ.ಕೊಟ್ರಸ್ವಾಮಿ
ಡಾ. ಮಧುರಾ ಹೆಗ್ಡೆ
ಆರ್.ಸಿ ಕುಲಕರ್ಣಿ
ಶ್ರೀನಿವಾಸ ಶರ್ಮ
ಶ್ರೀನಿವಾಸ ರಾಜ
ವಿಜಯಾ ಸುಬ್ಬರಾಜ
ಗೀತಾಚಾರ್ಯ ಎನ್.
ಬೈರೇಗೌಡ ಜಿ.ಬಿ
ಹರೀಶ್ ಮಂಗಳಾ ಪ್ರಿಯದರ್ಶಿನಿ.