ಮನಸಾರೆ ಚಿತ್ರಪ್ರದರ್ಶನ ಹಾಗು ಚಿತ್ರತಂಡದೊಂದಿಗೆ ಸಂವಾದ

ಮನಸಾರೆ ಚಿತ್ರಪ್ರದರ್ಶನ ಹಾಗು ಚಿತ್ರತಂಡದೊಂದಿಗೆ ಸಂವಾದ

ಸಂವಾದ.ಕಾಂ
www.samvaada.com
 ದೃಶ್ಯಕ್ಕೊಂದು ನುಡಿಗಟ್ಟು

ಆಯೋಜಿಸಿರುವ

ಮನಸಾರೆ ಚಿತ್ರಪ್ರದರ್ಶನ ಹಾಗು ಚಿತ್ರತಂಡದೊಂದಿಗೆ ಸಂವಾದ

ಸಂವಾದದಲ್ಲಿ ಭಾಗವಹಿಸಲಿರುವರು:
ನಿರ್ಮಾಪಕ-  ರಾಕ್‌ಲೈನ್ ವೆಂಕಟೇಶ್
ನಿರ್ದೇಶಕ-ಯೋಗರಾಜ ಭಟ್
ದಿಗಂತ್ - ಕಲಾವಿದ
ನೀತೂ -ಕಲಾವಿದೆ
ರಾಜು ತಾಳಿಕೋಟೆ - ಕಲಾವಿದ
ಮಿತ್ರ - ಕಲಾವಿದ
ಪವನ್ ಕುಮಾರ್ - ಕಲಾವಿದ, ಚಿತ್ರಕತೆಗಾರ
ಸತೀಶ್ - ಕಲಾವಿದ

ದಿನಾಂಕ: ೨೯-೧೧-೨೦೦೯ ರ ಭಾನುವಾರ

ಪ್ರದರ್ಶನ: ಸಾಗರ್ ಚಿತ್ರಮಂದಿರ, ಬೆಳಿಗಿನ ಪ್ರದರ್ಶನ
ಭೋಜನಾನಂತರ ಸಂವಾದ

ಸಂವಾದದ ಸ್ಥಳ: ಅಡಿಗ ರೆಸಿಡೆನ್ಸಿ, ಸಾಗರ್ ಚಿತ್ರಮಂದಿರದ ಹಿಂಭಾಗ

ಚರ್ಚೆಯನ್ನು ನಡೆಸಿಕೊಡಲಿರುವವರು:
ಟೀನಾ ಶಶಿಕಾಂತ್, ತುಮಕೂರು - ಲೇಖಕಿ
ಹೇಮಾ ಪವಾರ್ ಲೇಖಕಿ, ಕನ್ನಡ
ಚೇತನ ತೀರ್ಥಹಳ್ಳಿ, ಕನ್ನಡಪ್ರಭ, ಸಹ ಸಂಪಾದಕಿ
ಎಸ್ ಆರ್ ರಾಮಕೃಷ್ಣ, ಸುದ್ಧಿ ಸಂಪಾದಕರು, ಸಂಡೇ ಮಿಡ್ ಡೇ
ಎಸ್ ಕೆ ಶ್ಯಾಮಸುಂದರ್, ಸಂಪಾದಕರು, ದಟ್ಸ್ ಕನ್ನಡ.ಕಾಂ

ಕಾರ್ಯಕ್ರಮಕ್ಕೆ ಭಾಗವಹಿಸುವವರು ಪಾಸ್ ಹೊಂದಿರುವುದು ಕಡ್ಡಾಯ.
ಪಾಸ್ ಮತ್ತು ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ-
ರವಿ-99004 39930
ಕಿರಣ್- 97317 55966
ಅರುಣ್(SAP Labs)-98453 85156
ರಾಜ್ ಕುಮಾರ್ - 94481 71069

Rating
No votes yet

Comments