ಗೆಳೆಯರೆ ಇದು ನನ್ನ ಮೊದಲ ಕನ್ನಡ ಬ್ಲಾಗಿಂಗ ಪ್ರಯತ್ನ,

ಗೆಳೆಯರೆ ಇದು ನನ್ನ ಮೊದಲ ಕನ್ನಡ ಬ್ಲಾಗಿಂಗ ಪ್ರಯತ್ನ,

ಗೆಳೆಯರೆ ಇದು ನನ್ನ ಮೊದಲ ಕನ್ನಡ ಬ್ಲಾಗಿಂಗ ಪ್ರಯತ್ನ,

ಕನ್ನಡದ ಅಗಣಿತ ಅಭಿಮಾನಿಗಳಿಗೆ ಈ ಬ್ಲಾಗನ್ನು ಸಮರ್ಪಿಸುತ್ತ,

ನಮ್ಮ ಕನ್ನಡ ಪ್ರೇಮವನ್ನು ಕನ್ನಡದಲ್ಲಿ ಬರೆದು ಮಾತನಾಡಿ ಆಚರಿಸುವ ಬನ್ನಿ. ”ಸಿರಿಗನ್ನಡಂ ಗೆಲ್ಗೆ”

ಕನ್ನಡ ಎಂದ ತಕ್ಶಣ ನೆನಪಿಗೆ ಬರುವದು ನನ್ನ ತಾಯಿ (ಅನಸೂಯ), ಈ ಕೆಳಗಿನ ಸಾಲುಗಳು ನನ್ನ ತಾಯಿಯ ಕುರಿತು,

ಮೂಲತಃ ಬೆಳಗಾವಿ ಜಿಲ್ಲೆಯ ಗೋಕಾಕನವರಾದ '''ಅನಸೂಯಾ ಸಿದ್ಧರಾಮ''' ಅವರು ಕನ್ನಡದ ಹೆಸರಾಂತ ಲೇಖಕಿ.
ಸಧ್ಯಕ್ಕೆ ಬೆಂಗಳೂರಿನಲ್ಲಿ ವಾಸಿಸುತ್ತಿರುವ ಅವರು ಕಳೆದ ಮೂರು ದಶಕಗಳಿಂದ ಸಾಹಿತ್ಯ ಕ್ರುಷಿಯಲ್ಲಿ ತೊಡಗಿದ್ದಾರೆ.

ಇವರು ಗಂಭೀರ ಹಾಗು ವಿನೋದ ಈ ಎರಡೂ ಬಗೆಯ ಬರವಣಿಗೆಯಲ್ಲಿ ಇವರು ಸಿದ್ಧಹಸ್ತರು.

ಇವರ ಅಗಣಿತ ಲೇಖನಗಳು ತರಂಗ, ತುಶಾರ,ಕರ್ಮವೀರ ಮುಂತಾದ ಕನ್ನಡದ ವಾರ ಮತ್ತು ಮಾಸಿಕ ಪತ್ರಿಕೆಗಳಲ್ಲಿ ಪ್ರಕತಟಗೊಂಡಿವೆ.

ಇವರು ಹೊರತಂದ ಕೃತಿಗಳು ಈ ಕೆಳಗಿನಂತಿವೆ,

ಲಘು ಬರಹ ಸಂಕಲನ
• ಸ್ವಪ್ನಲೋಕದ ಸ್ವಾರಸ್ಯಗಳು
• ಸುಂದ್ರಿ

ಕಥಾಸಂಕಲನ
• ತಾನು ಎಂಬ ತೊಡಕು

ಪುರಸ್ಕಾರ
ಇವರಿಗೆ ದೊರೆತ ಪುರಸ್ಕಾರಗಳು,
ಇವರ ತಾನು ಎಂಬ ತೊಡಕು ಕಥಾಸಂಕಲನಕ್ಕೆ ಈ ಪ್ರಶಸ್ತಿಗಳು ದೊರೆತಿವೆ:
• ಹುನಗುಂದ ತಾಲೂಕಿನ ಮೃತ್ಯುಂಜಯ ಸಾರಂಗಮಠ ಪ್ರಶಸ್ತಿ
• ಬೆಳಗಾವಿ ಜಿಲ್ಲೆಯ ಸಾಹಿತ್ಯ ಪ್ರತಿಷ್ಠಾನದ ಸಿರಿಗನ್ನಡ ಪ್ರಶಸ್ತಿ
• ಕನ್ನಡ ಲೇಖಕಿಯರ ಪರಿಷತ್ತಿನ ಅತ್ತಿಮಬ್ಬೆ ಪ್ರತಿಷ್ಠಾನದ ಪ್ರಶಸ್ತಿ

ನಿಮ್ಮ ವಿಮರ್ಶೆಗಳನ್ನು ಮರೆಯದೆ ಕಳಿಸಿ,
ಸೋಮು

somu.sk@gmail.com

Rating
No votes yet