ಮೈಸೂರ್ ಅಸೋಸಿಯೇಷನ್ ಮುಂಬೈ, ನಲ್ಲಿ ’ನಾಟ್ಯ ಸಂಧ್ಯ’ ’ಭರತನಾಟ್ಯ ಕಾರ್ಯಕ್ರಮ' !

ಮೈಸೂರ್ ಅಸೋಸಿಯೇಷನ್ ಮುಂಬೈ, ನಲ್ಲಿ ’ನಾಟ್ಯ ಸಂಧ್ಯ’ ’ಭರತನಾಟ್ಯ ಕಾರ್ಯಕ್ರಮ' !

ಬರಹ

ನೃತ್ಯಕ್ಕೆ ಸಹಾಯಕರಾದ ಕಲಾವಿದರು,  ವಿದ್ವಾನ್, ಶ್ರೀ. ಶಂಕರನಾರಾಯಣ, ಶ್ರೀಮತಿ ಶಕುಂತಲಾ, ಶ್ರೀ ಶ್ರೀವತ್ಸ, ಮತ್ತು ಶ್ರೀಮತಿ. ಮಂಗಳಾ ವೈದ್ಯನಾಥನ್. 

’ಮೈಸೂರು ಅಸೋಸಿಯೇಷನ್, ಮುಂಬೈ’ ನಲ್ಲಿ, ಅಂತಾರಾಷ್ಟ್ರೀಯ ಖ್ಯಾತಿಯ, ನೃತ್ಯ ವಿಶಾರದ,  ’ಶ್ರೀ ಸತ್ಯನಾರಾಯಣ ರಾಜು’ರವರಿಂದ, ೨೭, ರವಿವಾರ, ಡಿಸೆಂಬರ್, ೨೦೦೯ ರಂದು, ೬-೩೦ ಗಂಟೆಗೆ, ಭರತನಾಟ್ಯದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ನಾಟ್ಯ-ಕಲಾಸಕ್ತರೆಲ್ಲಾ ಆಗಮಿಸಿ, ನೃತ್ಯವನ್ನು ಆಸ್ವಾದಿಸಿದರು. ಇಬ್ಬರು ವಿದೇಶಿ-ರಸಿಕರೂ ಈ ಪಟ್ಟಿಯಲ್ಲಿದ್ದಾರೆ !

ಮೈಸೂರ್ ಅಸೋಸಿಯೇಷನ್ ನ ಅಧ್ಯಕ್ಷ, ಶ್ರೀ ರಾಮಭದ್ರರು, ಕಲಾವಿದರನ್ನು ಪುಷ್ಪಗುಚ್ಛದಿಂದ ಅಭಿನಂದಿಸುತ್ತಿದ್ದಾರೆ.

ಮೈಸೂರ್ ಅಸೋಸಿಯೇಷನ್ ನ ಅಧ್ಯಕ್ಷ, ಶ್ರೀ ರಾಮಭದ್ರರು, ’ಶ್ರೀ ಸತ್ಯನಾರಾಯಣ ರಾಜು' ರವರನ್ನು ಪುಷ್ಪಗುಚ್ಛದಿಂದ ಅಭಿನಂದಿಸುತ್ತಿದ್ದಾರೆ.

'ಶ್ರೀ ಸತ್ಯನಾರಾಯಣ ರಾಜು' ರವರ  ನೃತ್ಯದ ಸನ್ನಿವೇಷದಲ್ಲಿನ ಒಂದು ಭಂಗಿ ! 

 

-ಮೈಸೂರ್ ಅಸೋಸಿಯೇಷನ್ ಸೌಜನ್ಯದಿಂದ ಪ್ರಕಟಿತ