ಅಶ್ವತ್ಥರ್ಪಣ

ಅಶ್ವತ್ಥರ್ಪಣ

ಬರಹ

(ಇದೀಗಷ್ಟೇ ಸಿ.ಅಶ್ವತ್ಥ್ ನಿಧನವಾರ್ತೆ ಕೇಳಿ ನನ್ನ ಮನ ಮಿಡಿದ ಬಗೆ ಹೀಗೆ. ಇದು ಕನ್ನಡದ ಆ ಮೇರು ಗಾಯಕನಿಗೆ ನನ್ನ ಅಶ್ರುತರ್ಪಣ)

ಕನ್ನಡವೇ ಸತ್ಯ
ಎಂದು ಹಾಡಿದ
ನೀನೇ ಸತ್ತೆಯಾ!

ಏನು ಮಾಡೋದು,
ಸಾವೂ ಸತ್ಯ!

ನೋವಿನ ನಡುವೆಯೂ
ನೆಮ್ಮದಿಯೆಂದರೆ,
ಕನ್ನಡವೂ ನಿತ್ಯ
ನಿನ್ನ
ಹೊನ್ನ ಕಂಠವೂ ನಿತ್ಯ